ಬ್ಯಾಟರಿ ಶಾರ್ಟ್ ಸರ್ಕ್ಯೂಟ್ – ಕಾರು ಚಲಿಸುತ್ತಿರುವಾಗಲೇ ಬೆಂಕಿ

Tuesday, March 16th, 2021
Mudradi Car

ಹೆಬ್ರಿ :  ಮಂಗಳವಾರ ಮುಂಜಾನೆ ಚಲಿಸುತ್ತಿದ್ದ ಕಾರಿನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು ಕಾರು ಸಂಪೂರ್ಣವಾಗಿ ಹೊತ್ತಿ ಉರಿದ ಘಟನೆ ತಾಲೂಕಿನ ಮುದ್ರಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸೋಮೇಶ್ವರ ರಸ್ತೆಯಲ್ಲಿ ನಡೆದಿದೆ. ಘಟನೆಯಲ್ಲಿ ಕಾರು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹಾವೇರಿ ಮೂಲದ ರಮೇಶ್ ಎಂಬವರು ಹಿರಿಯಡ್ಕದಲ್ಲಿ ಪೂಜೆ ಕಾರ್ಯಕ್ರಮ ಮುಗಿಸಿ ಇಂದು ಮುಂಜಾನೆ 5 ಗಂಟೆ ಸುಮಾರಿಗೆ ತನ್ನ ಮಾರುತಿ ಆಲ್ಟೋ ಕಾರಿನಲ್ಲಿ ಮನೆಗೆ ವಾಪಾಸುಗುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ತಕ್ಷಣ ಅವರು ಕಾರಿನಿಂದ ಕೆಳಗಿದು ಬಚಾವ್ ಆಗಿದ್ದಾರೆ. ಸ್ಥಳಕ್ಕಾಗಮಿಸಿದ […]

ಮುದ್ರಾಡಿಯಲ್ಲಿ ತುಳು ಲಿಪಿ ನಾಮಫಲಕ ಅನಾವರಣಗೊಳಿಸಿದ ಮದಗ ಫ್ರೆಂಡ್ಸ್ ಮುದ್ರಾಡಿ

Thursday, January 28th, 2021
madaga

ಕಾರ್ಕಳ  : ಮುದ್ರಾಡಿಯ ಸಾಮಾಜಿಕ ಸೇವಾ ಸಂಘಟನೆಯಾದ ಮದಗ ಫ್ರೆಂಡ್ಸ್ ಮುದ್ರಾಡಿ ವತಿಯಿಂದ ತುಳು ಲಿಪಿಯಲ್ಲಿ ಊರಿನ ಹೆಸರಿನ ನಾಮಫಲಕವನ್ನು ಮುದ್ರಾಡಿಯ ಮದಗ ಎಂಬಲ್ಲಿ ಅನಾವರಣಗೊಳಿಸಿಲಾಯಿತು. ತುಳುಲಿಪಿ ನಾಮಫಲಕವನ್ನು ಉದ್ಘಾಟಿಸಿದ ತುಲು ರಂಗಭೂಮಿ ಕಲಾವಿದರು ಮತ್ತು ತುಳುನಾಡ ಬಂಗಾರ್ ಗರೋಡಿಲು ಸಾಕ್ಷಚಿತ್ರದ ನಿರ್ದೇಶಕರಾದ ಶ್ರೀ ಸುರೇಂದ್ರ ಮೋಹನ್ ಮಾತನಾಡಿ ಇವತ್ತು ಇಡೀ ಮುದ್ರಾಡಿ ಗ್ರಾಮಕ್ಕೆ ಖುಷಿಯ ವಿಚಾರ. ಅದರಲ್ಲೂ ಮುದ್ರಾಡಿಯಲ್ಲಿ ತುಳುಲಿಪಿ ನಾಮಫಲಕ ಉದ್ಘಾಟನೆ ಮಾಡುವ ಸಂಧರ್ಭ ಬಂದಿದ್ದು ಹೆಮ್ಮೆಎನಿಸುತ್ತದೆ. ತುಳುಲಿಪಿ ಉಳಿಸಿ ಬೆಳೆಸುವ ಮದಗ ಫ್ರೆಂಡ್ಸ್ […]

ತಕ್ಷಣ ಪ್ರಸಿದ್ದಿ ಹೊಂದಲು ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್ ಕರೆ ಮಾಡಿದ್ದ ಅರೋಪಿ

Friday, August 21st, 2020
vikash Kumar

ಮಂಗಳೂರು : ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್ ಇಟ್ಟಿದೆ ಎಂದು ಬೆದರಿಕೆ ಕರೆ ಮಾಡಿದರೆ ಧಿಡೀರನೆ ಪ್ರಸಿದ್ದಿ ಪಡೆಯ ಬಹುದು ಎಂದು ಆರೋಪಿ ಯೋಚಿಸಿದ್ದ ಎಂದು ಮಂಗಳೂರು ಪೊಲೀಸ್ ಆಯುಕ್ತ ವಿಕಾಶ್ ಕುಮಾರ್ ಹೇಳಿದ್ದಾರೆ. 33 ವರ್ಷದ ಕಾರ್ಕಳ ಮುದ್ರಾಡಿ ನಿವಾಸಿ ವಸಂತ್ ಶೇರಿಗಾರ್ ಆರೋಪಿಯಾಗಿದ್ದು ಈತ 8 ನೇ ತರಗತಿಯವರೆಗೆ ಶಿಕ್ಷಣ ಪಡೆದಿದ್ದಾನೆ , ಮೊಬೈಲ್ ಫೋನ್ ಬಳಸುವಲ್ಲಿ ತುಂಬಾ ಪರಿಣಿತರಿದ್ದಾನೆ ಎಂದು ಪೊಲೀಸ್ ಆಯುಕ್ತ ತಿಳಿಸಿದ್ದಾರೆ. ಶುಕ್ರವಾರ (ಆಗಸ್ಟ್ 21) ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಆಯುಕ್ತರು ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್ […]