ನಾಟಕ ಸ್ಪರ್ಧೆಗಳು ಹೊಸ ಕಲಾವಿದರನ್ನ ಹುಟ್ಟುಹಾಕುವ ವೇದಿಕೆಗಳು: ನಟ ಪ್ರಮೋದ್‌ ಶೆಟ್ಟಿ

Thursday, November 2nd, 2023
ನಾಟಕ ಸ್ಪರ್ಧೆಗಳು ಹೊಸ ಕಲಾವಿದರನ್ನ ಹುಟ್ಟುಹಾಕುವ ವೇದಿಕೆಗಳು: ನಟ ಪ್ರಮೋದ್‌ ಶೆಟ್ಟಿ

ಬೆಂಗಳೂರು : ಅಂತರ್‌ ಕಾಲೇಜು ನಾಟಕ ಸ್ಪರ್ಧೆಗಳು ಹೊಸ ಕಲಾವಿದರನ್ನ ಹುಟ್ಟು ಹಾಕುವ ವೇದಿಕೆಗಳು. ಇಂತಹ ಅಂತರ್‌ ಕಾಲೇಜು ಸ್ಪರ್ಧೆಯ ವೇದಿಕೆಯಿಂದಲೇ ನಾನು ರಂಗಭೂಮಿಗೆ ಪಾದಾರ್ಪಣೆ ಮಾಡಿದ್ದು, ಇಂತಹ ವೇದಿಕೆಗಳನ್ನ ತಮ್ಮ ಕಲೆಯನ್ನು ಪ್ರದರ್ಶಿಸಲು ವಿದ್ಯಾರ್ಥಿಗಳು ಸಕ್ರಿಯವಾಗಿ ಬಳಸಿಕೊಳ್ಳಬೇಕು ಎಂದು ಖ್ಯಾತ ಬಹುಭಾಷ ನಟ ಹಾಗೂ ರಂಗಕರ್ಮಿ ಪ್ರಮೋದ್‌ ಶೆಟ್ಟಿ ಕರೆ ನೀಡಿದರು. ಇಂದು ಜಯನಗರದ ನ್ಯಾಷನಲ್‌ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಅಂತರ ಕಾಲೇಜು ನಾಟಕ ಸ್ಪರ್ಧೆ ರಂಗವೈಭವ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ […]

ತುಳು ರಂಗಭೂಮಿಯಲ್ಲಿ ಸದಭಿರುಚಿಯ ಬದಲಾವಣೆ, ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್‌ಬೈಲ್ ಆಶಯ

Thursday, September 28th, 2023
ತುಳು ರಂಗಭೂಮಿಯಲ್ಲಿ ಸದಭಿರುಚಿಯ ಬದಲಾವಣೆ, ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್‌ಬೈಲ್ ಆಶಯ

ಮಂಗಳೂರು : ತುಳು ನಾಟಕ ಹಾಗೂ ಸಿನಿಮಾ ರಂಗದಲ್ಲಿ ನಿರಂತರ ಕಾಮಿಡಿ ನೋಡಿ ಜನತೆಗೆ ಸಾಕಾಗಿ ಹೋಗಿದೆ. ಹಾಗಾಗಿ ಪ್ರೇಕ್ಷಕರು ಬದಲಾವಣೆ ಬಯಸಿದ್ದಾರೆ. ಗಂಭೀರ, ತಿಳಿ ಹಾಸ್ಯದ ತುಳು ನಾಟಕಗಳನ್ನು ಇಷ್ಟಪಡುತ್ತಾರೆ. ಪ್ರೇಕ್ಷಕರ ಮನೋಧರ್ಮ ಅರಿತು ತುಳು ನಾಟಕ, ಸಿನಿಮಾಗಳಲ್ಲಿ ಸದಭಿರುಚಿಯ ಬದಲಾವಣೆ ತರಬೇಕಾಗಿದೆ ಎಂದು ರಂಗಕರ್ಮಿ, ನಟ, ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್‌ಬೈಲ್ ಹೇಳಿದರು. ನಗರದ ಪತ್ರಿಕಾ ಭವನದಲ್ಲಿ ಗುರುವಾರ ನಡೆದ ಮಂಗಳೂರು ಪ್ರೆಸ್‌ಕ್ಲಬ್ ಗೌರವ ಅತಿಥಿ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿದ ಅವರು ತನ್ನ ರಂಗಭೂಮಿ ಹಾಗೂ […]

ಯುವ ಕಲಾವಿದರಿಗೂ ಹೆಚ್ಚಿನ ಪರಿಹಾರ ನೀಡಿ: ಚಕ್ರಸಾಲಿ

Sunday, May 30th, 2021
chakrashali

ಹುಬ್ಬಳ್ಳಿ : ಸರ್ಕಾರವು 35 ವರ್ಷ ಕೆಳಗಿರುವ ಕಲಾವಿದರು ಕೂಡಾ ಕಲೆಯನ್ನೇ ಅವಲಂಬಿಸಿ ಕಲಾ ಜಗತ್ತನ್ನು ಜೀವಂತವಾಗಿರುಸುವಲ್ಲಿ ಮಹತ್ವದ ಪಾತ್ರವನ್ನ ವಹಿಸಿದ್ದಾರೆ ಇತ್ತೀಚಿನ ದಿನಗಳಲ್ಲಿ ಅನೇಕ ಕಲಾಪ್ರಕಾರಗಳು ಯುವ ಕಲಾವಿದರಿಲ್ಲದೆ ಯುವ ಶಕ್ತಿಯಲ್ಲಿದೆ ಸೊರಗುತ್ತಿರುವ ಈ ಸಂದರ್ಭದಲ್ಲಿ ಯುವಕರು ಮುಂದೆ ಬಂದು ಕಲೇಯನ್ನೇ ವೃತ್ತಿ ಮತ್ತು ಬದುಕಾಗಿಸಿಕೊಂಡಿದ್ದಾರೆ ಹಿರಿಯ ಕಲಾವಿದರ ಜೊತೆ ಯುವ ಕಲಾವಿದರು ಕೂಡಾ ಈ ಕೋವಿಡ್ ಕಾಲದ ಸಂಕಷ್ಟವನ್ನ ಎದುರಿಸಬೇಕಾಗಿದೆ ಕಲೆಗಾಗಿ ಮಿಡಿಯುತ್ತಿರುವ ಯುವ ಜೀವಗಳಿಗೆ ಸರ್ಕಾರ ಈಗ ಸಹಾಯಧನವನ್ನ ನೀಡಿ ಸಂಜೀವಿನಿ ಆಗಬೇಕಾಗಿದೆ […]

ರಂಗಭೂಮಿ ಕಲಾವಿದ ಬಾಬು ಭಟ್ ಶರವು ನಿಧನ

Friday, April 5th, 2019
Babu Bhat

ಮಂಗಳೂರು  : ಬಾಬು ಭಟ್ ಶರವು ಎಂದೇ ಖ್ಯಾತರಾಗಿದ್ದ ಎ. ಶ್ರೀನಿವಾಸರಾವ್ (79ವ) ಅಲ್ಪಕಾಲದ ಅಸೌಖ್ಯದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿಎಪ್ರಿಲ್ 2 ರಂದು ನಿಧನ ಹೊಂದಿದರು. ಅವರು ಪತ್ನಿ ಹಾಗೂ ಇಬ್ಬರು ಪುತ್ರರನ್ನುಅಗಲಿದ್ದಾರೆ. ರಂಗಭೂಮಿ ಕಲಾವಿದರಾಗಿ ಗುರುತಿಸಿಕೊಂಡಿದ್ದ ಬಾಬು ಭಟ್ ದಿ| ವಿಶು ಕುಮಾರ್‌ ಅವರ ’ಹೆಗಲಿಗೆ ಹೆಗಲು’, ಮನೆಯಿಂದ ಮಸಣಕ್ಕೆ ನಾಟಕಗಳಲ್ಲಿ ಮನೋಜ್ಞವಾಗಿ ಅಭಿನಯಿಸಿದ್ದರು. ದಿ| ಮಾಸ್ಟರ್ ವಿಠಲ್‌ ಅವರ ಶಿಷ್ಯೆ ಸಿನಿಮಾ ತಾರೆ ಮಿನುಗು ತಾರೆ ಕಲ್ಪನಾ ಅವರ ಒಡನಾಡಿಯಾಗಿದ್ದ ಅವರು ಬಿ.ರಾಮಕಿರೋಡಿಯನರ’ ದಿಕ್ಕ್‌ತತ್ತಿ ಬೊಕ್ಕ’ […]

ಚಿತ್ರಕಲೆ-ಪ್ರದರ್ಶನ ಕಲೆ-ರಂಗಭೂಮಿ ಒಂದಕ್ಕೊಂದು ಪೂರಕ: ಡಾ.ಡಿ. ಎಸ್. ಚೌಗಲೆ

Friday, December 1st, 2017
Dr-D-S-Chaugale

ಮೂಡುಬಿದಿರೆ : ಚಿತ್ರಕಲೆ-ಪ್ರದರ್ಶನಕಲೆ-ರಂಗಭೂಮಿ ವಿಷಯದ ಕುರಿತು ಗಾಂಧಿ ವೆರ‍್ಸಸ್ ಗಾಂಧಿ ನಾಟಕ ಖ್ಯಾತಿಯ ರಂಗಕರ್ಮಿ ಡಾ.ಡಿ. ಎಸ್. ಚೌಗಲೆ ವಿಶೇಷೋಪನ್ಯಸ ನೀಡಿದರು. ಕಲೆ ಮನುಷ್ಯನ ಮೂಲ ಸ್ವಭಾವಗಳಲ್ಲೊಂದು ಜಾತಿ, ಮತ ಮಿಕ್ಕೆಲ್ಲ ಭೇದ ಭಾವಗಳನ್ನು ಮೀರಿ ಬೆಳೆಯುವ ಶಕ್ತಿ ಹೊಂದಿರುವಂಥದ್ದು. ಕಲೆಯ ಮೂರು ವಿಭಿನ್ನ ವಿಭಾಗಗಳಾದ ಚಿತ್ರಕಲೆ-ಪ್ರದರ್ಶನ ಕಲೆ-ರಂಗಭೂಮಿ ಇವುಗಳು ಒಂದಕ್ಕೊಂದು ಪೂರಕ ಎಂದು ಪ್ರತಿಪಾದಿಸಿದರು. ಮೂರು ವಿಷಯಗಳನ್ನು ಸಂಕ್ಷಿಪ್ತವಾಗಿ ಚರ್ಚಿಸುತ್ತ ಚೌಗಲೆ, ಪ್ರದರ್ಶನ ಕಲೆಯು ಇತ್ತೀಚಿನ ದಿನಗಳಲ್ಲಿ ಹೆಚ್ಚು ಪ್ರಚಲಿತಕ್ಕೆ ಬರುತ್ತಿರುವ ಒಂದು ಪ್ರಕಾರ. ಇದು […]

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯಲ್ಲಿ ವಿಶ್ವ ರಂಗಭೂಮಿ ದಿನಾಚರಣೆ

Wednesday, March 28th, 2012
World Theatre Day

ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಮಂಗಳವಾರ ಅಕಾಡೆಮಿ ಚಾವಡಿಯಲ್ಲಿ ನಡೆದ ವಿಶ್ವ ರಂಗಭೂಮಿ ದಿನಾಚರಣೆ-ತುಳು ರಂಗಭೂಮಿಯ ಬೆಳವಣಿಗೆ ಕುರಿತ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮಾನಾಥ ಎ. ಕೋಟ್ಯಾನ್‌ ವಹಿಸಿದ್ದರು. ಕಲಾವಿದರು ರಾತ್ರಿಯಿಡೀ ನಿದ್ದೆಗೆಟ್ಟು ಪ್ರದರ್ಶನ ನೀಡಿ ಪ್ರೇಕ್ಷಕರನ್ನು ಮನರಂಜಿಸಿ ತಮ್ಮ ಪ್ರತಿಭೆಗೆ ಸರಿಯಾದ ಮಾನ್ಯತೆ ದೊರೆಯದ ಕಾಲವೊಂದಿತ್ತು. ಈಗ ಅದು ಬದಲಾಗಿದೆ ರಂಗಭೂಮಿಯಲ್ಲಿ ಹಲವಾರು ಬದಲಾವಣೆಗಳಾಗಿವೆ, ಕಲಾವಿದರಿಗೆ ಪ್ರತಿಭೆಗೆ ತಕ್ಕ ಪ್ರಾಧಾನ್ಯತೆ ಸಿಕ್ಕುತ್ತಿದೆ ಎಂದು ಅವರು […]