ಕದ್ರಿ ದೇವಸ್ಥಾನಕ್ಕೆ ಶಾಸಕ ಲೋಬೊ ಭೇಟಿ ಬ್ರಹ್ಮಕಲಶ ಪೂರ್ವ ತಯಾರಿಗೆ ಸೂಚನೆ

Wednesday, November 29th, 2017
kadri-lobo

ಮಂಗಳೂರು: ಕದ್ರಿ ದೇವಸ್ಥಾನದ ಬ್ರಹ್ಮಕಲಶ ಕಾರ್ಯಕ್ರಮ 2019ರಲ್ಲಿ ನಡೆಯಲಿದ್ದು ಅದನ್ನು ಅದ್ದೂರಿಯಾಗಿ ಆಯೋಜಿಸಲು ಪೂರ್ವ ತಯಾರಿ ಮಾಡಬೇಕು ಎಂದು ಶಾಸಕ ಜೆ.ಆರ್.ಲೋಬೊ ಅವರು ಹೇಳಿದರು. ಕದ್ರಿ ದೇವಸ್ಥಾನಕ್ಕೆ ಭೇಟಿ ನೀಡಿ, ಅವಶ್ಯಕ ಕಾಮಗಾರಿಗಳ ಬಗ್ಗೆ ಪರಿಶೀಲನೆ ಮಾಡಿ ಅವರು ಮಾತನಾಡಿದರು. ‘ಬ್ರಹ್ಮಕಲಶ ಕಾರ್ಯಕ್ರಮ ಈ ಭಾಗದ ಜನರಿಗೆ ಮಹತ್ವವಾಗಲಿದೆ. ಅದಕ್ಕೆ ಬೇಕಾದ ಕೆಲಸಗಳನ್ನು ಈಗಿನಿಂದಲೇ ಮಾಡಬೇಕು. ಧಾರ್ಮಿಕ ಕೆಲಸವನ್ನು ಶ್ರದ್ಧೆ ಮತ್ತು ಭಕ್ತಿಯಿಂದ ಮಾಡಬೇಕಾಗುತ್ತದೆ’ ಎಂದರು. ‘ಕದ್ರಿ ದೇವಸ್ಥಾನವೆಂದರೆ ಜನರಿಗೆ ವಿಶೇಷ ಭಾವನೆ ಇದೆ. ಇಲ್ಲಿಗೆ ಬರುವ […]

ನವಮಂಗಳೂರು ಬಂದರಿಗೆ ಎರಡು ಐಷಾರಾಮಿ ಪ್ರವಾಸಿ ಹಡಗುಗಳು

Thursday, December 1st, 2016
Cruise-ships

ಮಂಗಳೂರು: ನವಮಂಗಳೂರು ಬಂದರಿಗೆ ಎರಡು ಐಷಾರಾಮಿ ಪ್ರವಾಸಿ ಹಡಗುಗಳಿಗೆ ಏಕಕಾಲದಲ್ಲಿ ಆತಿಥ್ಯ ನೀಡುವ ಭಾಗ್ಯ ಒದಗಿ ಬಂದಿದೆ. ವಿದೇಶಿ ಪ್ರವಾಸಿಗರನ್ನು ಹೊತ್ತು ಗೋವಾದಿಂದ ಬಂದ ಎಂ.ವಿ. ನಾವೆಜಿನಾ ಸ್ಟಾರ್ ಮತ್ತು ಎಂ. ವಿ. ನಾಟಿಕಾ ಹಡಗುಗಳಿಗೆ ಎನ್ಎಂಪಿಟಿಯ ಮೂರು ಮತ್ತು ನಾಲ್ಕು ಬಂದರುಗಳಲ್ಲಿ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ಇದೇ ಮೊದಲ ಬಾರಿಗೆ ಎರಡು ಬೃಹತ್ ಗಾತ್ರದ ಪ್ರಯಾಣಿಕ ಹಡುಗುಗಳು ಎನ್ಎಂಪಿಟಿಯಲ್ಲಿ ನಿಲುಗಡೆಯಾಗಿವೆ. 2,064 ಪ್ರಯಾಣಿಕರು ಹಾಗೂ 1,084 ಹಡುಗು ಸಿಬ್ಬಂದಿಯನ್ನ ತಂದ 294 ಮೀಟರ್ ಉದ್ದದ ಎಂ.ವಿ. […]

ಕದ್ರಿ ದೇವಸ್ಥಾನದ ಪ್ರಾಂಗಣದಲ್ಲಿ ಕಲ್ಕೂರ ಪ್ರತಿಷ್ಠಾನದ “ಶ್ರೀ ಕೃಷ್ಣ ವೇಷ ಸ್ಪರ್ಧೆ’

Friday, August 26th, 2016
Shree-Krishna

ಮಂಗಳೂರು : ಕಲ್ಕೂರ ಪ್ರತಿಷ್ಠಾನದ ವತಿಯಿಂದ ಆಯೋಜಿಸುತ್ತಿರುವ ರಾಷ್ಟ್ರ ಮಟ್ಟದ ಮಕ್ಕಳ ಉತ್ಸವ “ಶ್ರೀ ಕೃಷ್ಣ ವೇಷ ಸ್ಪರ್ಧೆ’ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಪ್ರಾಂಗಣದಲ್ಲಿ ಬುಧವಾರ ನಡೆಯಿತು. ಬೆಳಗ್ಗಿನಿಂದ ಸಂಜೆ ವರೆಗೆ ಒಟ್ಟು 8 ವೇದಿಕೆಗಳಲ್ಲಿ 27 ವಿಭಾಗಗಳ ಸ್ಪರ್ಧೆ ಜರಗಿದವು. ರಾಷ್ಟ್ರ ಮಟ್ಟದ ಮಕ್ಕಳ ಉತ್ಸವವನ್ನು ಎ.ಜೆ. ಸಮೂಹ ಸಂಸ್ಥೆಯ ಅಧ್ಯಕ್ಷ ಎ.ಜೆ. ಶೆಟ್ಟಿ ಉದ್ಘಾಟಿಸಿ, ಶುಭ ಕೋರಿದರು. ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಧಿಸ್ಥಾನದ ವೇ| ಮೂ| ಲಕ್ಷ್ಮಿನಾರಾಯಣ ಆಸ್ರಣ್ಣ ಆಶೀರ್ವಚನ ನೀಡಿದರು. ಕದ್ರಿ […]

ಕದ್ರಿ ದೇವಸ್ಥಾನದ ಭಾಗೀರಥಿ ತೀರ್ಥ ವಿನಾಶದ ಅಂಚಿನಲ್ಲಿ

Monday, January 5th, 2015
Kadri Bhagirathi

ಮಂಗಳೂರು : ಇಲ್ಲಿ ಕದ್ರಿ ದೇವಸ್ಥಾನ ಇತಿಹಾಸ ಪ್ರಸಿದ್ಧ ಎನ್ನುವುದು ಹೊಸತೂ ಅಲ್ಲ. ಯಾರಿಗೂ ಗೊತ್ತಿಲ್ಲದ ಸಂಗತಿಯೂ ಅಲ್ಲ. ಪುರಾಣ ಕಾಲದಲ್ಲಿ ಕದಳೀಯ ವನದಲ್ಲಿ ದೇವರನ್ನು ಒಲಿಸಲು ಋಷಿ, ಮುನಿಗಳು ಘೋರ ತಪಸ್ಸನ್ನು ಮಾಡಿದ್ದರು, ಅದಕ್ಕಾಗಿ ಕದಿಳೀಯ ವನ ಕಾಲಾಂತರದಲ್ಲಿ ಕದ್ರಿ ಎಂದು ಜನರ ಮಾತಿನಲ್ಲಿ ಹೇಳಲು ಪ್ರಾರಂಭವಾಯಿತು. ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನ ಪುರಾಣ ಪ್ರಸಿದ್ಧ ಎನ್ನುವುದು ಮಂಗಳೂರಿಗೆ ಹೆಮ್ಮೆಯ ಸಂಗತಿ. ಅದಕ್ಕೆ ಅನೇಕ ಸಾಕ್ಷಾಧಾರಗಳು ಇವೆ. ಅದನ್ನು ವಿವರಿಸುವ ಮೊದಲು ನಿಮಗೆ ಗೊತ್ತಿಲ್ಲದೆ ಈ […]

ಕದ್ರಿ ದೇವಾಲಯದಲ್ಲಿ ಮುದ್ದು ಶ್ರೀ ಕೃಷ್ಣ ವೇಷ ಸ್ಪರ್ಧೆ

Thursday, August 29th, 2013
ashtami

ಮಂಗಳೂರು : ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಗರದ ಕಲ್ಕೂರ ಪ್ರತಿಷ್ಠಾನದ ವತಿಯಿಂದ  ಕದ್ರಿ ದೇವಸ್ಥಾನದಲ್ಲಿ  ಶ್ರೀ ಕೃಷ್ಣ ವೇಷ ಸ್ಪರ್ಧೆ ಬುಧವಾರ ನಡೆಯಿತು. ನಂದ ಗೋಕುಲ,  ಬಾಲಕೃಷ್ಣ, ಕಿಶೋರ ಕೃಷ್ಣ, ಶ್ರೀ ಕೃಷ್ಣ, ಗೀತಾ ಕೃಷ್ಣ, ಕಂದಕೃಷ್ಣ, ಮುದ್ದು ಕೃಷ್ಣ, ತುಂಟ ಕೃಷ್ಣ,ದೇವಕಿ ಕೃಷ್ಣ, ಯಶೋಧ ಕೃಷ್ಣ, ವಸುದೇವ ಕೃಷ್ಣ, ಮತ್ತಿತರ  ಮಕ್ಕಳ ಕೃಷ್ಣ ವೇಷ ಸ್ಪರ್ಧೆ 18 ವಿಭಾಗಗಳಲ್ಲಿ ಮತ್ತು   ಶ್ರೀ ಕೃಷ್ಣ ರಸಪ್ರಶ್ನೆ, ಛಾಯಾ ಕೃಷ್ಣ ಸ್ಪರ್ಧೆ, ಬಾಲಕೃಷ್ಣ ರಸ ಪ್ರಶ್ನೆ ಸ್ಪರ್ಧೆಯೂ ನಡೆಯಿತು. […]

ಕದಿರೆಯ ಮಂಜುನಾಥ

Wednesday, January 19th, 2011
ಕದ್ರಿ ದೇವಸ್ಥಾನ

ಮಂಗಳೂರು : ‘ಓಂ ನಮೋ ಭಗವತೇ ಮಂಜುನಾಥಾಯ’ ಎಂಬ ಏಕಾದಶಾಕ್ಷರೀ ಮಂತ್ರವು ಪರಮ ಪಾವನವಾದುದು. ಈ ಮಂತ್ರದ ಬಲದಿಂದ ಸಿದ್ಧರೂ, ಯೋಗಿಗಳೂ ಮಂತ್ರ ಸಿದ್ಧಿಯಿಂದ ವಾಕ್ ಸಿದ್ಧಿಯಿಂದ ಪಡೆದಿದ್ದಾರೆ. ಅವತಾರ ಪುರುಷನಾದ ಪರಶುರಾಮನು ಈ ಮಂತ್ರ ಸಿದ್ಧಿಯಿಂದ ಪರಶಿವನ್ನೊಲಿಸಿಕೊಂಡಿದ್ದನು. ಭಕ್ತರ ಇಷ್ಟಾರ್ಥವನ್ನು ಪೂರೈಸಲು ಅವರವರ ಭಾವಕ್ಕೆ ತಕ್ಕಂತೆ ಒಲಿದುಕೊಳ್ಳುವ ದೇವದೇವನು ಪರಶುರಾಮನಿಗೆ ಮಂಜುನಾಥನಾಗಿ ಒಲಿದುಕೊಂಡಿದ್ದನು. ಭಗವಾನ್ ಮಂಜುನಾಥನು ಕದಲೀ ವನ ಮಧ್ಯದಲ್ಲಿರುವ ರಸಕೂಪದಲ್ಲಿ ಜ್ಯೋತಿರ್ಲಿಂಗ ಸ್ವರೂಪನಾಗಿ ಅವತರಿಸಿದ ಲೀಲೆಯೇ ಈ ಕದಲೀ ಕ್ಷೇತ್ರ ಮಹಾತ್ಮೈಯಾಗಿದೆ. ಈ ಕದಲೀ […]