ಸಂತ ಆಂತೋನಿ ಆಶ್ರಮ ಜೆಪ್ಪು : “ಕ್ರಿಸ್ತ ನಮನ 2019” ಮತ್ತು ನೂತನ ಕಾರ್ಪೊರೇಟರವರಿಗೆ ಸನ್ಮಾನ ಕಾರ್ಯಕ್ರಮ

Saturday, December 14th, 2019
antiny

ಮಂಗಳೂರು : ಸಂತ ಅಂತೋನಿ ಆಶ್ರಮ ಜೆಪ್ಪು ವತಿಯಿಂದ 13-12-2019ರಂದು ಜೆಪ್ಪುಆಶ್ರಮದಲ್ಲಿ’ಕ್ರಿಸ್ತ ನಮನ 2019’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಗೆ ನೂತನವಾಗಿ ಆರಿಸಿ ಬಂದ ಸದಸ್ಯರಿಗೆ ಸನ್ಮಾನಿಸಲಾಯಿತು. ಶ್ರೀ ಲ್ಯಾನ್ಸಲೆಟ್ ಪಿಂಟೊ, ಶ್ರೀಮತಿ ಜೆಸಿಂತ ಆಲ್ಫ್ರೆಡ್, ಶ್ರೀ ನವೀನ್ ಡಿ’ಸೋಜ, ಶ್ರೀ ಅಬ್ದುಲ್‌ರವುಫ್, ಶ್ರೀ ವಿನಯ್‌ರಾಜ್, ಶ್ರೀ ಭರತ್‌ಕುಮಾರ್‌ಎಸ್. ಮತ್ತು ಶ್ರೀ ಶೈಲೇಶ್ ಬಿ.ಶೆಟ್ಟಿ ಸನ್ಮಾನಿಸಲ್ಪಟ್ಟ ಪಾಲಿಕೆಯ ಸದಸ್ಯರು.ಮಹಾನಗರ ಪಾಲಿಕೆಗೆ ಮತ್ತು ಸಂತಆಂತೋನಿ ಆಶ್ರಮಕ್ಕೆ ನೀಡುವ ಸೇವೆಯನ್ನು ಸ್ಮರಿಸಿ ಈ ಸನ್ಮಾನ ಮಾಡಲಾಯ್ತು.ಸನ್ಮಾನಿತರ ಪರವಾಗಿ ಶ್ರೀಮತಿ […]

ಜೆಪ್ಪುನಲ್ಲಿ ಐವನ್ ಡಿಸೋಜ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ

Tuesday, November 12th, 2019
jeppu

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ ಚುನಾವಣೆ ಯು ಇವತ್ತು ಮುಂಜಾನೆ 7.00 ಸರಿಯಾಗಿ ನಡೆಯಿತು .ಹೆಚ್ಚಿನ ನಾಗರಿಕರು ಈ ಮತಯಾಚನೆ ಯಲ್ಲಿ ಭಾಗವಹಿಸಿದರು .  ಆದರೆ ನಗರದ 39 ನೇ ವಾರ್ಡ್ ಬಿ ಜೆ ಪಿ ಹಾಗು ಕಾಂಗ್ರೆಸ್ ಮುಖಂಡರು 100 ಮೀ ಒಳಗಡೆ ಪ್ರವೇಶಿಸಿ ಮತಯಾಚನೆ ಮಾಡಿದನ್ನು ನಾಗರಿಕರು ಪೊಲೀಸರಿಗೆ ತಿಳಿಸಿ ಅದನ್ನು ಪೋಲಿಸಿರು ಅದನ್ನು ತಡೆದರು. ಈ ನಡುವೆ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದ ಘಟನೆ ವರದಿಯಾಗಿದೆ. […]

ಸರಗಳ್ಳರ ಬಂಧನ: 3.50 ಲಕ್ಷ ರೂ. ಚಿನ್ನಾಭರಣ, ಆ್ಯಕ್ಟಿವಾ ವಶಕ್ಕೆ

Tuesday, December 11th, 2018
police

ಮಂಗಳೂರು: ಮಹಿಳೆಯರ ಸರಗಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ನಗರ ರೌಡಿನಿಗ್ರಹ ದಳದ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಜೆಪ್ಪು ಬಪ್ಪಾಲದ ಹರೀಶ್ ಎಸ್. ನಾಥ್(45), ಬಜಾಲ್ನ ರಾಜೇಶ್(45) ಬಂಧಿತ ಆರೋಪಿಗಳು. ಬಂಧಿತರಿಂದ 3,64,000 ರೂ. ಮೌಲ್ಯದ 126.960 ಗ್ರಾಂ ಚಿನ್ನಾಭರಣ ಸಹಿತ ಒಂದು ಆ್ಯಕ್ಟಿವಾ ಸ್ಕೂಟರ್ ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ಆ್ಯಕ್ಟಿವಾ ಸ್ಕೂಟರ್ನಲ್ಲಿ‌ ಬಂದು ನಡೆದುಕೊಂಡು ಹೋಗುತ್ತಿರುವ ಮಹಿಳೆಯರ ಕತ್ತಿನಲ್ಲಿದ್ದ ಚಿನ್ನದ ಸರಗಳನ್ನು ಸುಲಿಗೆ ಮಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. […]