ಅನಂತ ಗುಣ ಸ್ವರೂಪಿ ಭಗವಂತನ ನಾಮ ಸ್ಮರಣೆ, ನಮ್ಮ ಜೀವನದ ಅಂಗವಾಗಬೇಕು – ಜಿತಕಾಮಾನಂದಜಿ ಮಹಾರಾಜ್

Friday, January 21st, 2022
Kalikamba

ಮಂಗಳೂರು : ಅನಂತ ಸ್ವರೂಪಳಾಗಿರುವ ಕಾಳಿಕಾಂಬೆಯು ಶಕ್ತಿಯ ವಿವಿಧ ರೂಪಗಳಲ್ಲಿ ಜಗತ್ತಿನಲ್ಲಿ ಗೋಚರಿಸುವಳು, ಜೀವನಕ್ಕೆ ಆಧಾರವೇ ಭಗವಂತನ ಅನುಗ್ರಹ, ನಿಜವಾದ ನೆಮ್ಮದಿ ನಮ್ಮದೇ ಅಂತರಾಳದಲ್ಲಿ ಇದೆ, ಅನಂತ ಗುಣ ಸ್ವರೂಪಿ ಭಗವಂತ, ಭಗವಂತನ ನಾಮ ಸ್ಮರಣೆ, ನಮ್ಮ ಜೀವನದ ಅಂಗವಾಗಬೇಕು. ಮಕ್ಕಳಿಗೆ ಬಾಲ್ಯದಲ್ಲೇ ಉತ್ತಮ ಶಿಕ್ಷಣ-ಸಂಸ್ಕಾರ ನೀಡದಿದ್ದರೆ , ಮಕ್ಕಳನ್ನೇ ಅವಸಾನಗೊಳಿಸಿದಂತೆ ಎಂದು ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಶ್ರೀ ಸ್ವಾಮಿ ಜಿತಕಾಮಾನಂದಜಿ ಮಹಾರಾಜ್ ನುಡಿದರು. ಅವರು  ಮಂಗಳೂರು ಶ್ರೀಕಾಳಿಕಾಂಬಾ ವಿನಾಯಕ ದೇವಸ್ಥಾನದ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯಲ್ಲಿ […]