ಈ ದೇಶವನ್ನು ಮುಸ್ಲಿಮರು 600 ವರ್ಷಗಳ ಕಾಲ ಆಳಿದ್ದಾರೆ : ಡಾ. ಪುರುಷೋತ್ತಮ ಬಿಳಿಮಲೆ

Monday, February 26th, 2024
ಈ ದೇಶವನ್ನು ಮುಸ್ಲಿಮರು 600 ವರ್ಷಗಳ ಕಾಲ ಆಳಿದ್ದಾರೆ : ಡಾ. ಪುರುಷೋತ್ತಮ ಬಿಳಿಮಲೆ

ಮಂಗಳೂರು : ಈ ದೇಶವನ್ನು ಮುಸ್ಲಿಮರು 600 ವರ್ಷಗಳ ಕಾಲ ಆಳಿದ್ದಾರೆ. ಅವರು ಮರಣವಪ್ಪಿದ್ದು ಕೂಡಾ ಇಲ್ಲೇ. ಹಾಗಾಗಿ ಅವರು ದೋಚಲಿಲ್ಲ. ಈ ದೇಶದ ಹಿಂದುಗಳು ಶೇಕಡಾ 24ರಷ್ಟು ಹಿಂದುಳಿದಿದ್ದರೆ ಮುಸ್ಲಿಮರು ಶೇ.38ರಷ್ಟು ಆರ್ಥಿಕವಾಗಿ ಹಿಂದುಳಿದಿದ್ದಾರೆ. ಅವರು ದೋಚಿದ್ದರೆ ಹಿಂದುಗಳಿಗಿಂತ ಶ್ರೀಮಂತರಾಗಬೇಕಿತ್ತು. ಈ ಕಹಿಸತ್ಯವನ್ನು ಜಗತ್ತಿಗೆ ತಿಳಿಸುವುದಕ್ಕಾಗಿಯಾದರೂ ಮುಸ್ಲಿಮರು ಬರವಣಿಗೆಯಲ್ಲಿ ಸಕ್ರಿಯವಾಗಬೇಕು ಎಂದು ಜೆಎನ್‌ಯು ನಿವೃತ್ತ ಪ್ರಾಧ್ಯಾಪಕರಾದ ಡಾ. ಪುರುಷೋತ್ತಮ ಬಿಳಿಮಲೆಯವರು ಅಭಿಪ್ರಾಯಪಟ್ಟಿದ್ದಾರೆ. ಉಡುಗೊರೆ ಪ್ರಕಾಶನ ಪ್ರಕಟಿಸಿದ ಕವಯಿತ್ರಿ ಫಾತಿಮಾ ರಲಿಯಾ ಅವರ ‘ಅವಳ ಕಾಲು ಸೋಲದಿರಲಿ’ […]

ಭಾರತದ ಎಲ್ಲಾ ಮುಸ್ಲಿಮರ ಪೂವರ್ಜರು ಹಿಂದುಗಳೇ, ನಾವೆಲ್ಲರೂ ಹಿಂದೂಗಳ ಸಂತಾನ : ಮೌಲಾನಾ ತಾರೀಕ್ ಜಮೀಲ್

Saturday, April 3rd, 2021
maulana-tariq-jameel

ಪಾಕಿಸ್ತಾನದ ಪ್ರಖ್ಯಾತ ಮೌಲಾನಾ ಹಾಗು ಬಾಲಿವುಡ್‌ನ ಅಮೀರ್ ಖಾನ್‌ನ ಧಾರ್ಮಿಕ ಗುರು ಮೌಲಾನಾ ತಾರೀಕ್ ಜಮೀಲ್ ಮಾತನಾಡುತ್ತ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಹಾಗು ಇತರ ದೇಶಗಳ ಎಲ್ಲಾ ಮುಸಲ್ಮಾನರೂ ಹಿಂದುಗಳ ಸಂತಾನವೇ ಆಗಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ. ಅಷ್ಟೇ ಅಲ್ಲ ತಾನು ಕೂಡ ಹಿಂದುಗಳ ಸಂತಾನ, ಹಿಂದುಗಳ ವಂಶಸ್ಥನೆಂದು ಘೋಷಿಸಿಕೊಂಡಿದ್ದು ತಾನು ಪ್ರಥ್ವಿರಾಜ್ ಚೌಹಾಣ್ ವಂಶಜನೆಂದೂ ಹೇಳಿಕೊಂಡಿದ್ದಾರೆ. ತಾರೀಕ್ ಜಮೀಲ್ ಮುಸಲ್ಮಾನರ ತುಂಬಿದ ಸಭೆಯಲ್ಲಿ ಇಸ್ಲಾಮಿಕ್ ಪ್ರವಚನ ನೀಡುತ್ತಿದ್ದರು, ಮಾತನಾಡುವ ಸಂದರ್ಭದಲ್ಲಿ ಅವರು ನಾವಂತೂ ಪೃಥ್ವಿರಾಜ್ ಚೌಹಾಣ್‌ನ ವಂಶಸ್ಥರೇ […]

ಎಚ್‌.ವಿಶ್ವನಾಥ್‌ ಅವರ ಹೇಳಿಕೆ ವೈಯಕ್ತಿಕ, ಟಿಪ್ಪು ಓರ್ವ ಮತಾಂಧ ಎಂಬುದಕ್ಕೆ ಪಕ್ಷ ಬದ್ಧವಾಗಿದೆ : ಕಾರ್ಣಿಕ್

Thursday, August 27th, 2020
Karnik

ಮಂಗಳೂರು :  ಬಿಜೆಪಿ ಎಂದಿಗೂ ಟಿಪ್ಪುವನ್ನು ಉತ್ತಮ ಆಡಳಿತಗಾರ ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ’ ‘ಟಿಪ್ಪು ಸುಲ್ತಾನ್‌ ಕುರಿತು ವಿಧಾನಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ಅವರ ಹೇಳಿಕೆ ವೈಯಕ್ತಿಕವಾಗಿದ್ದು, ಪಕ್ಷಕ್ಕೂ ಅದಕ್ಕೂ ಸಂಬಂಧವಿಲ್ಲ ಎಂದು ಬಿಜೆಪಿ ರಾಜ್ಯ ವಕ್ತಾರ ಕ್ಯಾಪ್ಟನ್‌ ಗಣೇಶ್‌ ಕಾರ್ಣಿಕ್‌ ಹೇಳಿದ್ದಾರೆ. ‘ಟಿಪ್ಪು ಓರ್ವ ಮತಾಂಧ ಎಂಬುದಕ್ಕೆ ಪಕ್ಷ ಬದ್ಧವಾಗಿದೆ ಮತ್ತು ಈ ವಾದಕ್ಕೆ ಇತಿಹಾಸ ಸಾಕ್ಷಿಯಾಗಿದೆ. ಟಿಪ್ಪು ಕೊಡಗಿನಲ್ಲಿ ಹಿಂದುಗಳು ಮತ್ತು ಮಂಗಳೂರಿನಲ್ಲಿ ಕ್ರೈಸ್ತರ ಮಾರಣ ಹೋಮ ಮಾಡಿದ್ದನ್ನು ಮರೆಯಲಾಗುತ್ತದೆಯೇ’ ಎಂದು ‘ಟಿಪ್ಪು ಕತ್ತಿಯ ಮೂಲಕ ಜನರನ್ನು ಬೆದರಿಸಿ, ಜನರನ್ನು ಮತಾಂತರಗೊಳಿಸಲು […]