ಪೌರತ್ವ ಸುಧಾರಣೆ ಕಾಯಿದೆಯ ವಿರುದ್ಧ ಆಂದೋಲನ ಮಂಗಳೂರು

Tuesday, February 25th, 2020
hindhu-jana-jagruti

ಮಂಗಳೂರು : ಮಂಗಳೂರು ಕ್ಲಾಕ್ ಟವರ್ ನ ಎದುರು, ಪುರಭವನದ ಹತ್ತಿರ, ಹಿಂದೂ ಜನಜಾಗೃತಿ ಸಮಿತಿ ಮತ್ತು ಇತರ ಹಿಂದೂ ಸಂಘಟನೆಗಳು ‌ಒಂದಾಗಿ ರಾಷ್ಟ್ರೀಯ ಹಿಂದೂ ಆಂದೋಲನ ನಡೆಸಿದರು. ” ಪೌರತ್ವ ಸುಧಾರಣೆ ಕಾಯಿದೆಯ ವಿರುದ್ಧ ಆಂದೋಲನದಲ್ಲಿ ಹಿಂಸಾಚಾರ ಮಾಡಿದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಘಟನೆಯನ್ನು ನಿಷೇಧಿಸಬೇಕು ” ಎಂದು ಚಂದ್ರ ಮೊಗೇರ ಹಿಂದೂ ಜನಜಾಗೃತಿ ಸಮಿತಿಯವರು ಹೇಳಿದರು. ಶ್ರೀ. ಚಂದ್ರ ಮೋಗೇರ ಇವರು ಮಾತನಾಡಿ ” ಪೌರತ್ವ ಸುಧಾರಣೆ ಕಾಯಿದೆ’ ಯ ವಿರುದ್ಧ […]