ಕನ್ನಡ ಸಾಹಿತ್ಯ ಸಮ್ಮೇಳನ : ಸಿದ್ದೀಖ್ ಮೊಂಟುಗೋಳಿಗೆ ಸನ್ಮಾನ

Wednesday, February 5th, 2020
siddiq

ಮಂಗಳೂರು : ಕಲಬುರ್ಗಿಯಲ್ಲಿ ನಡೆಯುವ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನಿಸಲ್ಪಡುವವರ ಸಾಧಕರ ಪಟ್ಟಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಮುಸ್ಲಿಂ ಬರಹಗಾರ ಕೆಎಂ ಅಬೂಬಕರ್ ಸಿದ್ದೀಖ್ ಮೊಂಟುಗೋಳಿ ಸ್ಥಾನ ಪಡೆದಿದ್ದಾರೆ. ಫೆಬ್ರವರಿ 6 ಗುರುವಾರ ಅಪರಾಹ್ನ 2.30ಕ್ಕೆ ಗುಲ್ಬರ್ಗ ವಿಶ್ವವಿದ್ಯಾಲಯ ಆವರಣದಲ್ಲಿ ನಡೆಯುವ ಸನ್ಮಾನ ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ. ಮನು ಬಳಿಗಾರ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಕೇಂದ್ರ ಸಚಿವ ಡಾ. ಮಲ್ಲಿಕಾರ್ಜುನ ಖರ್ಗೆ ಹಾಗೂ ಸಚಿವ ಶ್ರೀ […]

ಸ್ನೇಹಿತನ ಪುತ್ರನ ಮೇಲೆ ಹಲ್ಲೆ…. ವಿಚಾರಿಸಲು ಹೋದವನಿಗೆ ಚೂರಿ ಇರಿದ ದುಷ್ಕರ್ಮಿ

Wednesday, April 11th, 2018
ajmal

ಮಂಗಳೂರು: ನಗರದಲ್ಲಿ ‘ಚೂರಿ ಇರಿತ’ದ ಮತ್ತೊಂದು ಪ್ರಕರಣ ನಡೆದಿದೆ. ಇಬ್ಬರ ನಡುವಿನ ಗಲಾಟೆ ಚೂರಿಯಿಂದ ಇರಿಯುವ ಮೂಲಕ ಅಂತ್ಯವಾಗಿದೆ. ಈ ಘಟನೆ ಮಂಗಳವಾರ ತಡರಾತ್ರಿ ಕೊಣಾಜೆ ಠಾಣಾ ವ್ಯಾಪ್ತಿಯ ನಾಟೆಕಲ್ ಎಂಬಲ್ಲಿ ನಡೆದಿದೆ. ಕಿನ್ಯಾ ಹಿದಾಯತ್ ನಗರದ ನಿವಾಸಿ ಇಬ್ರಾಹಿಂ ಖಲೀಲ್ ಯಾನೆ ಅಬೂಬಕರ್ ಸಿದ್ದೀಖ್ ಚೂರಿಯಿಂದ ಇರಿತಕ್ಕೆ ಒಳಗಾದ ವ್ಯಕ್ತಿ. ನಾಟೆಕಲ್ ನಿವಾಸಿ ಅಜ್ಮಲ್ ಎಂಬಾತ ಚೂರಿಯಿಂದ ಇರಿದವ. ಖಲೀಲ್‌ ಸ್ನೇಹಿತನ ಮಗನಿಗೆ ಅಜ್ಮಲ್‌ ಕಿರುಕುಳ ನೀಡಿದ್ದ ಎನ್ನಲಾಗುತ್ತಿದೆ. ಶಾಲೆಗೆ ತೆರಳುತ್ತಿದ್ದ ವೇಳೆ 14 ವಯಸ್ಸಿನ […]