ಮಂಗಳವಾರದ ದಿವಸ ಈ ಮಂತ್ರ ಪಠಿಸಿದರೆ ಕೆಲಸದಲ್ಲಿನ ಕಿರುಕುಳ ದೂರವಾಗುತ್ತದೆ

Tuesday, June 23rd, 2020
Mangala-gayatri

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150 ನೀವು ಮಾಡುವ ಕೆಲಸ ಇನ್ನೊಬ್ಬರಿಗೆ ಹೊಟ್ಟೆಕಿಚ್ಚು ತರಿಸಬಹುದು. ಇದರಿಂದಾಗಿ ಅವರು ನಿಮ್ಮ ಕೆಲಸದ ವಿಚಾರವಾಗಿ ಅನಗತ್ಯ ತೊಂದರೆ ನೀಡುವ ಸಾಧ್ಯತೆ ಇರುತ್ತದೆ. ನಿಮ್ಮ ಪ್ರತಿಭೆ, ಕೌಶಲ್ಯಗಳನ್ನು ಅವರು ಮರೆಮಾಚಲು ಪ್ರಯತ್ನಿಸುತ್ತಾರೆ. ನಿಮ್ಮ ವ್ಯವಸ್ಥೆಯನ್ನು ತೇಜೋವಧೆ ಮಾಡಲು ಸಹ ಪ್ರಯತ್ನಿಸುವರು. ಇದರಿಂದಾಗಿ ನಿಮಗೆ ಸಿಗಬೇಕಾಗಿರುವ ಸ್ಥಾನ ನಷ್ಟವಾಗುವ ಸಾಧ್ಯತೆ ಇರುತ್ತದೆ. ಮೇಲಾಧಿಕಾರಿಗಳಿಂದ ಕಿರಿಕಿರಿ, ಉಪಟಳ ಹಾಗೂ […]

ಅಂತೂ ಖಾತೆ ಬದಲಾವಣೆ ಮಾಡಿಸಿಕೊಳ್ಳುವಲ್ಲಿ ಜಿ.ಟಿ.ದೇವೇಗೌಡ ಯಶಸ್ವಿ!

Tuesday, June 12th, 2018
G-T-Devegowda

ಬೆಂಗಳೂರು: ನಾನು ಕಲಿತದ್ದು 8 ನೇ ತರಗತಿ ನನಗೆ ಉನ್ನತ ಶಿಕ್ಷಣ ಖಾತೆ ಬೇಡ ಎಂದು ಪಟ್ಟು ಹಿಡಿದಿದ್ದ ಸಚಿವ, ಚಾಮುಂಡೇಶ್ವರಿ ಶಾಸಕ ಜಿ.ಟಿ.ದೇವೇಗೌಡ ಕೊನೆಗೂ ತಮ್ಮ ಖಾತೆ ಬದಲಾವಣೆ ಮಾಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಮಂಗಳವಾರ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ನಿವಾಸಕ್ಕೆ ಆಗಮಿಸಿದ ಜಿಟಿಡಿ ಮಾತುಕತೆ ನಡೆಸಿ ಖಾತೆ ಬದಲವಾಣೆಯನನು ಖಚಿತ ಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಜಿಟಿಡಿ ಖಾತೆ ಬದಲಾವಣೆ ಇವತ್ತು ನಾಳೆ ಅಂತಿಮವಾಗುತ್ತದೆ. ರೈತರಿಗೆ ಹತ್ತಿರವಾಗಿರುವ ಖಾತೆ ನೀಡುವುದಾಗಿ ಹೇಳಿದ್ದಾರೆ. ಅಲ್ಲಿಯವರೆಗೆ ಈಗ ನೀಡಿರುವ ಖಾತೆಯಲ್ಲಿ ಪ್ರವೇಶ […]