ವರ್ಕಾಡಿಯಲ್ಲಿ ‘ಕಾವೀದ ಪುಣ್ಯೋತ್ಸವ’ ತುಳು ಭಕ್ತಿ ಗೀತೆ ಬಿಡುಗಡೆ
Friday, April 5th, 2024ಮಂಜೇಶ್ವರ : ವರ್ಕಾಡಿ ಶ್ರೀ ಕಾವೀ ಸುಬ್ರಹ್ಮಣ್ಯ ದೇವಸ್ಥಾನ ಇದರ ಬ್ರಹ್ಮಕಲಶೋತ್ಸವದ ವೇದಿಕೆಯಲ್ಲಿ ಶಿವಪ್ರಸಾದ್ ತೌಡುಗೋಳಿ ಸಾಹಿತ್ಯ ಬರೆದು ನಿರ್ಮಾಣ ಮಾಡಿದ ‘ಕಾವೀದ ಪುಣ್ಯೋತ್ಸವ’ ತುಳು ಭಕ್ತಿ ಗೀತೆ ಬಿಡುಗಡೆ ಕಾರ್ಯಕ್ರಮ ಏಪ್ರಿಲ್ 3 ರ ಬುಧವಾರ ನಡೆಯಿತು. ಯತಿ ದ್ವಯರಾದ ಪರಮಪೂಜ್ಯ ಶ್ರೀ ಶ್ರೀ ತೀರ್ಥ ಶ್ರೀಪಾದರು ಶ್ರೀ ಚಿತ್ರಾಪುರ ಮಠ, ಪರಮಪೂಜ್ಯ ಶ್ರೀ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಕೊಂಡೆಯೂರು ಇವರ ದಿವ್ಯಹಸ್ತದಿಂದ ‘ಕಾವೀದ ಪುಣ್ಯೋತ್ಸವ’ ತುಳು ಭಕ್ತಿ ಗೀತೆ ಬಿಡುಗಡೆ ನಡೆಯಿತು. […]