ಬಹುಮುಖ ಪ್ರತಿಭಾನ್ವಿತ ಪೆರ್ಲದ ಸನ್ನಿಧಿ ಟಿ.ರೈಗೆ ಪ್ರಧಾನಿಯಿಂದ ಶುಭಾಶಯ ಪತ್ರ

Thursday, April 14th, 2016
Sannidi Rai

ಪೆರ್ಲ : ಲಲಿತ ಕಲೆ, ಸಾಹಿತ್ಯ, ಸಂಗೀತಗಳಲ್ಲಿ ಬಹುಮುಖ ಪ್ರತಿಭೆಯಾಗಿ ಬೆಳೆದು ಬರುತ್ತಿರುವ ಪೆರ್ಲದ ಸನ್ನಿಧಿ ಟಿ.ರೈ ಎಂಬ ಹನ್ನೊಂದರ ಹರೆಯದ ಪುಟಾಣಿಗೆ ಭಾರತದ ಶ್ರೇಷ್ಠ ಪ್ರಧಾನಿಗಳಲ್ಲಿ ಒರ್ವರಾದ ನರೇಂದ್ರ ಮೋದಿ ನೇರಾ ಶುಭಾಶಯಪತ್ರ ಕಳುಹಿಸುವ ಮೂಲಕ ತನ್ನ ಬಿಡುವಿಲ್ಲದ ಕರ್ತವ್ಯದ ನಡುವೆಯೂ ಎಳೆಯ ಪ್ರತಿಭೆಗಳತ್ತಲೂ ತನ್ನ ಪ್ರೀತಿ,ಕಾಳಜಿಯನ್ನು ವ್ಯಕ್ತಪಡಿಸಿ ಗಮನ ಸೆಳೆದಿದ್ದಾರೆ. ಎಣ್ಮಕಜೆ ಗ್ರಾ.ಪಂ.ನ ಹಳ್ಳಿ ಪ್ರದೇಶವಾದ ಪೆರ್ಲಕ್ಕೂ ಪ್ರಧಾನ ಮಂತ್ರಿ ಕಾರ್ಯಲಯದ ಡೆಲ್ಲಿಗೂ ಪತ್ರ ಮುಖೇನ ಅವಿನಭಾವ ಸಂಬಂಧವೇರ್ಪಡಿಸುವಲ್ಲಿ ಬದಿಯಡ್ಕ ಚಿನ್ಮಯ ಶಾಲೆಯ ೬ನೇ […]

ಪುತ್ತೂರಿನಲ್ಲಿ ಮುಸ್ಲಿಂ ಧರ್ಮಗುರುಗಳ ಫತ್ವಾ

Wednesday, February 5th, 2014
Dance

ಮಂಗಳೂರು: ‘ಹೆಣ್ಣು ಮಕ್ಕಳು ವೇದಿಕೆಯ ಮೇಲೆ ನೃತ್ಯ ಮಾಡುವುದನ್ನು ಕುರಾನ್ ಸಂಪೂರ್ಣವಾಗಿ ವಿರೋಧಿಸುತ್ತದೆ. ಹೆಣ್ಣು ಮಕ್ಕಳು ನೃತ್ಯ ಮಾಡುವುದನ್ನು ಗಂಡು ಮಕ್ಕಳು ನೋಡುವುದು, ಹೆಣ್ಣು ಮಕ್ಕಳು ಗಂಡು ಮಕ್ಕಳನ್ನು  ನೋಡು­ವುದನ್ನು ಹದೀಸ್ ಮತ್ತು ಕುರಾನ್ ವಿರೋಧಿಸುತ್ತದೆ. ಆದ್ದರಿಂದ ಹೆಣ್ಮಕ್ಕಳು ಶಾಲೆಯಲ್ಲಿ ನೃತ್ಯ ಮಾಡ­ಬಾರದು’ ಎಂದು ಪುತ್ತೂರಿನ ಕೊಡಿಪ್ಪಾಡಿ ಮದ್ರಸದ ಧರ್ಮಗುರು ಅಬೂಬಕ್ಕರ್‌ ಮದನಿ ಫತ್ವಾ ಹೊರಡಿಸಿದ್ದಾರೆ. ಇದರಿಂದಾಗಿ ಪುತ್ತೂರಿನ ಕೊಡಿ­ಪ್ಪಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವ­ಹಿಸುವ ಅವಕಾಶ ಕಳೆದುಕೊಂಡಿದ್ದಾರೆ. ಶಾಲೆಯ ಶಿಕ್ಷಕರೊಬ್ಬರು […]