ಖ್ಯಾತ ಮೂಳೆ ತಜ್ಞ ಡಾ. ಶಾಂತಾರಾಮ ಶೆಟ್ಟಿಗೆ ಕರಾವಳಿ ಗೌರವ ಪ್ರಶಸ್ತಿ

Monday, January 1st, 2018
shantram

ಮಂಗಳೂರು: ನಗರದ ಖ್ಯಾತ ಮೂಳೆ ತಜ್ಙ ಡಾ. ಶಾಂತಾರಾಮ ಶೆಟ್ಟಿ ಅವರಿಗೆ ಈ ವರ್ಷದ ಕರಾವಳಿ ಗೌರವ ಪ್ರಶಸ್ತಿ ಒಲಿದಿದೆ. 1965ರಲ್ಲಿ ಮೈಸೂರಿನಲ್ಲಿ ವೈದ್ಯಕೀಯ ಪದವಿ ಮುಗಿಸಿದ ಅವರು, ಈಗಾಗಲೇ ಅಮೆರಿಕಾದ ಕಾಲೇಜ್‌ನ ಗೌರವ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ ಹಾಗೂ ಪುರಸ್ಕಾರಗಳನ್ನು ಪಡೆದುಕೊಂಡಿದ್ದಾರೆ. ರೆಡ್ ಕ್ರಾಸ್, ಲಯನ್ಸ್ ಸೇರಿದಂತೆ ಹತ್ತು ಹಲವು ಸಮಾಜ ಸೇವಾ ಸಂಘಟನೆಗಳಲ್ಲಿ ತೊಡಗಿಸಿಕೊಂಡಿರುವ ಡಾ. ಶಾಂತಾರಾಮ ಶೆಟ್ಟಿ ತೇಜಸ್ವಿನಿ ಆಸ್ಪತ್ರೆಯ ಸಂಸ್ಥಾಪಕರಾಗಿದ್ದಾರೆ. 2007ರಿಂದ 2011ರವರೆಗೆ ನಿಟ್ಟೆ ವಿಶ್ವವಿದ್ಯಾನಿಲಯದ ಪ್ರಥಮ ಕುಲಪತಿಯಾಗಿ ದಕ್ಷ […]