ಹಣ, ಹೆಣ್ಣು, ದ್ವೇಷ: ಸುಳ್ವಾಡಿ ಮಾರಮ್ಮನ ವಿಷ ಪ್ರಸಾದದ ಹಿಂದಿದೆ ಸ್ಫೋಟಕ ವಿಷ್ಯ!

Thursday, December 20th, 2018
salvadi

ಚಾಮರಾಜನಗರ: ಸುಳ್ವಾಡಿ ಮಾರಮ್ಮ ದೇಗುಲ ಪ್ರಸಾದಕ್ಕೆ ಕೀಟನಾಶಕ ಹಾಕಿದ ಆರೋಪಿಗಳಲ್ಲಿ ಹಣದಾಸೆ, ಅಧಿಕಾರದ ಹುಚ್ಚು, ದ್ವೇಷ ಮತ್ತು ವಿವಾಹೇತರ ಸಂಬಂಧ ಜೊತೆಯಾಗಿತ್ತು ಎಂಬ ಅನೇಕ ವಿಷಯಗಳು ಹೊರಬರುತ್ತಿವೆ. ಹೌದು, ಸಾಲೂರು ಮಠದ ಕಿರಿ ಸ್ವಾಮೀಜಿಯ ಹಣ – ಅಧಿಕಾರದ ಹುಚ್ಚು,‌ ಪ್ಲಾನ್ ಕಾರ್ಯರೂಪಕ್ಕೆ ತರಲು ಸಹಾಯವಾದ ಸ್ವಾಮೀಜಿ ಮತ್ತು ಅಂಬಿಕಾಳ ಸಂಬಂಧ, ಮಹದೇಶ್ ಮತ್ತು ದೊಡ್ಡಯ್ಯಗಿದ್ದ ಟ್ರಸ್ಟ್ ಕಾರ್ಯದರ್ಶಿ ಚಿನ್ನಪ್ಪಿ ಮೇಲಿನ ದ್ವೇಷ 15 ಮಂದಿ ಭಕ್ತಾದಿಗಳ ಪ್ರಾಣವನ್ನು ತೆಗೆದಿದೆ. ಸಾಲೂರು ಮಠದ ಹಿರಿ-ಕಿರಿ ಸ್ವಾಮೀಜಿ ಸಂಬಂಧ […]

‘ಮಲಬಾರ್ ಗೋಲ್ಡ್’ನಲ್ಲಿ ಆರ್ಟಿಸ್ಟಿ ಬ್ರಾಂಡ್ ಜ್ಯುವೆಲ್ಲರಿ ಫೆಸ್ಟಿವಲ್ ಆರಂಭ

Saturday, March 3rd, 2018
malabar

ಮಂಗಳೂರು: ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಆಭರಣ ಮಳಿಗೆಯಲ್ಲಿ ಮಾ.3ರಿಂದ11ರವರೆಗೆ ಆರ್ಟಿಸ್ಟಿ ಬ್ರಾಂಡ್ ಜ್ಯುವೆಲ್ಲರಿ ಫೆಸ್ಟಿವಲ್ ನ್ನು ಹಮ್ಮಿಕೊಳ್ಳಲಾಗಿದೆ. ನಗರದ ಫಳ್ನೀರ್ ಮಲಬಾರ ಆಭರಣ ಮಳಿಗೆಯಲ್ಲಿ ‘ಆರ್ಟಿಸ್ಟಿ ಬ್ರಾಂಡ್ ಜ್ಯುವೆಲ್ಲರಿ ಫೆಸ್ಟಿವಲ್’ಗೆ ಅತಿಥಿಯಾಗಿ ಭಾಗವಹಿಸಿದ್ದ ಡಾ.ಆಶಾಜ್ಯೋತಿ ರೈ, ಫರ್ಝಾನ ಚಾಲನೆ ನೀಡಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಸಂಸ್ಥೆಯ ನಿರ್ದೇಶಕ ಕೆ.ಕರುಣಾಕರನ್, ಮಂಗಳೂರು ಶೋರೂಂನ ಮುಖ್ಯ ಶರತ್ ಚಂದ್ರ , ಉಡುಪಿ ಶೋರೂಂ ಮುಖ್ಯಸ್ಥ ಹಫೀಝ್ ರಹ್ಮಾನ್ ಮೊದಲಾದವರು ಉಪಸ್ಥಿತರಿದ್ದರು.