ಮಾನಸಿಕವಾಗಿ ನೊಂದ ಹದಿಮೂರರ ಬಾಲಕಿ ಆತ್ಮಹತ್ಯೆಗೆ ಶರಣು

Thursday, October 8th, 2020
pooja

ಮೂಡುಬಿದಿರೆ : ಸಹೋದರಿ ಬುದ್ದಿ ಮಾತು ಹೇಳಿದ ಕಾರಣ  ಮಾನಸಿಕವಾಗಿ ನೊಂದ ಬಾಲಕಿಯೋರ್ವಳು ಆತ್ಮಹತ್ಯೆಗೆ ಶರಣಾದ ಘಟನೆ ಮೂಡುಮಾರ್ನಾಡಿನ ಗುಡ್ಡದ ಮೇಲು ಎಂಬಲ್ಲಿ ಗುರುವಾರ ನಡೆದಿದೆ. ಕರುಣಾಕರ ಹಾಗೂ ಸುಶೀಲಾ ದಂಪತಿಯ ಪುತ್ರಿ ಪೂಜಾ(13) ಆತ್ಮಹತ್ಯೆ ಮಾಡಿಕೊಂಡ ಬಾಲಕಿ. ಪೂಜಾ ಮಧ್ಯಾಹ್ನ ತನ್ನ ಸಂಬಂಧಿಕರ ಮಕ್ಕಳೊಂದಿಗೆ ಆಟವಾಡುತ್ತಾ ಅವರೊಂದಿಗೆ ಜಗಳವಾಡಿ ಹೊಡೆದು ತೊಂದರೆ ನೀಡುತ್ತಿದ್ದಳು. ಸಣ್ಣ ಮಕ್ಕಳಿಗೆ ತೊಂದರೆ ಕೊಡಬಾರದು ಎಂದು ಸಹೋದರಿ ಬುದ್ಧಿ ಮಾತು ಹೇಳಿದ್ದಾರೆ. ಇದರಿಂದಾಗಿ ಖಿನ್ನತೆಗೆ ಒಳಗಾದ ಪೂಜಾ ಮನೆ ಬಳಿ ಇರುವ ಹಾಡಿಯಲ್ಲಿ ಮರದ […]

ಆಶ್ಲೇಷ ಬಲಿ ಪೂಜಾ ಸಂಕಲ್ಪದಿಂದ ಸಿಗುವ ಪ್ರಯೋಜನಗಳು

Tuesday, September 15th, 2020
Aslesha pooja

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150. ಆಶ್ಲೇಷ ಬಲಿ ಪೂಜಾ ಸಂಕಲ್ಪ ಮಾಡುವ ವಿಧಾನ ಸಂಕಲ್ಪದ ದಿನದಂದು ಕುಟುಂಬಸ್ಥರು ಉಪವಾಸ ಮತ್ತು ಮಡಿಯಿಂದ ಇರತಕ್ಕದ್ದು. ಪರಿಣಿತ ವೈದಿಕರೊಂದಿಗೆ ಆಶ್ಲೇಷ ಬಲಿ ಪೂಜಾ ಕಾರ್ಯವನ್ನು ನಡೆಸಲಾಗುತ್ತದೆ. ಗಣಪತಿಯ ಪೂಜಾ ಆರಾಧನೆಯಿಂದ ಬಲಿ ವಿಧಾನ ಪ್ರಾರಂಭವಾಗುವುದು. ಸರ್ಪ ಮಂಡಲವನ್ನು ಚಿತ್ತಾರದ ರೂಪದಲ್ಲಿ ಬರೆಯಲಾಗುತ್ತದೆ, ಇದರಲ್ಲಿ ವಾಸುಕಿ, ಅನಂತ, ಶೇಷ, ಕಪಿಲ, ನಾಗ, ಕುಳಿಕ, ಶಂಕಪಾಲ, […]

ಪ್ರೇಮಿಗಳ ದಿನ ಹೊಸಭಾಷ್ಯ ಬರೆದ ಯುವ ಬ್ರಿಗೇಡ್‌…

Thursday, February 15th, 2018
uva-brigade

ಮಂಗಳೂರು: ಪ್ರೇಮಿಗಳ ದಿನದಂದು ಉತ್ತಮ ಕಾರ್ಯ ಮಾಡುವ ಮೂಲಕ ಮಂಗಳೂರಿನ ಮೂಡಬಿದಿರೆಯ ಯುವ ಬ್ರಿಗೇಡ್‌ ಘಟಕ ಯುವ ಸಮೂಹಕ್ಕೆ ಮಾದರಿಯಾಗಿದೆ. ‘ಪ್ರೇಮಿಗಳ ದಿನಕ್ಕಾಗಿ ಸಾವಿರಾರು ರೂಪಾಯಿ ವೆಚ್ಚ ಮಾಡುವ ಗೆಳೆಯ-ಗೆಳತಿಯರೇ, ನಿಮ್ಮ ಖರ್ಚಿನ ಒಂದು ಭಾಗವನ್ನು ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ನಮ್ಮ ಸೋದರಿಯ ಚಿಕಿತ್ಸೆಗಾಗಿ ಸೇರಿಸಿ’ ಎಂದು ಮೂಡುಬಿದಿರೆಯ ಯುವ ಬ್ರಿಗೇಡ್ ಮತ್ತು ನವೋದಯ ಫ್ರೆಂಡ್ಸ್ ಬೆದ್ರದ ಸದಸ್ಯರು ಮೂಡುಬಿದಿರೆ ಪೇಟೆಯ ಆವರಣದಲ್ಲಿ ಚೇರ್ ಹಾಕಿ ಧನ ಸಂಗ್ರಹಣೆ ಮಾಡುವ ಮೂಲಕ ಪ್ರೇಮಿಗಳ ದಿನಕ್ಕೆ ಹೊಸ ಭಾಷ್ಯ […]