ವೈವಾಹಿಕ ಜೀವನದಲ್ಲಿ ಮೂರನೇ ವ್ಯಕ್ತಿಗಳಿಂದ ಕಿರುಕುಳವೇ? ಹೀಗೆ ಮಾಡಿ

Thursday, March 19th, 2020
Rice

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ಸಂಸಾರದಲ್ಲಿ ಕೆಲವು ಅನಿರೀಕ್ಷಿತ ತಿರುವುಗಳು ಅಸಮಾಧಾನದ ಹೊಗೆ ಭುಗಿಲೇಳುವುದಕ್ಕೆ ಕಾರಣವಾಗುತ್ತದೆ. ಪರಸ್ಪರ ದಂಪತಿಗಳು ಅರಿತು ಬೆರೆತು ಜೀವನ ಸಾಗಿಸುತ್ತಿರುವಂತಹ ಸಂದರ್ಭದಲ್ಲಿ ಕೆಲವರ ಆಗಮನದಿಂದ ಬಹು ಆತಂಕ ಅಥವಾ ದೂರವಾಗುವಂತಹ ಪ್ರಮೇಯ ಬರಬಹುದಾದ ಸಂದರ್ಭ ಎದುರಾಗುತ್ತದೆ. ಮೂರನೇ ವ್ಯಕ್ತಿಗಳು ಯಾವ ರೀತಿ ಬರಬಹುದು: ಇದು ದಂಪತಿಗಳ ನಡುವೆ ಕುಟುಂಬಸ್ಥರಲ್ಲಿ ಕೆಲವರು ತಂದಿಡುವಂತಹ ಕೆಲಸ ಮಾಡುತ್ತಾರೆ. ಅನೈತಿಕ ಸಂಬಂಧಂತಹ ಘಟನೆಗಳು, ಕೋಪ, ಹೊಟ್ಟೆಕಿಚ್ಚು, ಮತ್ಸರದಂತಹ ವಾತಾವರಣ. ಹೀಗೆ ಹಲವು […]