ಆಚಾರ್ಯ ಶ್ರೀ ಪುಷ್ಪದಂತ ಸಾಗರ ಮುನಿ ಮಹಾರಾಜರು ಮತ್ತು ಮುನಿಸಂಘ ಧರ್ಮಸ್ಥಳ ಪುರಪ್ರವೇಶ

Saturday, February 2nd, 2019
jaina muni

ಧರ್ಮಸ್ಥಳ  : ಆಚಾರ್ಯ ಶ್ರೀ ಪುಷ್ಪದಂತ ಸಾಗರ ಮುನಿ ಮಹಾರಾಜರು ಮುನಿ ಸಂಘದೊಂದಿಗೆ ಶನಿವಾರ ಧರ್ಮಸ್ಥಳ ಪುರಪ್ರವೇಶ ಮಾಡಿದಾಗ ಭವ್ಯ ಸ್ವಾಗತ ನೀಡಲಾಯಿತು. ಮೆರವಣಿಗೆಯಲ್ಲಿ ಪೂಜ್ಯ ಮುನಿ ವೃಂದದವರನ್ನುಕರೆದುಕೊಂಡು ಹೋಗಿ ಬೀಡಿನಲ್ಲಿ ಭಗವಾನ್ ಶ್ರೀ ಆದಿನಾಥ ಸ್ವಾಮಿ ಹಾಗೂ ಬಸದಿಯಲ್ಲಿ ಭಗವಾನ್‌ಚಂದ್ರನಾಥ ಸ್ವಾಮಿಯದರ್ಶನ ಮಾಡಿದ ಬಳಿಕ ಪೂಜ್ಯರು ಮಂಗಲ ಪ್ರವಚನ ನೀಡಿದರು. ಪೂಜ್ಯ ಶ್ರೀ ಪುಷ್ಪದಂತ ಸಾಗರ ಮುನಿ ಮಹಾರಾಜರು ಮಾತನಾಡಿ ನಾವು ನಿತ್ಯವೂ ಅಹಿಂಸಾ ಧರ್ಮದ ಪಾಲನೆ ಮಾಡಬೇಕು. ಸಾಮಾಯಿಕ, ಪ್ರತಿಕ್ರಮಣದ ಮೂಲಕ ಜೀವನ ಪಾವನ […]

ಮುನಿಸಂಘ ಧರ್ಮಸ್ಥಳ ಪುರ ಪ್ರವೇಶ : ಭವ್ಯ ಸ್ವಾಗತ

Monday, January 22nd, 2018
dharmastala

ಉಜಿರೆ: ಧರ್ಮಸ್ಥಳ ಬಸದಿಯಲ್ಲಿರುವ ಐತಿಹಾಸಿಕ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಮೂರ್ತಿಯು ಹವಳದ ಬಣ್ಣ ಹೊಂದಿರುವುದು ವಿಶಿಷ್ಟವಾಗಿದೆ. ಶಾಂತಚಿತ್ತರಾಗಿ ಈ ಮೂರ್ತಿಯ ದರ್ಶನ ಮಾಡಿ ಪ್ರಾರ್ಥನೆ ಮತ್ತು ಧ್ಯಾನ ಮಾಡಿದರೆ ಶಾಂತಿ, ನೆಮ್ಮದಿ ಸಿಗುತ್ತದೆ ಎಂದು ಪರಮಪೂಜ್ಯ ಆಚಾರ್ಯ ಶ್ರೀ 108 ದೇವನಂದಿ ಮಹಾರಾಜ್ ಹೇಳಿದರು. ಧರ್ಮಸ್ಥಳಕ್ಕೆ ತಮ್ಮ ಸಂಘದೊಂದಿಗೆ ಭಾನುವಾರ ಸಂಜೆ ಪುರ ಪ್ರವೇಶ ಮಾಡಿದಾಗ ಅವರಿಗೆ ಭವ್ಯ ಸ್ವಾಗತ ಕೋರಿ ಮೆರವಣಿಗೆಯಲ್ಲಿ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಬಸದಿಗೆ ಕರೆದುಕೊಂಡು ಹೋಗಲಾಯಿತು. ಅಲ್ಲಿ ದೇವರ ದರ್ಶನದ […]

ಧರ್ಮಸ್ಥಳಕ್ಕೆ ಮಂಗಲ ಪುರ ಪ್ರವೇಶ, ಧರ್ಮದ ಅನುಷ್ಠಾನದ ಅಕ್ಷಯ ನಿಧಿ ಧರ್ಮಸ್ಥಳ :ಮುನಿಸಂಘ

Thursday, January 18th, 2018
munisanga

ಉಜಿರೆ: ಪರಮಪೂಜ್ಯ ಆಚಾರ್ಯ ಶ್ರೀ ವೈರಾಗ್ಯ ನಂದಿಜಿ ಮುನಿ ಮಹಾರಾಜರು ಹಾಗೂ ಮುನಿಸಂಘದವರು ಬುಧವಾರ ಸಂಜೆ ಧರ್ಮಸ್ಥಳಕ್ಕೆ ಮಂಗಲ ಪುರ ಪ್ರವೇಶ ಮಾಡಿದಾಗ ಪ್ರವೇಶ ದ್ವಾರದಿಂದ ಭಕ್ತಿ ಪೂರ್ವಕ ಸ್ವಾಗತ ಮಾಡಿ ಭವ್ಯ ಮೆರವಣಿಗೆಯಲ್ಲಿ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಬಸದಿಗೆ ಕರೆದುಕೊಂಡು ಹೋಗಲಾಯಿತು. ಅಲ್ಲಿ ದೇವರ ದರ್ಶನದ ಬಳಿಕ ಮಂಗಲ ಪ್ರವಚನ ನೀಡಿದ ಪರಮಪೂಜ್ಯ ಆಚಾರ್ಯ ಶ್ರೀ ವೈರಾಗ್ಯ ನಂದಿಜಿ ಮುನಿ ಮಹಾರಾಜರು ಧರ್ಮಸ್ಥಳದಲ್ಲಿ ಸತ್ಯ, ಧರ್ಮ, ನ್ಯಾಯ, ನೀತಿ ನಿತ್ಯವೂ ಅನುಷ್ಠಾನದಲ್ಲಿದ್ದು ಧರ್ಮದ ಅಕ್ಷಯ […]