ದೂರು ದಾಖಲಿಸಿ ಮಾಧ್ಯಮ ಸ್ವಾತಂತ್ರ್ಯವನ್ನು ಹತ್ತಿಕ್ಕಬೇಡಿ – ಹಿಂದೂ ಜನಜಾಗೃತಿ ಸಮಿತಿ

Sunday, May 10th, 2020
Sudhir Chaudhary

ಮಂಗಳೂರು  : ದೇಶದ ಪ್ರಧಾನಮಂತ್ರಿಯವರಿಗೆ ‘ಮೌತ ಕಾ ಸೌದಾಗರ್’ ಎಂದು ಕರೆದಾಗ ಅದಕ್ಕೆ ‘ಅಭಿವ್ಯಕ್ತಿಸ್ವಾತಂತ್ರ’ದ ಲೇಪನ ನೀಡಲಾಗುತ್ತದೆ; ಓಸಾಮಾ ಬಿನ್ ಲಾಡೆನ್‌ನಂತಹ ಅನೇಕ ಭಯೋತ್ಪಾದಕರು ಹಾಗೂ ಅವರ ಉಗ್ರ ಸಂಘಟನೆಗಳು ಸತತವಾಗಿ ಹಾಗೂ ಬಹಿರಂಗವಾಗಿ ರಕ್ತರಂಜಿತ ಜಿಹಾದ್ ಬಗ್ಗೆ ಫತ್ವಾ ತೆಗೆಯುವಾಗ ಅದು ಧರ್ಮದ ಅವಮಾನ ಆಗುವುದಿಲ್ಲ ! ಆದರೆ ಧರ್ಮದ ಹೆಸರಿನಲ್ಲಿ ಕಟ್ಟರ್‌ವಾದಿಗಳ ಜಿಹಾದ್ ಬಗ್ಗೆ ಕೇವಲ ಮಾಹಿತಿ ನೀಡಿದರೆಂದು ‘ಝೀ ನ್ಯೂಸ್’ ವಾರ್ತಾವಾಹಿನಿಯ ಸಂಪಾದಕರಾದ ಸುಧೀರ ಚೌಧರಿ ಇವರ ಮೇಲೆ ಕೇರಳದಲ್ಲಿ ದೂರು ದಾಖಲಿಸಲಾಗುತ್ತದೆ. […]