ಭೂಗತ ಪಾತಕಿ ದಾವೂದ್‌ ಹಾಗೂ ಆತನ ಪತ್ನಿಗೂ ಕೋವಿಡ್ ಸೋಂಕು

Saturday, June 6th, 2020
Dawood-Ibrahim

ಹೊಸದಿಲ್ಲಿ: ಭಾರತದ ಮೋಸ್ಟ್‌ ವಾಂಟೆಡ್‌ ಭೂಗತ ಪಾತಕಿ 1993ರ ಮುಂಬಯಿ ಸ್ಫೋಟದ ರೂವಾರಿ,  ದಾವೂದ್‌ ಇಬ್ರಾಹಿಂ ಮತ್ತು ಆತನ ಪತ್ನಿ ಜುಬಿನಾ ಜೈರಿನ್‌ರನ್ನೂ ಕೋವಿಡ್ ಸೋಂಕು ತಗುಲಿದೆ  ಎಂದು ಗುಪ್ತಚರ ಮೂಲ  ಮತ್ತು ಮಾಧ್ಯಮಗಳು ವರದಿ ಮಾಡಿವೆ. ದಾವೂದ್‌ ತನ್ನಲ್ಲಿಲ್ಲ ಎಂದು ಹೇಳುತ್ತಲೇ ಬಂದಿದ್ದ ಪಾಕಿಸ್ಥಾನವು ಈಗ ಕೋವಿಡ್ ಪೀಡಿತ ಪಾತಕಿ ಮತ್ತು ಆತನ ಪತ್ನಿಗೆ ಕದ್ದುಮುಚ್ಚಿ ಚಿಕಿತ್ಸೆ ನೀಡುತ್ತಿದೆ. ಕರಾಚಿಯ ಮಿಲಿಟರಿ ಆಸ್ಪತ್ರೆಯಲ್ಲಿ ಆತ ಇದ್ದಾನೆ ಎಂಬ ಮಾಹಿತಿ ಹೊರಬಿದ್ದಿದೆ. ಐಷಾರಾಮಿ ಭದ್ರ ಕೋಟೆಯೊಳಗಿರುವ ದಾವೂದ್‌ ದಂಪತಿಗೆ ಸೋಂಕು […]

ಇಲ್ಯಾಸ್ ಕೊಲೆ ಆರೋಪಿಗಳ ಜತೆ ಸಚಿವ ಯು.ಟಿ. ಖಾದರ್ ಪೋಟೋ ವೈರಲ್

Wednesday, February 28th, 2018
u-t-kader

ಮಂಗಳೂರು: ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕಾರಣಿಗಳ ನಡುವೆ ಆರೋಪ- ಪ್ರತ್ಯಾರೋಪಗಳ ಭರಾಟೆ ಹೆಚ್ಚಾಗುತ್ತಿದೆ. ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್ ಅವರನ್ನು ಮಂಗಳೂರಿನ ನಟೋರಿಯಸ್ ಟಾರ್ಗೆಟ್ ಗ್ರೂಪ್ ಬೆಂಬಿಡದ ಬೇತಾಳದಂತೆ ಕಾಡುತ್ತಿದೆ. ಈ‌ ಹಿಂದೆ ಟಾರ್ಗೆಟ್ ಗ್ರೂಪ್ ನ ಇಲ್ಯಾಸ್ ಹಾಗೂ ಆತನ ಸಹಚರರೊಂದಿಗಿದ್ದ ಸಚಿವ ಯು.ಟಿ.ಖಾದರ್ ಅವರ ಫೋಟೊಗಳು ವೈರಲ್ ಆಗಿದ್ದವು. ಆದರೆ ಇತ್ತೀಚೆಗೆ ಹತ್ಯೆಯಾದ ಟಾರ್ಗೆಟ್ ಗ್ರೂಪ್ ಲೀಡರ್ ಇಲ್ಯಾಸ್ ಹಂತಕರೊಂದಿಗೆ ಸಚಿವ ಖಾದರ್ ಇರುವ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, […]

ಇಲ್ಯಾಸ್ ಕೊಲೆ ಕೇಸ್‌: ಪ್ರಮುಖ ಆರೋಪಿ ಸೇರಿ ಮೂವರ ಸೆರೆ

Friday, February 23rd, 2018
iliyas

ಮಂಗಳೂರು: ಟಾರ್ಗೆಟ್‌ ಗ್ರೂಪ್‌ನ ಇಲ್ಯಾಸ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಸೇರಿದಂತೆ ಮತ್ತೆ ಮೂವರನ್ನು ಮಂಗಳೂರು ದಕ್ಷಿಣ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಪ್ರಮುಖ ಆರೋಪಿ ಉಳ್ಳಾಲ ಧರ್ಮನಗರದ ದಾವೂದ್ (38), ಮಂಜೇಶ್ವರ ಉದ್ಯಾವರದ ಮುಹಮ್ಮದ್ ನಾಸಿರ್ ಯಾನೆ ನಾಸಿರ್ ಯಾನೆ ನಾಚಿ (25), ಮಂಜೇಶ್ವರ ಸಿ.ಎಂ. ನಗರದ ರಿಯಾಜ್ ಎ. ಯಾನೆ ರಿಯಾ ಯಾನೆ ಇಯ್ಯಾ (32) ಎಂದು ಗುರುತಿಸಲಾಗಿದೆ. ಜ. 13ರಂದು ಬೆಳಿಗ್ಗೆ ಇಲ್ಯಾಸ್‌‌‌ನನ್ನು ದುಷ್ಕರ್ಮಿಗಳು ಆತನ ಮನೆಯಲ್ಲಿ ಮಲಗಿದ್ದ ಸಮಯ ಚೂರಿಯಿಂದ ತಿವಿದು […]