ಶರವು ಶ್ರೀಮಹಾಗಣಪತಿ ದೇವಸ್ಥಾನದಲ್ಲಿ ಗಣೇಶ ಚತುರ್ಥಿ ಆಚರಣೆ

Friday, September 10th, 2021
sharavu-Temple

ಮಂಗಳೂರು : ಶರವು ಶ್ರೀಮಹಾಗಣಪತಿ ದೇವಸ್ಥಾನ ದಲ್ಲಿ ಗಣೇಶ ಚತುರ್ಥಿ ಚೌತಿ ಪ್ರಯುಕ್ತ  ಮಹಾ ಗಣಪತಿ ಹೋಮ, 5000 ತೆಂಗಿನ ಕಾಯಿಯ ಪಲ್ಲ ಪೂಜೆ, ಮಹಾಪೂಜೆಯು  ಸೆಪ್ಟೆಂಬರ್ 10 ಶುಕ್ರವಾರ ನಡೆಯಿತು. ತಾ. 10-09-2021 ಶುಕ್ರವಾರ ಸೂರ್ಯೋದಯಕ್ಕೆ ಊಷಕಾಲ ಪೂಜೆ. ಬೆಳಿಗ್ಗೆ ಘಂಟೆ 8 ಕ್ಕೆ ಶ್ರೀ ಮಹಾಗಣಪತಿ ದೇವರಿಗೆ ಕಳ್ಪೋಕ್ತ ಪೂಜೆ, ಬೆಳಿಗ್ಗೆ ಘಂಟೆ 9:30 ಕ್ಕೆ ಆಗ್ನಿ ಜನನ, ಚೌತಿ ಮಹಾಗಣಪತಿ ಹೋಮ,  ಬೆಳಿಗ್ಗೆ ಘಂಟೆ 11:45 ಕ್ಕೆ ಮಹಾಗಣಪತಿ ಹೋಮದ ಪೂರ್ಣಾಹುತಿ,  ಬೆಳಿಗ್ಗೆ ಘಂಟೆ 12 :16 ಕ್ಕೆ 5000 ತೆಂಗಿನ […]

ಶರವು ಶ್ರೀಮಹಾಗಣಪತಿ ದೇವಸ್ಥಾನದಲ್ಲಿ ಗಣೇಶ ಚತುರ್ಥಿ ಸೆಪ್ಟೆಂಬರ್ 10 ಶುಕ್ರವಾರ

Wednesday, September 8th, 2021
Chowti

ಗಣೇಶ ಚತುರ್ಥಿಗೆ ನಗರದಾದ್ಯಂತ ವಿಶೇಷ ಸಿದ್ಧತೆ

Sunday, September 1st, 2019
Ganapaati Festival

ಮಂಗಳೂರು: ಗಣೇಶ ಚತುರ್ಥಿಗೆ ನಗರದಾದ್ಯಂತ ವಿಶೇಷ ಸಿದ್ಧತೆಗಳು ಆರಂಭವಾಗಿವೆ. ಈಬಾರಿ ಮಂಗಳಾದೇವಿ ಸೇವಾ ಸಮಿತಿಯವರು 50ನೇ ವರ್ಷದ ಗಣೇಶೋತ್ಸವ ಆಚರಿಸಲು ಸಕಲ ಸಿದ್ಧತೆ ನಡೆಸಿದ್ದು ಸೆಪ್ಟೆಂಬರ್ 2 ರಿಂದ 7 ರವರೆಗೆ ಉತ್ಸವ ನಡೆಯಲಿದೆ. ದೇವಸ್ಥಾನ, ಕೆಲವೊಂದು ಸಂಘ-ಸಂಸ್ಥೆಗಳು, ಸಾರ್ವಜನಿಕ ಗಣೇಶೋತ್ಸವ ಸಮಿತಿಗಳೂ ಬಿರುಸಿನ ತಯಾರಿಯಲ್ಲಿ ತೊಡಗಿವೆ. ಪ್ಲಾಸ್ಟರ್‌ಆಫ್‌ ಪ್ಯಾರಿಸ್‌ ಗಣಪನ ಮೂರ್ತಿ ಆರಾಧನೆ ಮಾಡಬಾರದು ಎಂಬ ನಿಯಮ ಇರುವುದರಿಂದ ಎಲ್ಲೆಡೆ ಪರಿಸರಸ್ನೇಹಿ ಗಣಪನಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಗಣೇಶ ಚತುರ್ಥಿ ಹಿನ್ನಲೆಯಲ್ಲಿ ತರಕಾರಿ, ಹಣ್ಣು ಹಂಪಲುಗಳಿಗೆ ಬೇಡಿಕೆ ಹೆಚ್ಚಾಗಿದ್ದು, […]

ಶರವು ಮಹಾಗಣಪತಿ ದೇವಸ್ಥಾನದಲ್ಲಿ ಗಣೇಶ ಚತುರ್ಥಿಯ ಪ್ರಯುಕ್ತ 5000ತೆಂಗಿನ ಕಾಯಿಯ ಪಲ್ಲಪೂಜೆ

Wednesday, September 12th, 2018
Sharavu

ಮಂಗಳೂರು  : ಶರವು ಶ್ರೀಮಹಾಗಣಪತಿ ದೇವಸ್ಥಾನ ದಲ್ಲಿ ಗಣೇಶ ಚತುರ್ಥಿ ಸೆಪ್ಟೆಂಬರ್ 13 ಗುರುವಾರ ಚೌತಿ ಮಹಾ ಗಣಪತಿ ಹೋಮ, 5000 ತೆಂಗಿನ ಕಾಯಿಯ ಪಲ್ಲ ಪೂಜೆ, ಮಹಾಪೂಜೆ ಮತ್ತು ರಥೋತ್ಸವ ಜರಗಲಿರುವುದು.  ಗುರುವಾರ ಬೆಳಗ್ಗಿನಿಂದ ರಾತ್ರಿಯ ವರೆಗೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಕಾರ್ಯಕ್ರಮ ತಾ. 13-09-18: ಗುರುವಾರ ಸೂರ್ಯೋದಯಕ್ಕೆ ಊಷಕಾಲ ಪೂಜೆ ಬೆಳಿಗ್ಗೆ ಘಂಟೆ 7:30 ಕ್ಕೆ ಶ್ರೀ ಮಹಾಗಣಪತಿ ದೇವರಿಗೆ ಕಳ್ಪೋಕ್ತ ಪೂಜೆ ಬೆಳಿಗ್ಗೆ ಘಂಟೆ 9:30 ಕ್ಕೆ ಆಗ್ನಿ ಜನನ, ಚೌತಿ ಮಹಾಗಣಪತಿ ಹೋಮದ ಆರಂಭ ಬೆಳಿಗ್ಗೆ ಘಂಟೆ 11:30 ಕ್ಕೆ ಮಹಾಗಣಪತಿ ಹೋಮದ […]

ಮಂಗಳೂರಲ್ಲಿ ಮೋದಕಪ್ರಿಯ ಗಣಪನಿಗೆ ಹಲವು ಬಗೆಯ ರೂಪ ಕೊಟ್ಟ ಕಲಾವಿದರು

Wednesday, September 12th, 2018
Ganesha Idol

ಮಂಗಳೂರು:   ಗಣಪತಿಯ ಮೂರ್ತಿಯನ್ನು ಸಾಂಪ್ರಾದಾಯಿಕವಾಗಿ,‌ ಪರಿಸರ ಸ್ನೇಹಿಯಾಗಿ ಮಂಗಳೂರಿನ ಮೋಹನ್ ರಾವ್ ಕುಟುಂಬ ಸುಮಾರು 200 ಕ್ಕೂ ಹೆಚ್ಚು ವಿಗ್ರಹಗಳನ್ನು  ಮಂಗಳೂರು ಮತ್ತು  ದೇಶ-ವಿದೇಶದಲ್ಲಿ ಪ್ರತಿಷ್ಠಾ ಪಿಸಲಾಗುತ್ತಿದೆ. ಮಂಗಳೂರಿನ ಮಣ್ಣಗುಡ್ಡೆಯಲ್ಲಿಮೋಹನ್ ರಾವ್ ಅವರ ನಾಲ್ಕನೇ ತಲೆಮಾರು ಸುಮಾರು 87 ವರ್ಷಗಳಿಂದ ಗಣೇಶ ಮೂರ್ತಿ ತಯಾರಿಸುವ ಕಾರ್ಯ ಮಾಡುತ್ತಿದೆ. ಮೂರ್ತಿ ತಯಾರು ಮಾಡುವ  ಕಲಾವಿದರು  ಬ್ಯಾಂಕು ಹಾಗು ವಿದೇಶಗಳಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ಈ ಗಣೇಶ ಮೂರ್ತಿಗಳ ವಿಶೇಷವೆಂದರೆ ಪೂರ್ತಿಯಾಗಿ ಆವೆ‌ಮಣ್ಣಿನಿಂದ ತಯಾರಿಸಲಾಗುತ್ತದೆ. ಪ್ಲಾಸ್ಟ್ ಆಫ್ ಪ್ಯಾರಿಸ್ ಬಳಕೆ ಮಾಡುತ್ತಿಲ್ಲ. ಲೆಡ್ ಪ್ರೀ ಪೇಯಿಂಟ್ ಬಳಸಲಾಗುತ್ತದೆ. […]