ಗೆದ್ದೇ ಗೆಲ್ಲುವೆವು – ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಭರ್ಜರಿ ಮತ ಬೇಟೆ
Saturday, May 5th, 2018ಮಂಗಳೂರು : ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಡಾ. ಭರತ್ ಶೆಟ್ಟಿ ವೈ. ವಾಮಂಜೂರು ಸುತ್ತಮುತ್ತ ಭರ್ಜರಿ ಪ್ರಚಾರ ಮಾಡಿದ್ರು. ಆಟೋರಿಕ್ಷಾ ಪಾರ್ಕ್, ಬಸ್ಸು ನಿಲ್ದಾಣ, ಅಂಗಡಿ, ಹೋಟೆಲ್ , ಕ್ಯಾಂಟೀನ್ ಸೇರಿದಂತೆ ಇನ್ನಿತರ ಸಾರ್ವಜನಿಕ ಸ್ಥಳಗಳಿಗೆ ತೆರಳಿ ಮತಯಾಚನೆ ಮಾಡಿದರು. ತಮ್ಮ ಬಳಿಗೆ ಬಂದ ಅಭ್ಯರ್ಥಿಯನ್ನ ಜನರೂ ಕೂಡ ಆತ್ಮೀಯವಾಗಿ ಬರಮಾಡಿಕೊಂಡರು. ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರೊಂದಿಗೆ ಪ್ರಚಾರಕ್ಕೆ ಹೊರಟ ಭರತ್ ಶೆಟ್ಟಿ ಮತಯಾಚನೆಯೇ ವಾಮಂಜೂರಿನಲ್ಲಿ ಕೆಲಕ್ಷಣ ಜನಾಕರ್ಷಣೆಯ ಕೇಂದ್ರವಾಗಿತ್ತು. ಅಭ್ಯರ್ಥಿ ಹೋದಲೆಲ್ಲ ಜನ ಮುತ್ತಿಕೊಂಡು […]