ಆಸ್ಟ್ರೇಲಿಯಾಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ ಶ್ರೀಲಂಕಾ, ತಮಿಳುನಾಡು ನಿರಾಶ್ರಿತರ ರಕ್ಷಣೆ, ಆರೋಪಿಗಳ ಬಂಧನ

Saturday, April 27th, 2013
Human trafficking

ಮಂಗಳೂರು : ತಮಿಳುನಾಡು ಮತ್ತು ಶ್ರೀಲಂಕಾದ ನಿರಾಶ್ರಿತರನ್ನು ಅಕ್ರಮವಾಗಿ ಆಸ್ಟ್ರೇಲಿಯಾಕ್ಕೆ  ಕಳ್ಳಸಾಗಾಟ ಮಾಡುತ್ತಿದ್ದ ಐವರು ಆರೋಪಿಗಳನ್ನು ಮಂಗಳೂರು ಕರಾವಳಿ ಕಾವಲು ಪೊಲೀಸ್, ಸಿಸಿಬಿ ಪೊಲೀಸ್ ಮತ್ತು  ಬೆಳ್ತಂಗಡಿ ಪೊಲೀಸ್ ರು ನಡೆಸಿದ  ಜಂಟಿ ಕಾರ್ಯಚರಣೆಯಲ್ಲಿ ಪತ್ತೆಹಚ್ಚಿ ನಿರಾಶ್ರಿತರನ್ನು ರಕ್ಷಿಸಿ, ಆರೋಪಿಗಳನ್ನು ಬಂಧಿಸಿದ್ದಾರೆ. ತಮಿಳುನಾಡಿನ ತಿರುವೆಳ್ಳೂರು ನಿವಾಸಿಗಳಾದ ದೋರಿಂಗ್ಟನ್ (40), ನಿಕ್ಸನ್ ದಾರ್ವಿನ್, ಶ್ರೀಲಂಕಾ ಪ್ರಜೆ, ಚೆನ್ನೈಯಲ್ಲಿ ವಾಸವಿರುವ ತಾವರಸ (46), ರಾಮನಾಥಪುರಂ ನಿವಾಸಿಗಳಾದ ಕಣ್ಣನ್ (31) ಹಾಗೂ ಕಾರ್ತಿಕೇಯನ್(40) ಬಂಧಿತ ಆರೋಪಿಗಳಾಗಿದ್ದಾರೆ. ಇವರು ತಮಿಳುನಾಡಿನ ಭವಾನಿ ಸಾಗರ್ […]