ಕದ್ರಿಗುಡ್ಡೆಯಲ್ಲಿರುವ ಯುದ್ಧ ಸ್ಮಾರಕದಲ್ಲಿ ವೀರ ಯೋಧರ ಸ್ಮಾರಕಗಳಿಗೆ ಗೌರವ

Wednesday, July 27th, 2016
kargil-vijay-divas

ಮಂಗಳೂರು: ಕಾರ್ಗಿಲ್ ವಿಜಯೋತ್ಸವ ದಿನದ ನಿಮಿತ್ತ ಮಂಗಳವಾರ ಸಂಜೆ ಇಲ್ಲಿಯ ಕದ್ರಿಗುಡ್ಡೆಯಲ್ಲಿರುವ ಯುದ್ಧ ಸ್ಮಾರಕದಲ್ಲಿ ದೇಶಕ್ಕಾಗಿ ಮಡಿದ ವೀರ ಯೋಧರ ಸ್ಮಾರಕಗಳಿಗೆ ಪುಷ್ಪಾರ್ಚನೆ ಹಾಗೂ ಮೊಂಬತ್ತಿ ದೀಪ ಬೆಳಗಿಸಿ ಗೌರವ ಸಲ್ಲಿಸಲಾಯಿತು. ದ. ಕ. ಜಿಲ್ಲಾ ಮಾಜಿ ಸೈನಿಕರ ಸಂಘ, ಶಾಸ್ತಾವು ಭೂತನಾಥೇಶ್ವರ ಪ್ರತಿಷ್ಠಾನ, ಲಯನ್ಸ್ ಕ್ಲಬ್ ಮತ್ತು ಸಮಗ್ರ ಕಲಿಕಾ ಕೇಂದ್ರದ ಸಹಯೋಗದೊಂದಿಗೆ ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಹಾಗೂ ಮಹಿಳೆಯರು ಮಡಿದ ಯೋಧರಿಗೆ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ವಿಕ್ರಮ್ ದತ್ತ, ಪದಾಧಿಕಾರಿಗಳಾದ […]

ಶ್ರೀಮದ್ಬಾಗವತಾ ಸಫ್ತಾಹ ಯಜ್ಞ ಆರಂಭ

Friday, February 5th, 2016
Sreemad Bhagavata

ಕುಂಬಳೆ: ಕುಂಬಳೆ ಸೀಮೆಯ ನಾಲ್ಕು ಪ್ರಧಾನ ಕ್ಷೇತ್ರಗಳಲ್ಲೊಂದಾದ ಕಣಿಪುರ ಶ್ರೀಗೋಪಾಲಕೃಷ್ಣ ಕ್ಷೇತ್ರದಲ್ಲಿ 4ನೇ ಶ್ರೀಮದ್ಬಾಗವತ ಸಪ್ತಾಹ ಯಜ್ಞಕ್ಕೆ ಗುರುವಾರ ಸಂಜೆ ವಿದ್ಯುಕ್ತ ಚಾಲನೆ ನೀಡಲಾಯಿತು. ಕ್ಷೇತ್ರದ ತಂತ್ರಿವರ್ಯ ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿಗಳು ದೀಪ ಪ್ರಜ್ವಲನೆಗೊಳಿಸಿ ಯಜ್ಞಾರಂಭಕ್ಕೆ ಚಾಲನೆ ನೀಡಿದರು.ಬಳಿಕ ಶ್ರೀಮದ್ಭಾಗವತ ಮಹಾತ್ಮ್ಯೆಯ ಬಗ್ಗೆ ಬ್ರಹ್ಮಶ್ರೀ ವಟ್ಟಪ್ಪರಂಬ ಉಣ್ಣಿಕೃಷ್ಣನ್ ನಂಬೂದಿರಿ ಹಾಗೂ ಬ್ರಹ್ಮಶ್ರೀ ಪುತ್ತೂರು ಕೇಕಣಾಜೆ ಕೇಶವ ಭಟ್ ರಿಂದ ಪ್ರವಚನ,ವಿವರಣೆಗಳು ನಡೆದವು.ಕಾರ್ಯಕ್ರಮಕ್ಕೂ ಮೊದಲು ಕುಂಬಳೆ ಶ್ರೀ ಅಯ್ಯಪ್ಪ ಕ್ಷೇತ್ರ ಪರಿಸರದಿಂದ ಆಚಾರ್ಯರಿಗೆ ಭವ್ಯ ಸ್ವಾಗತ ನೀಡಿ […]