ಏ.29-30: ನೀರೊಳಿಕೆ ಸೇವಾಶ್ರಮ ಪ್ರವೇಶೋತ್ಸವ

Monday, April 18th, 2016
Sri Matha

ಮಂಜೇಶ್ವರ: ವರ್ಕಾಡಿ ಗ್ರಾಮದ ದೇವಂದಪಡ್ಪು ನೀರೊಳಿಕೆ ಶ್ರೀ ಮಾತಾ ಸೇವಾಶ್ರಮ ಟ್ರಸ್ಟ್‌ನ ಪ್ರವೇಶೋತ್ಸವ ಸಮಾರಂಭವು ಏ.೨೯ ಮತ್ತು ೩೦ರಂದು ವಿವಿಧ ಕಾರ್ಯಕ್ರಮಗೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ. ಶ್ರೀ ಮಾತಾ ಸೇವಾಶ್ರಮ ಟ್ರಸ್ಟ್ ಬಗ್ಗೆ…. ಕೇರಳ ರಾಜ್ಯದ ಉತ್ತರ ಭಾಗದ ತಲಪ್ಪಾಡಿ ಗಡಿ ಪ್ರದೇಶದ ಸನಿಹದಲ್ಲಿ ಇತಿಹಾಸ ಪ್ರಸಿದ್ಧ ದೇವಂದಪಡ್ಪು ಎಂಬಲ್ಲಿ ಪುರಾತನ ದೇವಿ ಕ್ಷೇತ್ರವೊಂದು ಇತ್ತೆಂದು ಹಾಗೂ ಮಧ್ವಾಚಾರ್ಯರು ತೀರ್ಥಯಾತ್ರೆ ಮಾಡುತ್ತಾ ಈ ದೇವಾಲಯದ ಪರಿಸರದಲ್ಲಿ ಧ್ಯಾನಾಸಕ್ತರಾದರೆಂದು ಅಲ್ಲದೆ ಮುಂದೆ ಇಲ್ಲಿ ಶ್ರೀ ಮಹಾವಿಷ್ಣು ದೇವಸ್ಥಾನವನ್ನು ನಿರ್ಮಿಸಲಾಯಿತೆಂದು ಐತಿಹ್ಯವಿದೆ. […]

ಅಂತರ್ಜಾಲದಲ್ಲಿ ಮೋಸ ಹೋಗದಿರಲು ಸೂಚನೆ

Friday, August 14th, 2015
cyber crime

ಮಂಗಳೂರು : ಸೈಬರ್ ಸೆಕ್ಯುರಿಟಿ ಮತ್ತು ಅಂತರ್ಜಾಲದಲ್ಲಿ ಮೋಸ ಹೋಗದಿರಲು ನಿರಂತರವಾಗಿ ಆರಕ್ಷಕ ಇಲಾಖೆಯಿಂದ ಹಾಗೂ ಬ್ಯಾಂಕ್‌ಗಳಿಂದ ಸುರಕ್ಷತಾ ಕ್ರಮಗಳ ಬಗ್ಗೆ ಮಾಹಿತಿ ನೀಡುತ್ತಿದ್ದರೂ, ಇತ್ತೀಚಿನ ದಿನಗಳಲ್ಲಿ ಅಪರಿಚಿತರ ದೂರವಾಣಿ ಕರೆ/ಇ-ಮೇಲ್/ಮೊಬೈಲ್ ಎಸ್.ಎಂ.ಎಸ್ ಮುಖಾಂತರ ಬ್ಯಾಂಕ್ ಖಾತೆಯ ವೈಯಕ್ತಿಕ ವಿವರಗಳನ್ನು (ಖಾತೆ ವಿವರ, ಎ.ಟಿ.ಎಂ/ಡೆಬಿಟ್ ಕಾರ್ಡ್ ಸಂಖ್ಯೆ, ಗುಪ್ತ ಸಂಕೇತ(Password/pin), ಸಿ.ವಿ.ಸಿ ಸಂಖ್ಯೆಗಳನ್ನು ಕೇಳಿದಾಗ ಸಾರ್ವಜನಿಕರು ಅವರಿಗೆ ನೀಡಿ ಅಂತಹ ಮಾಹಿತಿಗಳನ್ನು ಅಂತರ್ಜಾಲದಲ್ಲಿ ಅಪರಾಧಿಗಳು ಉಪಯೋಗಿಸಿಕೊಂಡು ಬ್ಯಾಂಕ್ ಖಾತೆಯಿಂದ ಹಣ ಪಡೆಯುವುದು, ಆನ್-ಲೈನ್ ಶಾಪಿಂಗ್ ಮಾಡುವುದು ಇತ್ತೀಚಿನ […]