ಉಪ್ಪಿನಂಗಡಿ ಹಿಂದೂ ಸಮಾಜೋತ್ಸವದಲ್ಲಿ ಎಸ್‌.ಐ. ಮತ್ತು ಯುವಕರ ಮೇಲೆ ಹಲ್ಲೆ

Tuesday, January 24th, 2012
Hindu Samajotsava

ಪುತ್ತೂರು : ಉಪ್ಪಿನಂಗಡಿಯಲ್ಲಿ ಭಾನುವಾರ ನಡೆದ ಹಿಂದೂ ಸಮಾಜೋತ್ಸವದ ವೇಳೆ ಹಿಂದೂ ಕೋಮಿನ ಯುವಕರ ಮೇಲೆ ಕಬ್ಬಿಣದ ರಾಡ್‌ ಮತ್ತು ಕಲ್ಲಿನಿಂದ ಹಲ್ಲೆ ನಡೆಸಿದ ಪ್ರಕರಣ ನಡೆದಿದೆ. ಅದೇ ವೇಳೆ ಸುಬ್ರಹ್ಮಣ್ಯ ಪೊಲೀಸ್‌ ಠಾಣೆಯ ಎಸ್‌.ಐ. ಸುನಿಲ್‌ ಕುಮಾರ್‌ ಮೇಲೆ 200 ಮಂದಿಯ ಗುಂಪು ಕಲ್ಲು ತೂರಾಟ ನಡೆಸಿದ ಪ್ರಕರಣವೂ ನಡೆದಿದೆ. ಉಪ್ಪಿನಂಗಡಿ ಜುಮ್ಮಾ ಮಸೀದಿಯ ಅಧ್ಯಕ್ಷ ಹಾಜಿ ಮುಸ್ತಾಫ ಕೆಪಿ ಎಂಬವರು ಆರ್‌.ಎಸ್‌.ಎಸ್‌. ನೇತಾರ ಡಾ| ಪ್ರಭಾಕರ ಭಟ್‌ ಕಲ್ಲಡ್ಕ, ನ. ಸೀತಾರಾಮ, ಉಪ್ಪಿನಂಗಡಿ ಹಿಂದೂ […]