ಹಣ, ಹೆಣ್ಣು, ದ್ವೇಷ: ಸುಳ್ವಾಡಿ ಮಾರಮ್ಮನ ವಿಷ ಪ್ರಸಾದದ ಹಿಂದಿದೆ ಸ್ಫೋಟಕ ವಿಷ್ಯ!

Thursday, December 20th, 2018
salvadi

ಚಾಮರಾಜನಗರ: ಸುಳ್ವಾಡಿ ಮಾರಮ್ಮ ದೇಗುಲ ಪ್ರಸಾದಕ್ಕೆ ಕೀಟನಾಶಕ ಹಾಕಿದ ಆರೋಪಿಗಳಲ್ಲಿ ಹಣದಾಸೆ, ಅಧಿಕಾರದ ಹುಚ್ಚು, ದ್ವೇಷ ಮತ್ತು ವಿವಾಹೇತರ ಸಂಬಂಧ ಜೊತೆಯಾಗಿತ್ತು ಎಂಬ ಅನೇಕ ವಿಷಯಗಳು ಹೊರಬರುತ್ತಿವೆ. ಹೌದು, ಸಾಲೂರು ಮಠದ ಕಿರಿ ಸ್ವಾಮೀಜಿಯ ಹಣ – ಅಧಿಕಾರದ ಹುಚ್ಚು,‌ ಪ್ಲಾನ್ ಕಾರ್ಯರೂಪಕ್ಕೆ ತರಲು ಸಹಾಯವಾದ ಸ್ವಾಮೀಜಿ ಮತ್ತು ಅಂಬಿಕಾಳ ಸಂಬಂಧ, ಮಹದೇಶ್ ಮತ್ತು ದೊಡ್ಡಯ್ಯಗಿದ್ದ ಟ್ರಸ್ಟ್ ಕಾರ್ಯದರ್ಶಿ ಚಿನ್ನಪ್ಪಿ ಮೇಲಿನ ದ್ವೇಷ 15 ಮಂದಿ ಭಕ್ತಾದಿಗಳ ಪ್ರಾಣವನ್ನು ತೆಗೆದಿದೆ. ಸಾಲೂರು ಮಠದ ಹಿರಿ-ಕಿರಿ ಸ್ವಾಮೀಜಿ ಸಂಬಂಧ […]