ಮಂಗಳೂರಿನಲ್ಲಿ ಕುಡಿಯುವ ನೀರಿನ ಕೃತಕ ಅಭಾವ-ಆರೋಪ

Wednesday, March 22nd, 2017
Tumbe Dam

ಮಂಗಳೂರು : ನಗರ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ದಿನನಿತ್ಯ ಸರಬರಾಜನ್ನು ಮಂಗಳೂರು ಮಹಾನಗರ ಪಾಲಿಕೆ ಕಡಿತಗೊಳಿಸಿದೆ. ಮೂವತ್ತಾರು ಗಂಟೆಗೊಮ್ಮೆ ನೀರು ಬಿಡಲಾಗುವುದೆಂದು ಘೋಷಣೆ ಮಾಡಿದೆ. ವಾಸ್ತವದಲ್ಲಿ ಜನತೆಗೆ ನೀರು ದೊರಕುತ್ತಿರುವುದು ಮೂರು ದಿನಕ್ಕೊಮ್ಮೆ ಮಾತ್ರ. ತುಂಬೆ ವೆಂಟೆಡ್ ಡ್ಯಾಮ್’ನಲ್ಲಿ ನೀರು ಶೇಖರಣೆ ಉತ್ತಮವಾಗಿದ್ದರೂ ಮಹಾ ನಗರ ಪಾಲಿಕೆ ಜನತೆಯಲ್ಲಿ ನೀರಿನ ಅಭಾವದ ಭೀತಿಯನ್ನು ಸೃಷ್ಟಿಸಿ ಜನರನ್ನು ಕುಡಿಯುವ ನೀರಿನಿಂದ ವಂಚಿಸಿ ಸಂಕಷ್ಟಕ್ಕೀಡು ಮಾಡುತ್ತಿದೆ. ಇದರಿಂದ ನಗೆರದ ಜನ ಆತಂಕಕ್ಕೀಡಾಗಿದ್ದಾರೆ. ನಗರ ಪಾಲಿಕೆಯ ಈ ನೀರು ನೀತಿಯ ಹಿಂದೆ […]