ದಿ.ದೊರೆಸ್ವಾಮಿ ಪತ್ರ ಬರೆದ ಕುರಿತು ವಿಪ ಸಭಾಪತಿ ಹೊರಟ್ಟಿ ಸಿಎಂ ಗೆ ಮನವಿ

Saturday, May 29th, 2021
doreswamy

ಹುಬ್ಬಳ್ಳಿ: ಶತಾಯುಷಿ, ಮಹಾತ್ಮ ಗಾಂಧೀಜಿಯವರ ತಲೆಮಾರಿನ ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಹಲವು ಸಾಮಾಜಿಕ ಚಳವಳಿಗಳ ಮುಂಚೂಣಿಯಲ್ಲಿದ್ದ ಹಿರಿಯ ಗಾಂಧಿವಾದಿ ದಿ. ಎಚ್.ಎಸ್.ದೊರೆಸ್ವಾಮಿ ಅವರ ಮನೆಯಲ್ಲಿ 10-04-2021 ರಂದು ಅವರ ಮನೆಯಲ್ಲಿ ಖುದ್ದಾಗಿ ಭೇಟಿಯಾಗಿ ಅವರ ಜನ್ಮದಿನಾಚರಣೆಯ ಶುಭಾಶಯ ಸಲ್ಲಿಸಲು ಹೋದಾಗ ರೈತರ ಅಕ್ರಮ ಸಕ್ರಮ ಜಮೀನು ಕುರಿತ ವಿಷಯವನ್ನು ನನ್ನೊಂದಿಗೆ ಸುದೀರ್ಘವಾಗಿ ಚರ್ಚಿಸಿದ್ದರು ಎಂದು ವಿಧಾನ ಪರಿಷತ್‌ ಸಭಾಪತಿ ಹೇಳಿದ್ದಾರೆ. ಇದೇ ವಿಷಯವಾಗ ಸಭಾಪತಿ ಹೊರಟ್ಟಿಯವರು ಸಿಎಂ ಯಡಿಯೂರಪ್ಪನವರಿಗೆ ಮನವಿ ಸಲ್ಲಿಸದ್ದಾರೆ. ಅವರ ಪತ್ರದ ವಿವರ ಈ […]