ಕಲ್ಲಡ್ಕ ಪ್ರಭಾಕರ್ ಭಟ್ ಅವರನ್ನು ಕುದ್ರೋಳಿಯಲ್ಲಿ ಸ್ವಾಗತಿಸಿದ ಜನಾರ್ದನ ಪೂಜಾರಿ

Friday, September 29th, 2017
ಕಲ್ಲಡ್ಕ ಪ್ರಭಾಕರ್ ಭಟ್ ಅವರನ್ನು ಕುದ್ರೋಳಿಯಲ್ಲಿ ಸ್ವಾಗತಿಸಿದ ಜನಾರ್ದನ ಪೂಜಾರಿ

ಮಂಗಳೂರು : ಕಳೆದ ಐದಾರು ವರ್ಷಗಳಿಂದ ನಿರಂತರವಾಗಿ ನವರಾತ್ರಿ ಸಂದರ್ಭದಲ್ಲಿ ಕುದ್ರೋಳಿ ಕ್ಷೇತ್ರಕ್ಕೆ ಡಾ ಕಲ್ಲಡ್ಕ ಪ್ರಭಾಕರ ಭಟ್ ಬೇಟಿ ನೀಡುತ್ತಾ ಬಂದಿದ್ದಾರೆ ಅಂತೆಯೇ  ಈ ಬಾರಿಯೂ ಭಾಗಿಯಾಗಿದ್ದರು. ಪ್ರಭಾಕರ್ ಭಟ್ ಅವರನ್ನು ಸ್ವಾಗತಿಸಿದ ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಅವರು, ಕಾಂಗ್ರೆಸ್ ಸರ್ಕಾರದಿಂದ ಆಗಿರುವ ತೊಂದರೆಗೆ ಕ್ಷಮೆಯಾಚಿಸಿದ ಘಟನೆ ನಡೆಯಿತು. ಆರೆಸ್ಸೆಸ್ ಮುಖಂಡ ಡಾ.ಕಲ್ಲಡ್ಕ ಪ್ರಭಾಕರ್ ಭಟ್ ಪತ್ನಿ ಸಮೇತರಾಗಿ ಗುರುವಾರ ಸಂಜೆ ಶ್ರೀಕ್ಷೇತ್ರ ಕುದ್ರೋಳಿ ಗೋಕರ್ಣನಾಥ ದೇವಾಲಯಕ್ಕೆ ಭೇಟಿ ನೀಡಿದರು. ಸುಮಾರು ಇಪ್ಪತ್ತಕ್ಕೂ ಹೆಚ್ಚು […]

ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ವಿಧವಾ ಅರ್ಚಕಿಯರ ನೇಮಕ

Thursday, October 3rd, 2013
Two widows given right to perform puja at Kudroli Gokarnatheshwara Temple

ಮಂಗಳೂರು: ವೇದ ಪುರಾಣಗಳನ್ನು ಕಲಿಸಿ ಅ.6ರಂದು ವಿಧವೆಯರಿಂದ ಪೂಜಾವಿಧಾನ ನಡೆಸುವುದರೊಂದಿಗೆ ಅವರನ್ನು ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ಅರ್ಚಕರಾಗಿ ನೇಮಕ ಮಾಡಲಾಗುವುದು ಎಂದು  ಬಿ.ಜನಾರ್ದನ ಪೂಜಾರಿ  ಗುರುವಾರ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಈ ಇಬ್ಬರು ಅರ್ಚಕಿಯರಿಗೆ ನಾಲ್ಕು ತಿಂಗಳಿನಿಂದ ವೇದ ಪುರಾಣಗಳ ತರಬೇತಿಯನ್ನು ನೀಡಲಾಗಿದೆ, ವಿಧವೆಯರನ್ನೂ ಸಮಾಜ ಕೀಳು ದೃಷ್ಟಿಯಿಂದ ಕಾಣುತ್ತಿದೆ ಈ ಭಾವನೆಯನ್ನು ಹೋಗಲಾಡಿಸಲು ವಿಧವೆಯರಿಗೆ ಅವಕಾಶ ನೀಡಲಾಗಿದೆ ಎಂದು ಅವರು ಹೇಳಿದರು. ಅ.5 ರಂದು ಬೆಳಿಗ್ಗೆ 11ಕ್ಕೆ ಶಾರದೆ ಮತ್ತು ನವದುರ್ಗೆಯರು, ಗಣಪತಿ, ಪ್ರತಿಷ್ಟೆ ನಡೆಯಲಿದೆ ಎಂದು ಹೇಳಿದರು. ಅ.12 ರಂದು ಕ್ಷೇತ್ರದ ಅಭೀವೃದ್ಧಿ ಸಮಿತಿ […]