ಗೂಡ್ಶೆಡ್ ಬಳಿ ಅವೈಜ್ಞಾನಿಕ ರೈಲ್ವೇ ಟ್ರಾಕ್ ನಿರ್ಮಾಣ ವಿರೋಧಿಸಿ ತುಳುನಾಡ ರಕ್ಷಣಾ ವೇದಿಕೆ ಪ್ರತಿಭಟನೆ
Tuesday, December 5th, 2017ಮಂಗಳೂರು : ಗೂಡ್ಶೆಡ್ ರಸ್ತೆ ಹಾಗೂ ರೊಸಾರಿಯೋ ಚರ್ಚ್ ಕಂಪೌಂಡ್ ನಿವಾಸಿಗಳು ಈ ಪ್ರದೇಶದಲ್ಲಿ ಅನೇಕ ವರ್ಷಗಳಿಂದ ವಾಸವಾಗಿದ್ದು, ಈ ಪ್ರದೇಶದ ಸುತ್ತ ಧಾರ್ಮಿಕ ಕೇಂದ್ರಗಳಾದ ಸೋಮನಾಥ ಮಂದಿರ, ರಾಜಲಕ್ಷ್ಮಿ ಮಂದಿರ, ಚಿನ್ಮಯ ಮಿಷನ್, ರೊಸಾರಿಯೋ ಚರ್ಚ್ ಇನ್ನಿತರ ಧಾರ್ಮಿಕ ಕೇಂದ್ರಗಳು ಹಾಗೂ ವಿದ್ಯಾಸಂಸ್ಥೆಗಳಾದ ರೊಸಾರಿಯೋ ಶಾಲೆ, ಸೈಂಟ್ ಆನ್ಸ್ ಶಾಲೆ, ದ.ಕ.ಜಿ.ಪ ನೀರೇಶ್ವಾಲ್ಯ ಅದಲ್ಲದೆ ಶಿಕ್ಷಕಿಯರ ತರಬೇತಿ ಸಂಸ್ಥೆಗಳಿದ್ದು, ಅದರೊಂದಿಗೆ ಕೆನರಾ ಬ್ಯಾಂಕ್, ಮಹಾಲಕ್ಷ್ಮಿ ಕೋ-ಅಪರೇಟಿವ್ ಸೊಸೈಟಿಗಳೊಂದಿಗೆ ಹಿರಿಯ ನಾಗರಿಕರ ವಸತಿ ನಿಲಯಗಳೊಂದಿಗೆ ಇಲ್ಲಿನ ಜನರು […]