ಭಗಿನಿ ಸಮಾಜದಲ್ಲಿ ಶಾಸಕ ಜೆ.ಆರ್.ಲೋಬೊ ಅವರ ದೀಪಾವಳಿ ಸಂಭ್ರಮಾಚರಣೆ

Saturday, October 21st, 2017
Diwali celebration

ಮಂಗಳೂರು: ಜೆಪ್ಪುನಲ್ಲಿರುವ ಭಗಿನಿ ಸಮಾಜದಲ್ಲಿ ಶಾಸಕ ಜೆ.ಆರ್.ಲೋಬೊ ಅವರ ನೇತೃತ್ವದಲ್ಲಿ ದೀಪಾವಳಿ ಸಂಭ್ರಮಾಚರಣೆ ಕಾರ್ಯಕ್ರಮ ಜರಗಿತು. ಭಗಿನಿ ಸಮಾಜದ ಮಕ್ಕಳೊಂದಿಗೆ ಶಾಸಕ ಜೆ.ಆರ್.ಲೋಬೊ ಅವರು ದೀಪಾವಳಿ ಹಬ್ಬದ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಜೆ.ಆರ್.ಲೋಬೊ ಅವರು ಈ ಹಬ್ಬವು ಎಲ್ಲರಿಗೆ ಸುಖ, ಸಮೃದ್ಧಿಯನ್ನು ನೀಡಲಿ ಎಂದು ಹಾರೈಸಿದರು. ದೀಪಾವಳಿ ಹಬ್ಬ ಪ್ರತಿಯೊಬ್ಬರ ಜೀವನದಲ್ಲಿ ಚೈತನ್ಯದ ಬೆಳಕು ನೀಡಲಿ ಎಂದು ಹಾರೈಸಿದ ಅವರು ಹೊಸ ಉತ್ಸಾಹವನ್ನು ತರಲಿ ಎಂದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಸಲೀಂ, […]

ದೀಪಾವಳಿಯ ಸಡಗರದೊಂದಿಗೆ ಕುದ್ರೋಳಿ ಗೋಕರ್ಣನಾಥೇಶ್ವರ ದೇವಾಲಯ

Thursday, October 19th, 2017
kudrolli temple

ಮಂಗಳೂರು:  ಕೌಶಲ್ಯವೊಂದಿದ್ದರೆ ಸಾಕು ಎಂತಹ ಅಪೂರ್ವ ಕಲಾಕೃತಿಗಳನ್ನು ಬೇಕಾದರೂ ಸೃಷ್ಟಿಬಹುದು.ಕುದ್ರೋಳಿ ಗೋಕರ್ಣನಾಥೇಶ್ವರ ದೇವಾಲಯದ ಆವರಣ ದೀಪಾವಳಿಯ ಸಡಗರದೊಂದಿಗೆ ಇಂತಹ ಸೃಜನಶೀಲತೆಗೆ ಸಾಕ್ಷಿಯಾಯಿತು.ದೀಪಾವಳಿ ಸಂದರ್ಭ ಕಂಗೊಳಿಸುವ ಗೂಡುದೀಪಗಳೆಂದರೆ ಬೆಳಕು. ಕತ್ತಲಾಗುತ್ತಿದ್ದಂತೆ ಝಗಮಗಿಸುವ ಬೆಳಕಿನಲ್ಲಿ ಸಾಲು ಸಾಲು ಗೂಡುದೀಪಗಳು ಕಂಗೊಳಿಸಿದವು. ಹದಿನೆಂಟು ವರ್ಷಗಳಿಂದ ಆಯೋಜಿಸುತ್ತಿರುವ ಗೂಡುದೀಪ ಪಂಥದಲ್ಲಿ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಬಂದ ಕಲಾಕಾರರು ಚೆಲುವಿನ ಲೋಕವನ್ನೇ ಸೃಷ್ಟಿಸಿದ್ದರು. ಬಳಸಿ ಬಳಸಿ ಹಳಸಾಗಿರುವ ವಸ್ತುಗಳು ಕೂಡಾ ಇಲ್ಲಿ ಜೀವ ಪಡೆಯುತ್ತವೆ. ಹುಲ್ಲು ಕಡ್ಡಿಗಳು, ದವಸ ಧಾನ್ಯಗಳು, ಚೂರು ಬಟ್ಟೆಗಳು, ಸೋಡಾ […]

ಕರಾವಳಿಯಲ್ಲಿ ದೀಪಾವಳಿ ಹಬ್ಬದ ಸಂಭ್ರಮ ಸಡಗರ

Monday, November 12th, 2012
Diwali

ಮಂಗಳೂರು :ನಮ್ಮದೇಶದ ಅತೀ ದೊಡ್ಡ ಹಬ್ಬಗಳಲ್ಲಿ ದೀಪಾವಳಿಯೂ ಒಂದು. ಕತ್ತಲನ್ನೋಡಿಸಿ ಬೆಳಕನ್ನು ತರುವ ಬೆಳಕಿನ ಹಬ್ಬದೀಪಾವಳಿ. ದೀಪಾವಳಿ ಹಬ್ಬದ ಆಚರಣೆಗೆ ಅವಶ್ಯಕತೆಯಿರುವ ವಸ್ತುಗಳನ್ನು ಖರೀದಿಸಲು ಗ್ರಾಹಕರು ಮುಗಿಬೀಳುತ್ತಿರುವ ದೃಶ್ಯ ಮಂಗಳೂರಿನ ವ್ಯಾಪಾರ ಮಳಿಗೆಗಳಲ್ಲಿ ಬಾನುವಾರದಿಂದಲೇ ಆರಂಭವಾಗಿದೆ. ದೀಪಾವಳಿಯ ಹಬ್ಬದ ಪ್ರಯುಕ್ತ ನಗರದಲ್ಲಿ ಜನರು ಪಟಾಕಿ, ಗೂಡುದೀಪಗಳ ಖರೀದಿಯಲ್ಲಿ ತೊಡಗಿದ್ದು, ನಗರದ ಪಟಾಕಿ ಅಂಗಡಿಗಳಲ್ಲಿ ಜನರು ಪಟಾಕಿ ಖರೀದಿಗಾಗಿ ಮುಗಿಬೀಳುತ್ತಿರುವ ದೃಶ್ಯ ಕಂಡುಬರುತ್ತಿದೆ. ಅಲ್ಲದೆ ಹೂವು, ಹಣ್ಣುಗಳ ಮಾರಾಟ ಭರದಿಂದ ಸಾಗಿದೆ. ಈ ಬಾರಿ ಪಟಾಕಿ ಬೆಲೆಯಲ್ಲಿ ಶೇ.25ರಿಂದ […]

ದೀಪಗಳಿಂದ ದೀಪ ಹಚ್ಚುವ ದೀಪಾವಳಿ

Saturday, November 10th, 2012
Diwali Celebration

ಮಂಗಳೂರು :ದೀಪಾವಳಿಗೆ ಮುಂದೆ ಹಲವಾರು ಐತಿಹ್ಯಗಳು ಸೇರಿಕೊಂಡವು. ದುಷ್ಟ ಶಕ್ತಿಯೆಂಬ ಕತ್ತಲೆಯನ್ನು ಜಯಿಸಿ ಬೆಳಕನ್ನು ಹರಿಸುವ ಸಂಕೇತವಾಗಿ ಇಂದು ದೀಪಾವಳಿ ಆಚರಿಸಲ್ಪಡುತ್ತಿದೆ. ದೀಪ ಬೆಳಗುವುದು ನಮ್ಮ ಸಂಸ್ಕೃತಿ. ದೀಪ ಹತ್ತಿದ ಕೂಡಲೇ ನಮ್ಮ ಅರಿವಿಗೆ ಬಾರದಂತೆ ಮನಸ್ಸು ತಮಸೋಮಾ ಜ್ಯೋತಿರ್ಗಮಯ ಮೃತ್ಯೋಮ ಅಮೃತಂಗಮಯ ಎಂದು ನಮಿಸುತ್ತದೆ. ಭಾರತೀಯ ಸಂಸ್ಕೃತಿಯ ದೀಪ ಹಚ್ಚುವ ಕ್ರಿಯೆಯಲ್ಲಿ ಪ್ರೀತಿಯ ಕರೆಯಿದೆ – ಆತ್ಮದ ಮೊರೆಯೂ ಇದೆ. ನಮ್ಮ ಆತ್ಮಸಾಕ್ಷಿಯನ್ನು ಜಾಗೃತಗೊಳಿಸುವ ಈ ಬೆಳಕು ಬರಲಿರುವ ಇರುಳಿಗೆ, ಕಷ್ಟಗಳಿಗೆ, ಭಯ ಪಡಬೇಡ ಎಂಬ […]