ಕುದ್ರೋಳಿ : 17 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ‘ಗೌರಿ ಮಂಟಪ’ ಸಮರ್ಪಣೆ

Friday, October 23rd, 2015
Gowri Mantapa

ಮಂಗಳೂರು: ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ ಹಾಗೂ ಮಾಲತಿ ಪೂಜಾರಿ ದಂಪತಿ ಪುತ್ರ ಸಂತೋಷ್‌ ಪೂಜಾರಿ ದಂಪತಿ ಸುಮಾರು 17 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿ, ತನ್ನ ತಾಯಿ ಹೆಸರಿನಲ್ಲಿ ದೇವರಿಗೆ ಅರ್ಪಿಸಿದ ‘ಗೌರಿ ಮಂಟಪ’ವನ್ನು ಮಾಜಿ ಸಚಿವ ಜನಾರ್ದನ ಪೂಜಾರಿ ಹಾಗೂ ಅವರ ಪತ್ನಿ ಬುಧವಾರ ಉದ್ಘಾಟಿಸಿದರು. ಕುದ್ರೋಳಿ ದೇವಸ್ಥಾನ ನವೀಕರಣಗೊಂಡು ಹಾಗೂ ಮಂಗಳೂರು ದಸರಾ ಪ್ರಾರಂಭವಾಗಿ 25 ವರ್ಷ ಸಂದ ಹಿನ್ನೆಲೆಯಲ್ಲಿ ‘ಗೌರಿ ಮಂಟಪ’ ನಿರ್ಮಿಸಲಾಗಿದೆ ಎಂದು ಪೂಜಾರಿ ಹೇಳಿದರು. ಜಯ ಸಿ. […]