ಮನೆಯ ಹೊಸಲಿಗೆ ಪ್ರತಿನಿತ್ಯ ಗೋಮೂತ್ರ ಸಿಂಪಡಿಸುವುದರಿಂದ ಸಿಗುವ ಪ್ರಯೋಜನಗಳು

Monday, September 7th, 2020
Arasina

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150 ಸುಖ ಸಂಸಾರದ ಜೀವನದಲ್ಲಿ ನಡೆಯುವ ಅನಿರೀಕ್ಷಿತ ಘಟಣೆಗಳು ಮತ್ತು ನಿಮ್ಮ ನಡವಳಿಕೆ ಸಂತೋಷದ ಜೀವನದಲ್ಲಿ ಅಸ್ಥಿರತೆಯನ್ನು ತರುತ್ತದೆ. ಕೆಲವು ಸಂದರ್ಭಗಳಲ್ಲಿ ನಿಮ್ಮ ಮಕ್ಕಳು ನಿಮ್ಮ ಮಾತು ಕೇಳದಿರಬಹುದಾಗಿದೆ, ದಾಂಪತ್ಯ ಜೀವನದಲ್ಲಿ ಕಷ್ಟಕರವಾದಂತಹ ವಾತಾವರಣ ಕಾಣಬಹುದು, ಹಣಕಾಸಿನ ವ್ಯವಸ್ಥೆ ಸರಿಯಾಗಿ ಇಲ್ಲದಿರುವಿಕೆ, ಹೀಗೆ ಒಂದಲ್ಲ ಒಂದು ಸಂಕಷ್ಟಗಳು ನಿಮ್ಮ ಕೌಟುಂಬಿಕ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ […]

ಗೋವನಿತಾಶ್ರಯ ಟ್ರಸ್ಟ್ ವತಿಯಿಂದ ಎರಡು ದಿನದ ಗೋ ಸಮ್ಮೆಳನಕ್ಕೆ ಚಾಲನೆ

Saturday, February 26th, 2011
ಗೋವನಿತಾಶ್ರಯ ಟ್ರಸ್ಟ್ ವತಿಯಿಂದ ಎರಡು ದಿನದ ಗೋ ಸಮ್ಮೆಳನಕ್ಕೆ ಚಾಲನೆ

ಕೋಣಾಜೆ : ಪಜೀರು ಬೀಜಗುರಿಯಲ್ಲಿ ಗೋವನಿತಾಶ್ರಯ ಟ್ರಸ್ಟ್ ವತಿಯಿಂದ ಫೆ.26 ಮತ್ತು 27 ರಂದು ನಡೆಯಲಿರುವ ಎರಡು ದಿನದ ಗೋ ಸಮ್ಮೆಳನ ವನ್ನು ಕೊಲ್ಯ ಶ್ರೀ ರಮಾನಂದ ಸ್ವಾಮೀಜಿ ಅವರು “ಕಪಿಲಾ” ದನಕ್ಕೆ ಆರತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು. “ಗೋವರ್ದನ” ಎಂಬ ಸಂಚಿಕೆ ಬಿಡುಗಡೆಯನ್ನು ಮಂಗಳೂರು ವಿವಿಯ ಕುಲಸಚಿವ ಪ್ರೊ.ಕೆ.ಚಿನ್ನಪ್ಪ ಗೌಡ ನರವೇರಿಸಿದರು. ಬಳಿಕ ಮಾತನಾಡಿದ ಅವರು ಪ್ರತಿಯೊಂದು ದೇಶವು ನಗರ ಕೇಂದ್ರ ಆಧರಿತ ಹಾಗೂ ಗ್ರಾಮೀಣ ಕೃಷಿ ಆಧರಿತ ವಿನ್ಯಾಸದಲ್ಲಿ ಬದುಕು […]