ರಬ್ಬರ್ ಉತ್ಪಾದನೆಯ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಸಲಹೆ ನೀಡಿದ ಕೆ.ಎನ್.ರಾಘವನ್
Saturday, October 19th, 2019ಮಂಗಳೂರು : ಭಾರತೀಯರಲ್ಲೂ ಹೆಚ್ಚು ರಬ್ಬರ್ ಉತ್ಪಾದನೆ ಮಾಡುವ ಸಾಮರ್ಥ್ಯ ಇದೆ. ಆದ್ದರಿಂದ ಇಳುವರಿಯನ್ನು ಹೆಚ್ಚು ಮಾಡುವ ಕಾರ್ಯ ಆಗಬೇಕಿದೆ ಎಂದು ಭಾರತ ರಬ್ಬರ್ ಮಂಡಳಿಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಕೆ.ಎನ್.ರಾಘವನ್ ಹೇಳಿದರು. ನಗರದ ಎಸ್ಸಿಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ನಡೆದ ರಬ್ಬರ್ ಬೆಳೆಗಾರರ ಸಮಾವೇಶದಲ್ಲಿ ಮಾತನಾಡಿದ ಅವರು, ನಾವು ಸಾಮರ್ಥ್ಯ ಹೆಚ್ಚಿಸಲು ತಯಾರಿದ್ದೇವೆ. ಮರಗಳನ್ನು ಕಂಪನಿಗಳ ಮೂಲಕ ಪಡೆದು ರಬ್ಬರ್ ಟ್ಯಾಪರ್ಸ್ ಬ್ಯಾಂಕ್ಗಳನ್ನು ಮಾಡಿ, ಅದಕ್ಕೆ ತಗುಲುವ ಖರ್ಚು ವೆಚ್ಚ ಕಡಿತ ಮಾಡಿ ಉಳಿದ ಹಣವನ್ನು ತಮ್ಮ […]