ಭೂಮಿ ವಿಷಯದಲ್ಲಿ ಗೆಲುವು ಸಾಧಿಸಬೇಕೇ? ಹಾಗಿದ್ದಲ್ಲಿ ಈ ರೀತಿ ಪರಿಹಾರ ಮಾಡಿನೋಡಿ.
Tuesday, March 10th, 2020ಜಾಗ ಜಮೀನಿನ ವಿಷಯದಲ್ಲಿ ಕೆಲವು ತಕರಾರುಗಳು ಬಂದಿರಬಹುದು ಅಥವಾ ನಿಮಗೆ ನ್ಯಾಯಯುತವಾಗಿ ಸಿಗುವ ಅವಕಾಶವನ್ನು ಇನ್ನೊಬ್ಬರು ವಶ ಮಾಡಿಕೊಂಡಿರಬಹುದು. ಇಂತಹ ಸಮಸ್ಯೆ ಅನುಭವಿಸುತ್ತಿದ್ದರೆ ಚಿಂತೆ ಮಾಡುವುದು ಬೇಡ. ಈ ಸರಳ ಪರಿಹಾರ ಆಚರಿಸಿ. ಯಾವ ಸ್ಥಳದಲ್ಲಿ ಅಥವಾ ಜಾಗದಲ್ಲಿ ಸಮಸ್ಯೆ ಇರುತ್ತದೆ ಅಲ್ಲಿನ ದೇವಮೂಲೆ ಅಂದರೆ ಈಶಾನ್ಯ ಮೂಲೆಯಲ್ಲಿ ತುಳಸಿ ಗಿಡವನ್ನು ನೆಡಿ. ಸಾಧ್ಯವಾಗದಿದ್ದಲ್ಲಿ ನಿಮ್ಮ ಹೆಸರನ್ನು 11 ತುಳಸಿ ಎಲೆಯಲ್ಲಿ ಬರೆದು ಆ ಜಾಗದ ಸ್ವಲ್ಪ ಮಣ್ಣನ್ನು ತೆಗೆದು ಅದರೊಳಗಡೆ ಮುಚ್ಚಿಡಿ ಇದರಿಂದ ಅದು ನಿಮ್ಮ […]