ಮೈಸೂರು ಜಯಲಕ್ಷ್ಮಿಪುರಂ ಪೊಲೀಸರ ಎದುರು ಹಾಜರಾದ ಛಾಯಾಗ್ರಾಹಕಿ ನಳಿನಿ

Friday, January 10th, 2020
nalini

ಮೈಸೂರು : ಮೈಸೂರು ವಿಶ್ವವಿದ್ಯಾಲಯದಲ್ಲಿ ‘ಫ್ರೀ ಕಾಶ್ಮೀರ’ ಭಿತ್ತಿಪತ್ರ ಪ್ರದರ್ಶನ ಪ್ರಕರಣಕ್ಕೆ ಸಂಬಂಧಿಸಿದಂತೆ ಭಿತ್ತಿಪತ್ರ ಹಿಡಿದವ ಯುವತಿ ತಮಿಳುನಾಡು ಮೂಲದ ಮೈಸೂರು ರಾಮಕೃಷ್ಣ ನಗರದಲ್ಲಿ ಬಾಡಿಗೆ ರೂಂ.ಪಡೆದು ವಾಸಿಸುತ್ತಿರುವ ಛಾಯಾಗ್ರಾಹಕಿ ನಳಿನಿ ಎನ್ನಲಾಗಿದ್ದು,ಇಂದು ಮೈಸೂರು ಜಯಲಕ್ಷ್ಮಿಪುರಂ ಪೊಲೀಸರ ಎದುರು ಹಾಜರಾಗಿದ್ದಾರೆ. ತಮಿಳುನಾಡು ಮೂಲದವರಾದ ನಳಿನಿ ಮೂಲತಃ ಶ್ರೀಮಂತ ಕುಟುಂಬದವಳು ಎನ್ನಲಾಗಿದ್ದು, ಮೈಸೂರು ವಿಶ್ವವಿದ್ಯಾನಿಲಯದಲ್ಲಿ 2016ನೇ ಸಾಲಿನಲ್ಲಿ ಪತ್ರಿಕೋದ್ಯಮ ಎಂ.ಎ. ವ್ಯಾಸಂಗ ಮಾಡಿದ್ದಾರೆ. ಅಂದರೆ ಮೈಸೂರು ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿನಿ. ಮೈಸೂರು ವಿವಿಯಲ್ಲಿ ನಡೆದ ಪ್ರತಿಭಟನೆಗೆ ಕರೆಯದೇ ಬಂದ […]

ಆಳ್ವಾಸ್ ಇಂಜಿನಿಯರಿಂಗ್ ನ ಪ್ರೊ.ಪ್ರವೀಣ್‍ಗೆ ಡಾಕ್ಟರೇಟ್ ಪದವಿ

Wednesday, April 12th, 2017
Dr praveen

ಮೂಡುಬಿದಿರೆ: ಮಿಜಾರಿನ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಾನಿಕ್ಸ್ ಆಂಡ್ ಕಮ್ಯುನಿಕೇಷನ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಹಾಗೂ ಶೈಕ್ಷಣಿಕ ವಿಭಾಗದ ಡೀನ್ ಪ್ರೊ.ಪ್ರವೀಣ್ ಜೆ ಮಂಡಿಸಿದ ಎಲೆಕ್ಟ್ರಾನಿಕ್ಸ್ ವಿಷಯಾಧಾರಿತ ಮಹಾಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. `ಬಿಸ್ಟ್ ಬೇಸ್ಡ್ ಲೋಪವರ್ ಟ್ರಾನ್ಸಿಷನ್ ಟೆಸ್ಟ್ ಪ್ಯಾಟ್ರನ್ ಜನರೇಷನ್ ಫಾರ್ ಮಿನಿಮೈಸಿಂಗ್ ಟೆಸ್ಟ್ ಪವರ್ ಇನ್ ವೆರಿಲಾರ್ಜ್ ಸ್ಕೇಲ್ ಇಂಟಿಗ್ರೇಷನ್ ಸಕ್ರ್ಯೂಟ್ ಎಂಬ ವಿಷಯದ ಕುರಿತು ಪ್ರಬಂಧ ಮಂಡಿಸಿದರು. ಪ್ರವೀಣ್ ಅವರು ಮೈಸೂರಿನ ಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಾನಿಕ್ಸ್ […]