ಮಹದಾಯಿ ಮಧ್ಯಂತರ ತೀರ್ಪಿನ ಹಿನ್ನೆಲೆಯಲ್ಲಿ ಮಹತ್ವದ ಸರ್ವಪಕ್ಷ ಸಭೆ ಆಗಸ್ಟ್‌ 7ರಂದು ನಿಗದಿ

Thursday, August 4th, 2016
Mahadayi

ಬೆಂಗಳೂರು: ಮಹದಾಯಿ ಮಧ್ಯಂತರ ತೀರ್ಪಿನ ಹಿನ್ನೆಲೆಯಲ್ಲಿ ರಾಜ್ಯದ ಮುಂದಿನ ನಡೆಗಳನ್ನು ನಿರ್ಧರಿಸಲು ಮಹತ್ವದ ಸರ್ವಪಕ್ಷ ಸಭೆ ಆಗಸ್ಟ್‌ 7ರಂದು ನಿಗದಿಯಾಗಿದೆ. ಗೃಹ ಕಚೇರಿ ಕೃಷ್ಣಾದಲ್ಲಿ ಕಾನೂನು ತಜ್ಞರ ಜತೆ ಚರ್ಚಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ವಿಷಯ ತಿಳಿಸಿದರು. ವಿಧಾನ ಮಂಡಲದ ಉಭಯ ಸದನಗಳ ಪ್ರತಿಪಕ್ಷ ನಾಯಕರು, ರಾಜ್ಯದ ಲೋಕಸಭೆ ಹಾಗೂ ರಾಜ್ಯಸಭೆ ಸದಸ್ಯರು, ಉತ್ತರ ಕರ್ನಾಟಕ ಭಾಗದ ಶಾಸಕರು, ವಿಧಾನ ಪರಿಷತ್‌ ಸದಸ್ಯರನ್ನು ಸಭೆಗೆ ಆಹ್ವಾನಿಸಲಾಗುವುದು. ಸರ್ವಪಕ್ಷ ಸಭೆಯಲ್ಲಿ ನ್ಯಾಯಾಧಿಕರಣದ ಮುಂದೆ […]

ಏಳರ ಬಾಲಕಿಗೆ ಪೀಡನೆ, ಮನೆ ಮಾಲಕನ ವಿರುದ್ದ ದೂರು

Sunday, February 28th, 2016
girl

ಕುಂಬಳೆ: ಕೊಲ್ಲುವುದಾಗಿ ಬೆದರಿಸಿ ಮನೆ ಕೆಲಸಗಳನ್ನು ಮಾಡಿಸಿ,ತಲೆ ಬೋಳಿಸಿ ಕ್ರೂರ ಪೀಡನೆ ನೀಡುತ್ತಿದ್ದ ಮನೆ ಮಾಲಕನ ವಿರುದ್ದ ಕುಂಬಳೆ ಪೋಲೀಸರು ದೂರು ದಾಖಲಿಸಿದ್ದಾರೆ. ಮನೆ ಮಾಲಕ ಹಾಗೂ ಆತನ ಪತ್ನಿಯ ಪೀಡನೆ ಸಹಿಸಲಾರದೆ ಬಾಲಕಿ ಮನೆಬಿಟ್ಟು ಹೊರಬಂದಾಗ ಈ ದುರಂತ ಕಥೆ ತಡವಾಗಿ ಹೊರಜಗತ್ತಿಗೆ ಅರಿವಿಗೆ ಬಂದಿದ್ದು, ಗಮನಿಸಿದ ಊರವರು ಕೂಡಲೇ ಬಾಲಕಿಯನ್ನು ಕುಂಬಳೆ ಪೋಲೀಸರಿಗೊಪ್ಪಿಸಿದರು. ಕುಂಬಳೆ ಪರಿಸರದ ಮನೆಯೊಂದರಲ್ಲಿ ಈ ಘಟನೆ ನಡೆದಿದೆ.ಪೆರಿಯಡ್ಕದ ಶಾಲೆಯೊಂದರಲ್ಲಿ ಎರಡನೇ ತರಗತಿ ಕಲಿಯುತ್ತಿದ್ದ ವಿದ್ಯಾರ್ಥಿನಿಯನ್ನು ಆಕೆಯ ತಾಯಿ ಕೆಲಸಕ್ಕೆ ನಿಲ್ಲಿಸಿರುವುದಾಗಿ […]