ಅಪರಿಚಿತ ವ್ಯಕ್ತಿಗಳಿಂದ ಉಡುಪಿ ಸಿಟಿ ಬಸ್ ಮಾಲೀಕನ ಹತ್ಯೆ

Friday, July 12th, 2019
Bus Owner

ಉಡುಪಿ : ಇಬ್ಬರು ಅಪರಿಚಿತ ವ್ಯಕ್ತಿಗಳು ಉಡುಪಿ ಸಿಟಿ ಬಸ್ ಮಾಲೀಕರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಪೆರ್ಡೂರು ಬಳಿಯ ದೂಪದಕಟ್ಟೆ ಬಳಿ ಜು.11 ರ ಗುರುವಾರ ರಾತ್ರಿ ನಡೆದಿದೆ. ಉಡುಪಿಯ ವೈಷ್ಣವಿ ಸಿಟಿ ಬಸ್ ಮಾಲೀಕ ಹಾಗೂ ನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದ ಪ್ರಶಾಂತ್ ಪೂಜಾರಿ ಎನ್ನುವವರೇ ಕೊಲೆಗೀಡಾದ ದುರ್ದೈವಿಯಾಗಿದ್ದಾರೆ. ಗುರುವಾರ ರಾತ್ರಿ ತಡ ರಾತ್ರಿ ಅಪರಿಚಿತರಿತರಿಬ್ಬರು ಮನೆಗೆ ಬಂದಿದ್ದು ಸುಮಾರು ಹೊತ್ತು ಮಾತನಾಡುತ್ತಿದ್ದರು ಎನ್ನಲಾಗಿದ್ದು ಆ ಬಳಿಕ ಮಾತಿಗೆ ಮಾತು ಬೆಳೆದು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಕಿರುಚಿದ […]