ಶರವು ಮಹಾಗಣಪತಿ ದೇವಸ್ಥಾನದಲ್ಲಿ ಗಣೇಶ ಚತುರ್ಥಿಯ ಪ್ರಯುಕ್ತ 5000ತೆಂಗಿನ ಕಾಯಿಯ ಪಲ್ಲಪೂಜೆ

Wednesday, September 12th, 2018
Sharavu

ಮಂಗಳೂರು  : ಶರವು ಶ್ರೀಮಹಾಗಣಪತಿ ದೇವಸ್ಥಾನ ದಲ್ಲಿ ಗಣೇಶ ಚತುರ್ಥಿ ಸೆಪ್ಟೆಂಬರ್ 13 ಗುರುವಾರ ಚೌತಿ ಮಹಾ ಗಣಪತಿ ಹೋಮ, 5000 ತೆಂಗಿನ ಕಾಯಿಯ ಪಲ್ಲ ಪೂಜೆ, ಮಹಾಪೂಜೆ ಮತ್ತು ರಥೋತ್ಸವ ಜರಗಲಿರುವುದು.  ಗುರುವಾರ ಬೆಳಗ್ಗಿನಿಂದ ರಾತ್ರಿಯ ವರೆಗೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಕಾರ್ಯಕ್ರಮ ತಾ. 13-09-18: ಗುರುವಾರ ಸೂರ್ಯೋದಯಕ್ಕೆ ಊಷಕಾಲ ಪೂಜೆ ಬೆಳಿಗ್ಗೆ ಘಂಟೆ 7:30 ಕ್ಕೆ ಶ್ರೀ ಮಹಾಗಣಪತಿ ದೇವರಿಗೆ ಕಳ್ಪೋಕ್ತ ಪೂಜೆ ಬೆಳಿಗ್ಗೆ ಘಂಟೆ 9:30 ಕ್ಕೆ ಆಗ್ನಿ ಜನನ, ಚೌತಿ ಮಹಾಗಣಪತಿ ಹೋಮದ ಆರಂಭ ಬೆಳಿಗ್ಗೆ ಘಂಟೆ 11:30 ಕ್ಕೆ ಮಹಾಗಣಪತಿ ಹೋಮದ […]

ಮಂಗಳೂರಿನಲ್ಲಿ “ಮನಸೇ- ಮಾತಾಡು” ಕನ್ನಡ ಸ್ಕೋಪ್ ಚಲನಚಿತ್ರದ ಮುಹೂರ್ತ

Friday, August 5th, 2011
Manase Mathadu/ ಮನಸೇ- ಮಾತಾಡು

ಮಂಗಳೂರು : “ಮನಸೇ- ಮಾತಾಡು” ಕನ್ನಡ ಸ್ಕೋಪ್ ಚಲನಚಿತ್ರದ ಮುಹೂರ್ತವನ್ನು ನಗರದ ಶರವು ಮಹಾಗಣಪತಿ ದೇವಸ್ಥಾನದಲ್ಲಿ ಪ್ರಧಾನ ಅರ್ಚಕರಾದ ಶ್ರೀ ರಾಘವೇಂದ್ರ ಶಾಸ್ತ್ರಿಯವರ ಇಂದು ನೆರವೇರಿಸಿದರು. ಚಿತ್ರದ ಬಗ್ಗೆ ಪತ್ರಕರ್ತರೊಂದಿಗೆ ಮಾತನಾಡಿದ ಬ್ಯಾಂಕ್ ಜನಾರ್ಧನ್ ಈ ಚಿತ್ರದ ಚಿತ್ರೀಕರಣವನ್ನು ಚಿಕ್ಕಮಂಗಳೂರು, ಸಕಲೇಶ್‌ಪುರ, ಮಡಿಕೇರಿ ಹಾಗೂ ಕೊಟ್ಟಿಗೆಹಾರ ಮೊದಲಾದ ಸ್ಥಳಗಳಲ್ಲಿ ನಡೆಸಲಾಗುವುದು. ಚಿತ್ರವು ಲವ್ ಸ್ಟೋರಿಯ ತಳಹದಿಯೊಂದಿಗೆ ಪ್ರಾರಂಭವಾಗಲಿದೆ ಎಂದು ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ನಿರ್ಮಾಪಕ ಟಿ.ಎನ್.ವೆಂಕಟೇಶ್ ಅವರು ಮಾತನಾಡಿ ಕಲಾವಿದರನ್ನು ಪ್ರೋತ್ಸಾಹಿಸಿ ಚಿತ್ರದ ಯಶಸ್ಸಿಗೆ ಸಹಕಾರ […]