ದನವನ್ನು ಕಳವು ಮಾಡಿ ಮನೆಗೆ ತಂದು ಕಡಿದು 164 ಕೆ.ಜಿ. ಮಾಂಸ ಮಾಡಿದ ದನ ಕಳ್ಳರು

Saturday, April 10th, 2021
cow thieves

ಮಂಗಳೂರು  : ದನವನ್ನು ಕಳವು ಮಾಡಿ ತಂದು ಅಕ್ರಮವಾಗಿ ಕಡಿದು ಮಾಂಸಮಾಡಿದ ಘಟನೆ  ಅಡ್ಡೂರು ಸಮೀಪ ಮನೆಯೊಂದರಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ. ಅಡ್ಡೂರು ಪಾಂಡೇಲು ಗದ್ದೆ ಮನೆಯ ಮೊಹಮ್ಮದ್ ಎಂಬವರ ಮಗ  ಅಬ್ದುಲ್ ಮಜೀದ್ ಕಕ್ಕೆ, ಪ್ರಾಯ:35 ವರ್ಷ ಮತ್ತು  ಪಿ. ಮುಸ್ತಾಪ, ಪ್ರಾಯ: 30 ವರ್ಷ, ಈ ಇಬ್ಬರು ದನವನ್ನು ಕದ್ದು ತಂದು  ಕಡಿದು 164 ಕೆ.ಜಿ. ಮಾಂಸ ಮಾಡಿದ್ದರು. ಖಚಿತ ಮಾಹಿತಿ ತಿಳಿದ  ಬಜಪೆ ಠಾಣಾ ಪಿಎಸ್ಐ ಪೂವಪ್ಪ ರವರ ನೇತ್ರತ್ವದಲ್ಲಿ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿದ್ದು, 2 ಜನ ಆರೋಪಿ ಸಮೇತ ಮಾರಾಟ ಮಾಡಲು ತಯಾರು […]

ಖೋಟಾ ನೋಟು ಮುದ್ರಿಸಿ ಚಲಾವಣೆ ಮಾಡುತ್ತಿದ್ದ ಇಬ್ಬರ ಬಂಧನ

Friday, February 28th, 2020
quta-note

ಬಜಪೆ : ಖೋಟಾ ನೋಟನ್ನು ಮುದ್ರಿಸಿ ಚಲಾವಣೆ ಮಾಡುತ್ತಿದ್ದ ಇಬ್ಬರನ್ನು ಬಜಪೆ ಪೊಲೀಸರು ನೀರುಮಾರ್ಗದ ಕೆಲರಾಯ್‌ಯಲ್ಲಿ ಬಂಧಿಸಿದ್ದಾರೆ. ಅವರಿಂದ ಕೃತ್ಯಕ್ಕೆ ಬಳಸುತ್ತಿದ್ದ ಕಲರ್‌ ಪ್ರಿಂಟರ್‌, ಖೋಟಾನೋಟು, ಎರಡು ಮೊಬೈಲ್‌ ಮತ್ತು ಬೈಕನ್ನು ವಶಪಡಿಸಿಕೊಳ್ಳಲಾಗಿದೆ. ಬಂಟ್ವಾಳ ತಾಲೂಕು ಕಾಂಜಿಲ ಕೋಡಿ ಮನೆಯ ಧೀರೇಂದ್ರ (45) ಹಾಗೂ ಅಡ್ಯಾರ್‌ ವಳಬೈಲಿನ ಸುಧೀರ್‌ ಪೂಜಾರಿ (44) ಬಂಧಿತರು. ಇವರಿಂದ 500 ರೂ. ಮುಖಬೆಲೆಯ ಮೂರು ಹಾಗೂ 200 ರೂ. ಮುಖಬೆಲೆಯ ಏಳು ಖೋಟಾನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ಫೆ. 23ರಂದು ಬಡಗುಳಿಪಾಡಿ ಗ್ರಾಮದ ಸೂರಲ್ಪಾಡಿ […]

ಬಜಪೆ ಪೊಲೀಸರಿಂದ 6 ದನಕಳ್ಳರ ಬಂಧನ

Monday, November 7th, 2016
illegal-cattle-traffickers

ಬಜಪೆ : ಕುಪ್ಪೆಪದವು ಸಮೀಪದ ಕೊಳವೂರು ಗ್ರಾಮದಲ್ಲಿ ಸದಾಶಿವ ಪೂಜಾರಿಯವರ ಹಟ್ಟಿಯಿಂದ ಅ.31ರಂದು ರಾತ್ರಿ 3ದನಗಳನ್ನು ಕಳವಿಗೆ ಸಂಬಂಧಿಸಿ ಬಜಪೆ ಪೊಲೀಸರು 6 ದನಕಳ್ಳರ ಬಂಧನ, 3 ಕಾರು , ಒಂದು ಬೆೈಕ್‌ , 2 ತಲವಾರು , 6ಮೊಬೈಲ್‌ ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಬಜಪೆ ಠಾಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ವತಿಯಿಂದ ದನಕಳ್ಳರನ್ನು ಕೂಡಲೇ ಬಂಧಿಸುವಂತೆ ಇನ್‌ಸ್ಪೆಕ್ಟರ್‌ ಡಿ.ಟಿ.ನಾಗರಾಜ್‌ ಅವರಿಗೆ ನ.1ರಂದು ಮನವಿ ನೀಡಲಾಗಿತ್ತು. ಅದೇ ದಿನ ಈ ಪ್ರಕರಣದ ಪ್ರಮುಖ ಆರೋಪಿ ಕಾವೂರು ಶಾಂತಿನಗರದ […]

ಅಪ್ಪ-ಅಮ್ಮನ ಜೀವ ಉಳಿಸಿದ 8ರ ಹರೆಯದ ಹುಡುಗಿ

Wednesday, October 12th, 2016
bajpe

ಬಜಪೆ: ಇಲ್ಲಿನ ಹೋಲಿ ಫ್ಯಾಮಿಲಿ ಶಾಲೆಯ ಪಕ್ಕದ ಬೀಬಿಜಾನ್‌ ಯಾನೆ ಮೆಹರುನ್ನಿಸ್‌ ಅವರ ಮನೆಯ ಬಾವಿಗೆ ಹಾಕಿದ ಪಂಪು ಕೆಟ್ಟು ಹೋಗಿದೆ ಎಂದು ಅದನ್ನು ಸರಿಪಡಿಸಲು ಹೋದ ಮನೆಯ ಕೆಲಸದ ಚಿತ್ರದುರ್ಗದ ಪ್ಯಾರಿ ಜಾನ್‌ (23) ಜಾರಿ ಬಾವಿಗೆ ಬಿದ್ದ ಕಾರಣ ಅವರನ್ನು ರಕ್ಷಿಸಲು ಬಾವಿಗೆ ಹಾರಿದ ಆಕೆಯ ಪತಿ ಹುಸೇನ್‌(25)ನ್ನು ಅವರ ಮಗಳು 8ರ ಹರೆಯದ ಸೀಮಾಳ ಸಮಯಪ್ರಜ್ಞೆಯಿಂದಾಗಿ, ಸಾರ್ವಜನಿಕರು, ಬಜಪೆ ಪೊಲೀಸರು ಮತ್ತು ಕದ್ರಿ ಅಗ್ನಿಶಾಮಕ ದಳ ಸಿಬಂದಿ ಸಹಾಯದಿಂದಾಗಿ ಪ್ರಾಣಾಪಾಯದಿಂದ ಬದುಕುಳಿದ ಘಟನೆ […]