ಭಾರತದ ಎಲ್ಲಾ ಮುಸ್ಲಿಮರ ಪೂವರ್ಜರು ಹಿಂದುಗಳೇ, ನಾವೆಲ್ಲರೂ ಹಿಂದೂಗಳ ಸಂತಾನ : ಮೌಲಾನಾ ತಾರೀಕ್ ಜಮೀಲ್

Saturday, April 3rd, 2021
maulana-tariq-jameel

ಪಾಕಿಸ್ತಾನದ ಪ್ರಖ್ಯಾತ ಮೌಲಾನಾ ಹಾಗು ಬಾಲಿವುಡ್‌ನ ಅಮೀರ್ ಖಾನ್‌ನ ಧಾರ್ಮಿಕ ಗುರು ಮೌಲಾನಾ ತಾರೀಕ್ ಜಮೀಲ್ ಮಾತನಾಡುತ್ತ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಹಾಗು ಇತರ ದೇಶಗಳ ಎಲ್ಲಾ ಮುಸಲ್ಮಾನರೂ ಹಿಂದುಗಳ ಸಂತಾನವೇ ಆಗಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ. ಅಷ್ಟೇ ಅಲ್ಲ ತಾನು ಕೂಡ ಹಿಂದುಗಳ ಸಂತಾನ, ಹಿಂದುಗಳ ವಂಶಸ್ಥನೆಂದು ಘೋಷಿಸಿಕೊಂಡಿದ್ದು ತಾನು ಪ್ರಥ್ವಿರಾಜ್ ಚೌಹಾಣ್ ವಂಶಜನೆಂದೂ ಹೇಳಿಕೊಂಡಿದ್ದಾರೆ. ತಾರೀಕ್ ಜಮೀಲ್ ಮುಸಲ್ಮಾನರ ತುಂಬಿದ ಸಭೆಯಲ್ಲಿ ಇಸ್ಲಾಮಿಕ್ ಪ್ರವಚನ ನೀಡುತ್ತಿದ್ದರು, ಮಾತನಾಡುವ ಸಂದರ್ಭದಲ್ಲಿ ಅವರು ನಾವಂತೂ ಪೃಥ್ವಿರಾಜ್ ಚೌಹಾಣ್‌ನ ವಂಶಸ್ಥರೇ […]

ಅರಳಿ ಮರದ ಪೂಜೆಯಿಂದ ಏನೆಲ್ಲಾ ಪ್ರಯೋಜನವಿದೆ ಎಂಬುದನ್ನುತಿಳಿದುಕೊಳ್ಳಿ

Saturday, April 11th, 2020
arali-mara

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ಅಶ್ವತ್ಥವೃಕ್ಷದ ಮಧ್ಯಭಾಗದಲ್ಲಿ ನಾರಾಯಣ, ತುದಿಯಲ್ಲಿ ಶಿವ, ಮೂಲದಲ್ಲಿ ಬ್ರಹ್ಮದೇವರು ನೆಲೆಸಿರುತ್ತಾರೆ. ಯಜ್ಞದಲ್ಲಿ ಅಗ್ನಿಯ ಸಮಿತೆಯನ್ನು ಬಹುಮುಖ್ಯವಾಗಿದೆ. ಇದರಿಂದ ಅಗ್ನಿದೇವನ ಕೃಪೆ ಮತ್ತು ವಾತಾವರಣದಲ್ಲಿ ಉತ್ತಮವಾದ ಅಂಶಗಳು ಸೇರ್ಪಡೆಯಾಗುತ್ತದೆ. ಅರಳಿ ಮರವನ್ನು ಪೂಜಿಸುವುದರಿಂದ ಏಳುವರೆ ವರ್ಷ ಶನಿದೋಷ ಹೊಂದಿದ್ದರೆ ಅದು ದೂರಮಾಡುತ್ತದೆ. ಶನಿವಾರದಂದು ಮಾತ್ರ ಇದನ್ನು ಮುಟ್ಟಿ ಪೂಜಿಸುವರು. ಅರಳಿ ಮರದ ಪೂಜೆಯಿಂದ ರೋಗ ಗುಣಮುಖವಾಗುವುದು. ಮಾಡಿದ ಪಾಪಗಳು ನಾಶವಾಗುತ್ತದೆ. ಒಳ್ಳೆಯ ವಿಚಾರ ಮತ್ತು ಸಂತಾನ ಸಿಗುವುದು. […]