ಪಂಪವೆಲ್ ಪ್ಲೈಓವರ್ ಕಳಪೆ ಕಾಮಗಾರಿ ತನಿಖೆ ನಡೆಸಿ : ಐವನ್ ಡಿ ಸೋಜಾ

Monday, April 27th, 2020
ivan

ಮಂಗಳೂರು  : ಪಂಪವೆಲ್ ಪ್ಲೈಓವರ್  ಕಳಪೆ ಕಾಮಗಾರಿ ತನಿಖೆ ನಡೆಸಿ,  ಗುತ್ತಿಗೆದಾರರಿಗೆ ಹಣ ಪಾವತಿಸದಂತೆ ಲೋಕೋಪಯೋಗಿ ಇಲಾಖೆಗೆ ವಿಧಾನ ಪರಿಷತ್ತಿನ ಶಾಸಕರಾದ ಐವನ್ ಡಿ ಸೋಜಾ ರವರು ದೂರು ನೀಡಿದ್ದಾರೆ. ಪಂಪವೆಲ್ ಪ್ಲೈಓವರ್ ಕಾಮಗಾರಿ ಸಂಪೂರ್ಣ ಕಳಪೆ ಮಟ್ಟದಾಗಿದೆ ಎಂದು ಅನೇಕ ಬಾರಿ ಇಲಾಖೆಯ ಗಮನಕ್ಕೆ ತಂದಿದ್ದರೂ ಕ್ರಮ ಕೈಗೊಳ್ಳಲಿಲ್ಲ.  ಕಾಮಗಾರಿ ಸಂಪೂರ್ಣ ಅವೈಜ್ಞಾನಿಕವಾಗಿದ್ದು ಕಳಪೆ ಮಟ್ಟದ ಮತ್ತು ತಾಂತ್ರಿಕವಾಗಿಯೂ ಕಾಮಗಾರಿಯಿಂದ ಜನರ ತೆರಿಗೆ ಹಣವನ್ನು ಪೋಲು ಮಾಡಲಾಗಿದೆ. ಸಂಸದ ಸದಸ್ಯರು, ಬಿಜೆಪಿ ಶಾಸಕರುಗಳು ಈ ಕಾಮಗಾರಿ ಬಗ್ಗೆ […]

ಮಂಜೂರಾನ್ ಟ್ಯಾಕ್ಸಿ ಪಾರ್ಕನ ಮೆಲುಚಾವಣಿ ಉದ್ಘಾಟಿಸಿದ ಐವನ್ ಡಿ ಸೋಜಾ

Monday, March 11th, 2019
Taxi-Park

ಮಂಗಳೂರು: ವಿಧಾನಪರಿಷತ್ ಸದಸ್ಯ ಶ್ರೀ ಐವನ್ ಡಿಸೋಜಾ ರವರ 2018-19 ರ ಸಾಲಿನ ಸ್ಥಳೀಯ ಪ್ರದೇಶ ಅಭಿವೃದ್ಧಿ ಯೋಜನೆಯ ಅನುದಾನದಡಿಯಲ್ಲಿ ನಗರದ ಮಂಜೂರಾನ್ ಟ್ಯಾಕ್ಸಿ ಪಾರ್ಕನ ಮೆಲುಚಾವಣಿಯನ್ನು ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾರವರು ಶುಕ್ರವಾರ ದಂದು ಉದ್ಘಾಟಿಸಿದರು. ಈ ಸಂದರ್ಭ ಸ್ಥಳೀಯ ಕಾರ್ಪೋರೇಟರ್ ಆಬ್ದುಲ್ ಲತೀಫ್ , ಗೇಟವೇ ಹೋಟೆಲ್ ಜನರಲ್ ಮ್ಯಾನೇಜರ್, ಮಂಜೂರಾನ್ ಟ್ಯಾಕ್ಸಿ ಪಾರ್ಕನ ಶ್ರೀನಿವಾಸ್ ಮತ್ತು ಇತರ ಸದಸ್ಯರು,ದ. ಕ ಜಿಲ್ಲಾ ಟ್ಯಾಕ್ಸಿಮೆನ್ಸ್ ಅಂಡ್ ಮ್ಯಾಕ್ಸಿ ಕ್ಯಾಬ್ ಅಸೋಸಿಯೇಷನ್ ನ ದಿನೇಶ್ ಕುಂಪಲ […]

ಕರಾವಳಿ ಉತ್ಸವ ಮೈದಾನದಲ್ಲಿ ಕ್ರೀಡೋತ್ಸವ ಉದ್ಘಾಟನಾ ಸಮಾರಂಭ!

Friday, December 28th, 2018
ivan-desouza-2

ಮಂಗಳೂರು: ಕ್ರೀಡೆಗಳಲ್ಲಿ ಸೋಲುಗೆಲುವಿಗಿಂತ ಪಾಲ್ಗೊಳ್ಳುವಿಕೆ ಮುಖ್ಯ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದರು.ಅವರಿಂದು ಕರಾವಳಿ ಉತ್ಸವ ಮೈದಾನದಲ್ಲಿ ಕ್ರೀಡೋತ್ಸವ ಸಮಿತಿ ಆಯೋಜಿಸಿದ ಕ್ರೀಡೋತ್ಸವ ಉದ್ಘಾಟನಾ ಸಮಾರಂಭ ನೆರವೇರಿಸಿ ಮಾತನಾಡಿ, ಪ್ರತಿಭೆಯ ಪ್ರದರ್ಶನಕ್ಕೆ ಅವಕಾಶ ಕಲ್ಪಿಸುವ ಇಂತಹ ಕ್ರೀಡಾಕೂಟಗಳು, ಉತ್ಸವಗಳು ನಿರಂತರ ನಡೆಯುತ್ತಿರಲಿ ಎಂದು ಶುಭ ಹಾರೈಸಿದರು. ಅದರಲ್ಲೂ ಇಂದು ಕ್ರೀಡೋತ್ಸವದಲ್ಲಿ ಪಾಲ್ಗೊಳ್ಳುತ್ತಿರುವ ದಿವ್ಯಾಂಗ ಚೇತನ ಮಕ್ಕಳ ಭಾವನೆಗಳು ಅತ್ಯಂತ ಸಕಾರಾತ್ಮಕವಾಗಿರುವುದನ್ನು ಪ್ರಸ್ತಾಪಿಸಿದ ಅವರು, ಉದ್ಘಾಟನೆ ವೇಳೆ ಬಲೂನು ಹಾರಿಬಿಡುವ ಸಂದರ್ಭದಲ್ಲಿ ಜೊತೆಗಿದ್ದ ದಿವ್ಯಾಂಗ ಚೇತನ ಮಗುವನ್ನು ‘ಬಲೂನು […]

ಬಿಜೆಪಿಯ ಒರಿಜನಲ್ ಮತ್ತು ಡೂಪ್ಲಿಕೇಟ್‌ಗಳ ಮಧ್ಯೆ ಪೈಪೋಟಿ : ಐವನ್ ಡಿ. ಸೋಜಾ

Tuesday, March 20th, 2018
ivan-dsouza

ಮಂಗಳೂರು: ಬಿಜೆಪಿ, ಕೆಜೆಪಿ ಇನ್ನೂ ಜೀವಂತವಾಗಿದೆ. ಬಿಜೆಪಿಯ ಒರಿಜನಲ್ ಮತ್ತು ಡೂಪ್ಲಿಕೇಟ್‌ಗಳ ಮಧ್ಯೆ ಪೈಪೋಟಿ ನಡೆಯುತ್ತಿದೆ. ಬಿಜೆಪಿ ಬೇರೆಯವರ ಹುಳುಕು ಹುಡುಕುವುದಕ್ಕಿಂತ ಆಂತರಿಕ ಸಮಸ್ಯೆಯನ್ನು ಬಗೆಹರಿಸಲಿ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿ. ಸೋಜಾ ವಾಗ್ದಾಳಿ ನಡೆಸಿದರು. ಮೂಡುಬಿದಿರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಟಿಕೆಟ್ ಹಂಚಿಕೆಯಲ್ಲಿ ಹಣದ ಪ್ರಭಾವದ ಕುರಿತು ವೀರಪ್ಪ ಮೊಯ್ಲಿ ಟ್ವೀಟ್ ಬಗ್ಗೆ ಪ್ರತಿಕ್ರಿಯಿಸಿ, ಪಕ್ಷದೊಳಗಿನ ಸಮಸ್ಯೆಯನ್ನು ಹೈಕಮಾಂಡ್ ಸರಿಪಡಿಸಲಿದೆ. ಪ್ರತಿಯೊಂದರಲ್ಲಿಯೂ ಬಿಜೆಪಿ ಹುಳುಕು ಹುಡುಕುವುದು ಜಾಯಮಾನವಾಗಿದೆ ಎಂದು ಕಿಡಿಕರಿದರು.