ಭೂಮಿ ವಿಷಯದಲ್ಲಿ ಗೆಲುವು ಸಾಧಿಸಬೇಕೇ? ಹಾಗಿದ್ದಲ್ಲಿ ಈ ರೀತಿ ಪರಿಹಾರ ಮಾಡಿನೋಡಿ.

Tuesday, March 10th, 2020
Tulasi

ಜಾಗ ಜಮೀನಿನ ವಿಷಯದಲ್ಲಿ ಕೆಲವು ತಕರಾರುಗಳು ಬಂದಿರಬಹುದು ಅಥವಾ ನಿಮಗೆ ನ್ಯಾಯಯುತವಾಗಿ ಸಿಗುವ ಅವಕಾಶವನ್ನು ಇನ್ನೊಬ್ಬರು ವಶ ಮಾಡಿಕೊಂಡಿರಬಹುದು. ಇಂತಹ ಸಮಸ್ಯೆ ಅನುಭವಿಸುತ್ತಿದ್ದರೆ ಚಿಂತೆ ಮಾಡುವುದು ಬೇಡ. ಈ ಸರಳ ಪರಿಹಾರ ಆಚರಿಸಿ. ಯಾವ ಸ್ಥಳದಲ್ಲಿ ಅಥವಾ ಜಾಗದಲ್ಲಿ ಸಮಸ್ಯೆ ಇರುತ್ತದೆ ಅಲ್ಲಿನ ದೇವಮೂಲೆ ಅಂದರೆ ಈಶಾನ್ಯ ಮೂಲೆಯಲ್ಲಿ ತುಳಸಿ ಗಿಡವನ್ನು ನೆಡಿ. ಸಾಧ್ಯವಾಗದಿದ್ದಲ್ಲಿ ನಿಮ್ಮ ಹೆಸರನ್ನು 11 ತುಳಸಿ ಎಲೆಯಲ್ಲಿ ಬರೆದು ಆ ಜಾಗದ ಸ್ವಲ್ಪ ಮಣ್ಣನ್ನು ತೆಗೆದು ಅದರೊಳಗಡೆ ಮುಚ್ಚಿಡಿ ಇದರಿಂದ ಅದು ನಿಮ್ಮ […]

ಜ. 18ಕ್ಕೆ ನಾಲ್ಕೂವರೆ ಲಕ್ಷ ತುಳಸಿ ಗಿಡ

Wednesday, January 3rd, 2018
basil-plant

ಉಡುಪಿ: ಭಾವೀ ಪರ್ಯಾಯ ಪೀಠ ಅಲಂಕರಿಸಲಿರುವ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಸಂಕಲ್ಪ ಮಾಡಿರುವ ಪ್ರತಿದಿನ ಲಕ್ಷ ತುಳಸಿ ಯಜ್ಞಕ್ಕಾಗಿ ತುಳಸಿ ವನ ನಿರ್ಮಾಣದ ಕಾರ್ಯ ವೇಗವಾಗಿ ಸಾಗುತ್ತಿದೆ. ಉಡುಪಿಯ ಪೆರಂಪಳ್ಳಿಯಲ್ಲಿ ಸುಮಾರು 6.5 ಎಕ್ರೆ ಪ್ರದೇಶದಲ್ಲಿ ತುಳಸಿ ವನ ನಿರ್ಮಾಣವಾಗುತ್ತಿದ್ದು, ಪ್ರತಿದಿನ ಇಲ್ಲಿ ತುಳಸಿ ಗಿಡ ನೆಡುವ ಹಾಗೂ ಬೀಜ ಹಾಕುವ ಕಾಯಕ ನಡೆಯುತ್ತಿದೆ. ಪರ್ಯಾಯ ಅವಧಿಯಲ್ಲಿ ಶ್ರೀಕೃಷ್ಣನಿಗೆ ನಿರಂತರ 1 ಲಕ್ಷ ತುಳಸಿ ದಳದ ಯಜ್ಞ ಪ್ರಥಮ ಬಾರಿಗೆ ನಡೆಯಲಿದೆ. ಈ ಯಜ್ಞಕ್ಕಾಗಿ […]