ಶಿರೂರು ಶ್ರೀಗಳ ಅಂತಿಮ ವರದಿಯ ರಹಸ್ಯದ ವಿಶೇಷ ವರದಿ

Friday, August 31st, 2018
shiroor seer

ಮಂಗಳೂರು : ವಿಧಿವಿಜ್ಞಾನ ಪ್ರಯೋಗಾಲಯವು ಉಲ್ಲೇಖೀಸಿರುವ ಮಾಹಿತಿಯನ್ನು ಪೊಲೀಸ್ ಇಲಾಖೆಯು ಮಣಿಪಾಲ ಆಸ್ಪತ್ರೆಯ ಫೊರೆನ್ಸಿಕ್ ವಿಭಾಗಕ್ಕೆ ಕಳುಹಿಸಿದ್ದು. ಈ ಹಿಂದೆ 8 ಪುಟಗಳ ಪ್ರಾಥಮಿಕ ಮರಣೋತ್ತರ ವರದಿಯನ್ನು ಪೊಲೀಸ್ ಇಲಾಖೆಗೆ ಸಲ್ಲಿಸಿದ್ದ ಮಣಿಪಾಲ ಆಸ್ಪತ್ರೆಯ ಅಂತಿಮ ವರದಿಯ ರಹಸ್ಯ ಏನೆಂಬುದನ್ನು ಮೆಗಾ ಮೀಡಿಯಾ ನ್ಯೂಸ್ ಆಗಸ್ಟ್ ತಿಂಗಳ ಸಂಚಿಕೆಯಲ್ಲಿ  ನೀಡಲಾಗಿದೆ.  

ರಮ್ಯಾ ಪರಾರಿಯಾಗಲು ಸಹಕರಿಸಿದ್ದ ಸರ್ವಿಸ್ ಸ್ಟೇಷನ್ ಇಕ್ಬಾಲ್

Thursday, July 26th, 2018
Ramya Shetty

ಉಡುಪಿ : ಸುಳ್ಯ ತಾಲೂಕಿನ ಪೆರ್ವಾಜೆ ಮೂಲದ ಬಂಟಮನೆತನದ ಪ್ರೇಮನಾಥ ಶೆಟ್ಟಿ ಮತ್ತು ಇಂದಿರಾ ದಂಪತಿಗಳ ಪುತ್ರಿ ರಮ್ಯಾಳನ್ನು ಕಾರ್ಕಳದ ಪ್ರಸಾದ್ ಶೆಟ್ಟಿಗೆ ಮದುವೆ ಮಾಡಿ ಕೊಡಲಾಗಿತ್ತು. ಅವರು ದುಬೈಯಲ್ಲಿ ಕೆಲಸದಲ್ಲಿದ್ದರು. ಇವರಿಬ್ಬರಿಗೆ ಗಂಡು ಮಗುವೊಂದಿದೆ. ಯಾವುದೋ ಕಾರಣಕ್ಕೆ ದಂಪತಿಗಳು ಬೇರೆ ಬೇರೆಯಾಗಿದ್ದರು ಎಂದು ಹೇಳುತ್ತಿದ್ದಾರೆ. ಆ ಬಳಿಕ ರಮ್ಯಾಳ ಸಹೋದರಿಯನ್ನು ಉಡುಪಿಗೆ ಮದುವೆ ಮಾಡಿ ಕೊಡಲಾಗಿತ್ತು. ಗಂಡನಿಂದ ದೂರವಿದ್ದ ರಮ್ಯಾ ಮುಂಬಯಿಯಲ್ಲಿದ್ದರು ಅಲ್ಲಿ ಕಾರ್ ಡ್ರೈವರ್ ಇಕ್ಬಾಲ್ ಅಹಮ್ಮದ್ ಪರಿಚಯವಾಗುತ್ತದೆ. ಇಬ್ಬರೂ ಪ್ರೆಂಡ್ಲಿಯಾಗಿದ್ದರು. ರಮ್ಯಾಳ ವಯಸ್ಸು […]

ಶಿರೂರು ಶ್ರೀಗಳ ಅನುಮಾನಾಸ್ಪದ ಸಾವು? ಸಿಸಿ ಕ್ಯಾಮರಾದ ಡಿವಿಆರ್ ಸ್ವರ್ಣಾ ನದಿಯಲ್ಲಿ ಪತ್ತೆ..!

Thursday, July 26th, 2018
shiroor-shree-2

ಉಡುಪಿ: ಶಿರೂರು ಮಠದ ಶ್ರೀಲಕ್ಷ್ಮೀವರ ತೀರ್ಥ ಶ್ರೀಗಳ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ಪೊಲೀಸರು ಮಠದ ಸಿಸಿ ಕ್ಯಾಮರಾದ ಡಿವಿಆರ್ ಗಾಗಿ ಮಂಗಳವಾರದಿಂದ ಶೋಧ ನಡೆಸುತ್ತಿದ್ದರು. ಶ್ರೀಗಳ ಸಾವಿನ ಬೆನ್ನಲ್ಲೇ ಮಠದ ಸಿಸಿ ಕ್ಯಾಮರಾದ ಡಿವಿಆರ್ ಕಾಣೆಯಾಗಿತ್ತು. ಪೊಲೀಸರು ಶೋಧ ಮುಂದುವರಿಸಿದಾಗ ಮೂಲಮಠದ ಪಕ್ಕದ ಸ್ವರ್ಣಾ ನದಿಯಲ್ಲಿ ಡಿವಿಆರ್ ಪತ್ತೆಯಾಗಿದೆ . ಸ್ವರ್ಣಾ ನದಿಯಲ್ಲಿ ಐವರು ಮುಳುಗು ತಜ್ಞರು ಶೋಧ ನಡೆಸಿ ಡಿವಿಆರ್ ಪತ್ತೆ ಹಚ್ಚಿದ್ದಾರೆ ಎಂದು ತಿಳಿದು ಬಂದಿದೆ ಶ್ರೀಗಳ ನಿಗೂಢ ಸಾವಿನ ಪ್ರಕರಣದ ತನಿಖೆಯನ್ನು […]

ಶಿರೂರು ಶ್ರೀಗಳ ಲ್ಯಾಪ್‌ಟಾಪ್, 12 ಪೆನ್ ಡ್ರೈವ್, ಹಾರ್ಡ್ ಡಿಸ್ಕ್ ನಿಗೂಢ ಸ್ಥಳದಲ್ಲಿ!

Wednesday, July 25th, 2018
shiroor swamy

ಉಡುಪಿ : ತೀವ್ರ ಚರ್ಚೆಯಲ್ಲಿರುವ ಶಿರೂರು ಲಕ್ಷ್ಮೀವರ ಶ್ರೀಗಳ ಭೂವ್ಯವಹಾರಗಳ ಮತ್ತು ಹೆಂಗಸರ ಸಹವಾಸ ಮಾಡಿದ ದಾಖಲೆಗಳಿರುವ ಆಪಲ್ ಕಂಪನಿಯ ಲ್ಯಾಪ್ ಟಾಪ್, 12 ಪೆನ್ ಡ್ರೈವ್ ಗಳು ಮತ್ತು ಎರಡು ಹಾರ್ಡ್ ಡಿಸ್ಕ್ ಗಳನ್ನು ಯಾರಿಗೂ ಸಿಗದಂತೆ ಅಜ್ಞಾತ ಸ್ಥಳದಲ್ಲಿಡಲಾಗಿದೆ ಎಂಬ ಸ್ಫೋಟಕ ಮಾಹಿತಿಯೊಂದು ಮಠದ ಮೂಲವೊಂದರಿಂದ ಹೊರಬಿದ್ದಿದೆ. ಚಿನ್ನಾಭರಣ ಮತ್ತು ಶಿರೂರು ಮಠದ ಇತರ ದಾಖಲೆಗಳು ಸೋದೆ ಮಠಕ್ಕೆ ಸೇರುವ ಮುನ್ನ ಶಿರೂರು ಶ್ರೀಗಳ ಖಾಸಗಿ ಚಟುವಟಿಕೆಗಳಿದ್ದ ಅಮೂಲ್ಯ ದಾಖಲೆಗಳು, ಲ್ಯಾಪ್ ಟಾಪ್, ಪೆನ್ […]

ಶಿರೂರು ಶ್ರೀಗಳಿಗೆ ತನ್ನದೇ ಎರಡು ಮಕ್ಕಳಿದ್ದಾರೆ, ಅವರು ಮಧ್ವ ಪರಂಪರೆಯನ್ನು ಧಿಕ್ಕರಿಸಿ ಮೆರೆದ ಸ್ವಾಮೀಜಿ

Sunday, July 22nd, 2018
Shiroor seer

ಉಡುಪಿ : ಶಿರೂರು ಲಕ್ಷ್ಮೀವರ ಶ್ರೀಗಳ ಮೂಲ ಹೆಸರು ಹರೀಶ್ ಆಚಾರ್ಯ. ಹೆಬ್ರಿ ಬಳಿಯ ಮಡಾಮಕ್ಕಿ ಅವರ ಹುಟ್ಟೂರು. ಮಠ ಸಂಸ್ಕೃತಿ, ಮಧ್ವ ಪರಂಪರೆಯನ್ನು ಮೀರಿ ಬೆಳೆದ ಯತಿಯೆಂದರೆ ಅದು ಶಿರೂರು ಲಕ್ಷ್ಮೀವರ ಶ್ರೀಗಳು. ಕಳೆದ ಮೇ ತಿಂಗಳಲ್ಲಿ ಶಿರೂರು ಮೂಲ ಮಠದಿಂದ ನಾಲ್ಕು ದನಗಳ ಕಳವು ಆಗುತ್ತದೆ. ಆ ಬಗ್ಗೆ ಪೊಲೀಸರಿಗೂ ದೂರು ಹೋಗುತ್ತದೆ. ಅದರೆ ಶಿರೂರು ಲಕ್ಷ್ಮೀವರ ಶ್ರೀಗಳು ಅಮೇಲೆ ಇಟ್ಟ ದಿಟ್ಟ ಹೆಜ್ಜೆ ಎಂದರೆ ತಾವೇ ಸ್ಚತ: ಕಾನೂನು ಪಾಲಕರಂತೆ ರಾತ್ರಿ ವೇಳೆ […]

ತಮ್ಮ ಜೀವಕ್ಕೆ ಅಪಾಯವಿದೆ ಅಂತಾ ಸ್ವಾಮೀಜಿ ಹೇಳಿಕೊಂಡಿದ್ದರು: ರವಿಕಿರಣ್

Thursday, July 19th, 2018
ravikairan

ಉಡುಪಿ: ಶಿರೂರು ಶ್ರೀಗಳ ಪಟ್ಟದ ದೇವರ ವಿವಾದದ ವಿಚಾರ ಸಂಬಂಧ ಸ್ವಾಮೀಜಿ ಪರ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ ಪ್ರತಿಕ್ರಿಯೆ ನೀಡಿದ್ದಾರೆ. ಪಟ್ಟದ ದೇವರ ವಿಚಾರದ ವೈಮನಸ್ಸು ಸಂದರ್ಭದಲ್ಲಿ ನನ್ನ ಜೀವಕ್ಕೆ ಅಪಾಯ ಇದೆ ಅಂತಾ ಸ್ವಾಮೀಜಿ ಹೇಳಿಕೊಂಡಿದ್ದರು. ಹಾಗಾಗಿ ಪಟ್ಟದ ದೇವರು ವಿಚಾರವಾಗಿ ಕ್ರಿಮಿನಲ್ ಪ್ರಕರಣ ದಾಖಲಿಸಲು ರೆಡಿ ಮಾಡಿಕೊಂಡಿದ್ದೆ ಎಂದು ಅವರು ಹೇಳಿದ್ದಾರೆ. ಶಿರೂರು ಶ್ರೀಗಳಿಗಿರುವ ಅಪಾಯದ ಮುನ್ಸೂನೆ ಕುರಿತು ಎರಡು ಗಂಟೆಗಳ ಕಾಲ ಚರ್ಚೆ ನಡೆಸಿದ್ದರು. ಶಿರೂರು ಶ್ರೀಗಳ ಸಾವಿನ ಬಗ್ಗೆ ತನಿಖೆಯಾಗಬೇಕು. ಶವ […]