ಶಿವ-ಶಕ್ತಿ ತತ್ವಗಳ ಸಹಯೋಗದ ವಿಕಾಸರೂಪ ಗಣಪ

Tuesday, September 7th, 2021
Sridhara Rao

ಗಣೇಶನ ಹಬ್ಬ ರಾಷ್ಟ್ರೀಯ  ಐಕ್ಯತೆಯ ಸಂಕೇತವಾಗಿ, ಸ್ವಾತಂತ್ರö್ಯ ಚಳವಳಿಯ ಪಾಲನ ಶಕ್ತಿಯಾಗಿ ರಾಷ್ಟ್ರ  ಪ್ರೇಮದ ಚಿಲುಮೆಯಾಗಿದೆ. ಈ ಹಬ್ಬ ಭಾರತೀಯರಲ್ಲಿ ಐಕ್ಯ, ಉತ್ಸಾಹ, ಶಕ್ತಿ, ಸ್ವಾತಂತ್ರ್ಯದ ಕೆಚ್ಚನ್ನು ತುಂಬುತ್ತದೆ. ಎಲ್ಲರಿಗೂ ಪ್ರಿಯನಾದ ಗಣೇಶ ಇಂದಿಗೂ ಜನಜೀವನದ ಪ್ರೇರಕ ಶಕ್ತಿಯಾಗಿ ರಾಷ್ಟ್ರೀಯ ಏಕತೆಯ ಸಂಕೇತವಾಗಿ ಆರಾಧಿಸಲ್ಪಡುತ್ತಾನೆ. ಗಣೇಶನು ಶಿವ ತತ್ವ ಶಕ್ತಿ ತತ್ವಗಳ ಸಹಯೋಗದ ವಿಕಾಸ ರೂಪ ಶಕ್ತಿ ಗಣಗಳೆಲ್ಲಕ್ಕೂ ಒಡೆಯ ಶಿವಶಕ್ತಿಯ ಆಶಯ, ಸಂಕಲ್ಪಗಳನ್ನು ಲೋಕದಲ್ಲಿ ವಿಸ್ತರಿಸಿದಾತ. ಗಣಪ ಸರ್ವಶಕ್ತ ಲೋಕ ಇಸ್ತರಣಾ ಕಾರ್ಯದ ಮೊದಲ ಹೆಜ್ಜೆೆಯೇ ಗಣೇಶನಾಗಿ […]

ಗೋಳ್ತಮಜಲು : ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ

Saturday, May 16th, 2015
jcb

ಮಂಗಳೂರು : ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ : ಶನಿವಾರ ಬೆಳಿಗ್ಗೆ ಬಂಟ್ವಾಳ ತಾಲೂಕು ಗೋಳ್ತಮಜಲು ಗ್ರಾಮದ ಕಲ್ಲಡ್ಕದಲ್ಲಿ ನಾಗರೀಕರು ಚರಂಡಿ ಸ್ವಚ್ಛಗೊಳಿಸಲು ಬಂದ ಜೆಸಿಬಿಯ ಕಾರ್ಯವನ್ನು ಅರ್ಧಕ್ಕೆ ಮೊಟಕುಗೊಳಿಸಿ ತಡೆದ ಘಟನೆ ನಡೆದಿದೆ. ನಾಗರೀಕರು 5 ವರ್ಷಗಳಲ್ಲಿ ಹಲವು ಬಾರಿ ಮನವಿ ಸಲ್ಲಿಸಿ ಚರಂಡಿ ಸ್ವಚ್ಛಗೊಳಿಸಲು ಆಗ್ರಹಿಸಿದ್ದರೂ ಸ್ಪಂದಿಸದೆ ಇದೀಗ ಚುನಾವಣಾ ಅಧಿಸೂಚನೆ ಪ್ರಕಟವಾದ ನಂತರ ಚರಂಡಿ ಸ್ವಚ್ಛಗೊಳಿಸಲು ಮುಂದಾಗಿರುವ ಗ್ರಾಮ ಪಂಚಾಯತ್ ನಡೆಯ ಬಗ್ಗೆ ನಾಗರೀಕರು ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮ ಪಂಚಾಯತ್ ಚುನಾವಣಾ ನೀತಿ […]