ಶೋಷಿತರ ಕೈಗೆ ಲೇಖನಿ ಕೊಟ್ಟ ಮಹಾವ್ಯಕ್ತಿ ಡಾ.ಅಂಬೇಡ್ಕರ್

Thursday, April 15th, 2021
Ambedkar

ಹುಬ್ಬಳ್ಳಿ: ಯಾರ ನೆರಳು ಕಂಡರೆ ಅಪವಿತ್ರ ಎಂದು ನಂಬಿದ್ದರೋ ಅವರ ಲೇಖನಿ ಇಂದು ದೇಶದ ಹಣೆಬರಹ ಬರೆದಿದೆ. ಶೋಷಿತರ ಕೈಗೆ ಲೇಖನಿ ಕೊಟ್ಟ ಮಹಾವ್ಯಕ್ತಿ ಡಾ. ಬಿ. ಆರ್ ಅಂಬೇಡ್ಕರ್ ಎಂದು ಶಾಸಕ ಅಬ್ಬಯ್ಯ ಪ್ರಸಾದ ಹೇಳಿದರು. ತಾಲೂಕು ಆಡಳಿತ, ತಾಲೂಕು ಪಂಚಾಯತ, ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ನಗರದ ಮಿನಿ ವಿಧಾನಸೌಧದ ತಾ.ಪಂ ಸಭಾಭವನದಲ್ಲಿ ಆಯೋಜಿಸಲಾದ ಡಾ.ಬಿ.ಆರ್. ಅಂಬೇಡ್ಕರ್ ಅವರ 130 ನೇ ಜಯಂತಿ ಆಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಂಬೇಡ್ಕರ್ ಜಯಂತಿ ರಾಷ್ಟ್ರೀಯ […]