ಹಿರಿಯ ಪತ್ರಕರ್ತ ರಾಮಕೃಷ್ಣ ಉಪಾಧ್ಯ ರಚಿತ “ನಗ್ನ ಸತ್ಯ ಹಾಗೂ ಲ್ಯಾಂಡ್, ಜಸ್ಟ್ ಅಂಡ್ ಆಡಿಯೋ ಟೇಪ್ ” ಪುಸ್ತಕಗಳ ಲೋಕಾರ್ಪಣೆ

Saturday, October 2nd, 2021
Ramakrishna Upadya

ಬೆಂಗಳೂರು : ರಾಜ್ಯ ಹಾಗೂ ದೇಶದ ಆಡಳಿತದಲ್ಲಿ ಭ್ರಷ್ಟತೆ ಮತ್ತು ಚುನಾವಣೆಗಳಲ್ಲಿನ ಜಾತಿ ಹಾಗೂ ಹಣಬಲ ಹಾಸುಹೊಕ್ಕಾಗಿವೆ. ಈ ಪರಿಸ್ಥಿತಿ ಎದುರಾಗಲು ನಾವೇ ಕಾರಣಕರ್ತರು. ಈ ವ್ಯವಸ್ಥೆಯ ಬದಲಾಯಿಸಲು ಸಮಾಜಕ್ಕೆ ಈ ವ್ಯವಸ್ಥೆಯನ್ನು ಎದುರಿಸುವ ಶಕ್ತಿ ಬರಬೇಕಾಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು. ನಗರದ ಸ್ಕೌಟ್ಸ್‌ ಹಾಗೂ ಗೈಡ್ಸ್‌ ಸಭಾಂಗಣದಲ್ಲಿ ಹಿರಿಯ ಪತ್ರಕರ್ತರಾದ ರಾಮಕೃಷ್ಣ ಉಪಾಧ್ಯರಿಂದ ರಚಿತವಾಗಿ ಅನು ಪ್ರಕಾಶ ಹೊರತಂದಿರುವ “ನಗ್ನ ಸತ್ಯ ಹಾಗೂ Land, Lust & Audiotapes“ ಪುಸ್ತಕಗಳ ಲೋಕಾರ್ಪಣೆ ಮಾಡಿ […]