ಜುಲೈ 31ರಂದು ಶ್ರೀ ಧಾಮ ಮಾಣಿಲದಲ್ಲಿ ಮೂಡಪ್ಪ ಸೇವೆ
Friday, July 27th, 2018ಬಂಟ್ವಾಳ: ಧರ್ಮವೇ ನಶಸಿ ಹೋಗುತ್ತಿರುದೆಂದು ಭ್ರಮೆಯ ಈ ಕಾಲದಲ್ಲಿ ಧರ್ಮೋನ್ನತಿಯ ಕಾರ್ಯಗಳ ಸಾಧು ಸಂತರಿಂದ ಬ್ರಾಹ್ಮಣ್ಯೇತರರಿಂದ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಪರಮ ಪೂಜ್ಯ ಸಂತ ನಿತ್ಯಾನಂದ ಸ್ವಾಮಿ ಗಳವರ ಬಾಲ ಭೋಜನದಂತಹ ಕಾರ್ಯಗಳು, ಮಕ್ಕಳಿಗೆ ಸಂಸ್ಕಾರಯುತ ಬದುಕು ಕಲ್ಪಿಸಲು ಸಾಕ್ಷಿ ಭೂತ ಕಾರ್ಯಕ್ರಮವಾಗಿದೆ. ಶಿಕ್ಷಕರು, ಮಾತೆಯರು, ಹೆತ್ತವರು ವಿದ್ಯಾರ್ಥಿ ಜೀವನ ಕ್ರಮದಲ್ಲಿ ಸತ್ಕ್ರಮಗಳನು ಬೆಳೆಸುವ ಪ್ರಯತ್ನ ಪಡಬೇಕು. ಮುಂಬರುವ ಚಂದ್ರ ಗ್ರಹಣವು ಬಂಡವಾಳ ಶಾಹಿಗಳಿಗೆ ಸಾಧು ಸಂತರಿಗೆ, ಉದ್ಯಮಿಗಳಿಗೆ, ಜನ ಪ್ರತಿನಿಧಿಗಳ ಜೀವನಕ್ರಮದ ಮೇಲೆ ದುಷ್ಪಲಗಳನ್ನು ನೀಡಬಹುದಾದ […]