ಲಾಕ್ ಡೌನ್ ಸಂಕಷ್ಟದ್ದ ರೈತನಿಂದ 3000 ಕೆಜಿ ಈರುಳ್ಳಿ ಖರೀದಿಸಿದ ನಟ ಉಪೇಂದ್ರ

Monday, May 17th, 2021
onion

ಹಿರಿಯೂರು: ಲಾಕ್ ಡೌನ್ ನಿಂದ ಬೆಳೆದ ಬೆಳೆ ಮಾರಲಾಗದೆ ಸಂಕಷ್ಟದಲ್ಲಿದ್ದ ಹಿರಿಯೂರು ತಾಲ್ಲೂಕಿನ ಪಟ್ರೇಹಳ್ಳಿ ಗ್ರಾಮದ ಮಹೇಶ್ ಅವರ 60 ಚೀಲ ಈರುಳ್ಳಿಯನ್ನು ನಟ ಉಪೇಂದ್ರ ಖರೀದಿಸಿದ್ದಾರೆ. ಲಾಕ್ ಡೌನ್ ವೇಳೆ ವ್ಯಾಪಾರವಾಗದೇ ಸಂಕಷ್ಟದಲ್ಲಿರುವ ರೈತರಿಗೆ ನಟ ಉಪೇಂದ್ರ ಅವರು ” ನಮಗೆ ಅವಶ್ಯಕತೆ ಇರುವ ಬೆಳೆಯನ್ನು ನಿಮ್ಮ ಬಳಿ ಸೂಕ್ತ ಬೆಲೆಗೆ ಕೊಂಡು ಬೇಕಿರುವವರಿಗೆ ಹಂಚುತ್ತೇವೆ” ಎಂದು ತನ್ನ ಮೊಬೈಲ್ ನಂಬರ್ ನೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಕರೆ ನೀಡಿದ್ದರು. ಇದನ್ನು ಗಮನಿಸಿದ ಮಹೇಶ್ ಉಪೇಂದ್ರ ಅವರಿಗೆ ಕರೆ ಮಾಡಿ ವಿಚಾರಿಸಿ […]

ಜುಲೈ 23ಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಾಕ್‌ಡೌನ್ ತೆರವು

Tuesday, July 21st, 2020
srinivas-poojary

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜುಲೈ  16 ರಿಂದ ಒಂದು ವಾರ ವಿಧಿಸಲಾಗಿದ್ದ ಲಾಕ್‌ಡೌನ್‌ನ್ನುಜುಲೈ 23ಕ್ಕೆ ತೆರವುಗೊಳಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ತಿಳಿಸಿದ್ದಾರೆ. ಸದ್ಯ ಜಾರಿಯಲ್ಲಿರುವ ಲಾಕ್‌ಡೌನ್‌ನ್ನು ಮುಖ್ಯಮಂತ್ರಿ ಸೂಚನೆ ಮೇರೆಗೆ ಜು.22ರಂದು ರಾತ್ರಿವರೆಗೆ ಇರಲಿದೆ. ಜು.23ರಂದು ಬೆಳಗ್ಗೆ 5ಗಂಟೆಯಿಂದ ಲಾಕ್‌ಡೌನ್ ತೆರವುಗೊಳ್ಳಲಿದ್ದು, ಅಂದು ಎಲ್ಲ ಅಂಗಡಿ-ಮುಂಗಟ್ಟುಗಳು ಸಂಪೂರ್ಣವಾಗಿ ತೆರೆಯಲಿವೆ. ವಾಣಿಜ್ಯ ವ್ಯಾಪಾರವು ಮುಕ್ತವಾಗಿರಲಿದೆ ಎಂದು ಹೇಳಿದರು.

ವ್ಯಾಪಾರ ವಹಿವಾಟಿನಲ್ಲಿ ಲಾಭಂಶ ಗಳಿಸಲು ಈ ಸರಳ ತಂತ್ರ ಬಳಸಿ

Sunday, July 19th, 2020
mahalakshmi

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150 ಆರ್ಥಿಕವಾಗಿ ಸಂಕಷ್ಟಗಳು ದಿನೇದಿನೇ ಹೆಚ್ಚಾಗಿ ಆಗುತ್ತಿದ್ದರೆ, ಹಾಗೂ ನಿಮ್ಮ ವ್ಯಾಪಾರ ವಹಿವಾಟಿನಲ್ಲಿ ಆದಷ್ಟು ಸಮಸ್ಯೆಗಳು ಕಂಡುಬರುತ್ತಿದ್ದರೆ, ತಾವು ಬಹಳಷ್ಟು ಖಿನ್ನತೆಗೆ ಒಳಪಡುವಿರಿ. ನಿಮ್ಮ ಆರ್ಥಿಕ ವ್ಯವಸ್ಥೆಯ ಸುಧಾರಣೆಯಾಗಿ ದೈನಂದಿನ ಜೀವನದಲ್ಲಿ ಸ್ವಲ್ಪ ಪ್ರಮಾಣವಾದರೂ ಲಾಭಾಂಶ ನೋಡಿದರೆ ಸಾಕಷ್ಟು ಸಮಾಧಾನ ಆಗುತ್ತದೆ. ಆದರೆ ಕೆಲವು ಅಡಚಣೆಗಳಿಂದ, ಪೈಪೋಟಿ ಗಳಿಂದ ಹಾಗೂ ದುಷ್ಟ ಜನರ ಕ್ರಿಯೆಗಳಿಂದ ನಿಮ್ಮ […]

 ವ್ಯಾಪಾರದಲ್ಲಿ ಗೆಲವು ಸಾಧಿಸಲು ಈ ತಂತ್ರ  

Monday, June 29th, 2020
Mahalakshmi

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150 ಮಾಡುವ ವ್ಯಾಪಾರದಲ್ಲಿ ನಿರಂತರ ಸೋಲು ಹಾಗೂ ಆರ್ಥಿಕ ಅಡಚಣೆಗಳು ನಿಮ್ಮಲ್ಲಿ ಹೆಚ್ಚು ಕಾಡುತ್ತಿದ್ದರೆ ಅದರಿಂದ ಹೊರಬರುವ ಪ್ರಯತ್ನ ಖಂಡಿತ ನೀವು ನಡೆಸಿರುತ್ತೀರಿ. ನಿಮ್ಮ ವ್ಯಾಪಾರದಲ್ಲಿ ಅನಗತ್ಯವಾಗಿ ಪೈಪೋಟಿಗಳು ಹೆಚ್ಚಾಗಬಹುದು, ನಿಮ್ಮ ವ್ಯಾಪಾರ ಸ್ಥಳ ಆಕರ್ಷಣೀಯವಾಗಿ ಕಾಣದಿರಬಹುದು, ಗ್ರಾಹಕರ ಸೆಳೆತ ಕೊರತೆಯಿಂದ ಕೂಡಿರಬಹುದು, ಹಾಗೂ ಸಾಲದ ವ್ಯವಹಾರವೂ ನಿಮಗೆ ನಷ್ಟ ಉಂಟು ಮಾಡಬಹುದು. ಇಂತಹ ಸಮಸ್ಯೆಗಳಿಂದ […]

ಈ ತಂತ್ರ ವ್ಯಾಪಾರದಲ್ಲಿ ಗೆಲವು ನೀಡುತ್ತದೆ

Saturday, June 13th, 2020
coconut

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150 ಮಾಡುವ ವ್ಯಾಪಾರದಲ್ಲಿ ನಿರಂತರ ಸೋಲು ಹಾಗೂ ಆರ್ಥಿಕ ಅಡಚಣೆಗಳು ನಿಮ್ಮಲ್ಲಿ ಹೆಚ್ಚು ಕಾಡುತ್ತಿದ್ದರೆ ಅದರಿಂದ ಹೊರಬರುವ ಪ್ರಯತ್ನ ಖಂಡಿತ ನೀವು ನಡೆಸಿರುತ್ತೀರಿ. ನಿಮ್ಮ ವ್ಯಾಪಾರದಲ್ಲಿ ಅನಗತ್ಯವಾಗಿ ಪೈಪೋಟಿಗಳು ಹೆಚ್ಚಾಗಬಹುದು, ನಿಮ್ಮ ವ್ಯಾಪಾರ ಸ್ಥಳ ಆಕರ್ಷಣೀಯವಾಗಿ ಕಾಣದಿರಬಹುದು, ಗ್ರಾಹಕರ ಸೆಳೆತ ಕೊರತೆಯಿಂದ ಕೂಡಿರಬಹುದು, ಹಾಗೂ ಸಾಲದ ವ್ಯವಹಾರವೂ ನಿಮಗೆ ನಷ್ಟ ಉಂಟು ಮಾಡಬಹುದು. ಇಂತಹ ಸಮಸ್ಯೆಗಳಿಂದ […]

ವ್ಯಾಪಾರ-ವ್ಯವಹಾರದಲ್ಲಿ ಲಾಭಗಳಿಕೆಯ ತಂತ್ರ

Thursday, April 16th, 2020
ganapathy

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಲಾಭ ಗಳಿಕೆ ಎಲ್ಲರ ಉದ್ದೇಶವಾಗಿರುತ್ತದೆ. ಹಾಗಾಗಿ ಹಲವಾರು ರೀತಿಯಿಂದ ಕಷ್ಟಪಟ್ಟು ನೀವು ನಿಮ್ಮ ವ್ಯಾಪಾರವನ್ನು ಆರಂಭಿಸುತ್ತೀರಿ ಆದರೆ ಅದಕ್ಕೆ ಸೂಕ್ತ ಸ್ಪಂದನೆ ಮತ್ತು ಅವಕಾಶಗಳಿಗಾಗಿ ಕಾಯುವಂತಹ ಸ್ಥಿತಿಯು ಸಹ ನಿಮ್ಮದಾಗಿರುತ್ತದೆ. ವ್ಯಾಪಾರದಲ್ಲಿ ಕೆಲವು ಶತ್ರು ವರ್ಗದಿಂದ, ಜನಗಳ ಕೆಟ್ಟ ದೃಷ್ಟಿಯಿಂದ, ಗ್ರಾಹಕರ ಆಕರ್ಷಿತರಾಗದಿರುವುದರಿಂದ, ಸಾಲದ ವ್ಯಾಪಾರ ಮತ್ತು ಪಾಲುದಾರರ ಸಮಸ್ಯೆಯಿಂದ ನೀವು ಒತ್ತಡದ ಪರಿಸ್ಥಿತಿ ಅನುಭವಿಸಬೇಕಾದ ಸಂದರ್ಭ ಬರುತ್ತದೆ. ಲಾಭ ಗಳಿಕೆ […]

ಇಂದಿನ ರಾಶಿ ಫಲ : ವೃಶ್ಚಿಕ ರಾಶಿಯವರಿಗೆ ವ್ಯಾಪಾರದಲ್ಲಿಅಭಿವೃದ್ಧಿ

Monday, November 11th, 2019
vruchika-rashi

ಶ್ರೀ ಚಾಮುಂಡೇಶ್ವರಿ ಅಮ್ಮನವರ ಅನುಗ್ರಹದಿಂದ ಈ ದಿನದ ಭವಿಷ್ಯವಾಣಿಯನ್ನು ತಿಳಿಯೋಣ. ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ. ಜ್ಯೋತಿಷ್ಯರು ಪರಶುರಾಮ ಶಾಸ್ತ್ರಿ 9380281393 ವಿಕಾರಿ ನಾಮ ಸಂವತ್ಸರ ಭಾದ್ರಪದ ಮಾಸ ನಕ್ಷತ್ರ : ಅಶ್ವಿನಿ ಋತು : ಶರದ್ ರಾಹುಕಾಲ 07:55 – 09:21 ಗುಳಿಕ ಕಾಲ 13:41 – 15:07 ಸೂರ್ಯೋದಯ 06:28:25 ಸೂರ್ಯಾಸ್ತ 18:00:29 ತಿಥಿ : ಚತುರ್ದಶಿ ಪಕ್ಷ : ಶುಕ್ಲ ಮೇಷ ರಾಶಿ ಉತ್ತಮ ಆದಾಯ ಗಳಿಕೆಯಿಂದ ಸಂತೃಪ್ತ […]

ವ್ಯಾಪಾರಕ್ಕೋಸ್ಕರ ಇವರು ಕಾರ್ಯಕ್ರಮದ ಮಧ್ಯವೇ ಮಾನ ಕಳೀತಾರೆ

Monday, January 7th, 2019
press

ಮಂಗಳೂರು : ಸಮಯ ಪರಿಪಾಲನೆ ನೆಪದಲ್ಲಿ ಯಕ್ಷಗಾನ ಪ್ರೇಕ್ಷಕರ ಮುಂದೆಯೇ ಧ್ವನಿವರ್ಧಕ ತೆಗೆದು,  ಲೈಟ್  ಆಪ್ ಮಾಡಿ ನಾವು ವ್ಯಾಪಾರದ ಮುಂದೆ ಯಾವುದಕ್ಕೂ ಹೇಸುವವರಲ್ಲ ಎಂದು ಲೇಡಿಹಿಲ್ ಚರ್ಚ್ ನ ಉದ್ಯೋಗಿಗಳು ಪತ್ರಕರ್ತರಿಗೆ ತೋರಿಸಿಕೊಟ್ಟಿದ್ದಾರೆ. ಪ್ರೆಸ್‍ಕ್ಲಬ್ ಡೇ ಹೆಸರಿನಲ್ಲಿ ಮಂಗಳೂರಿನ ಉರ್ವ ಲೇಡಿಹಿಲ್ ಚರ್ಚ್ ಹಾಲ್‍ನಲ್ಲಿ ಪತ್ರಕರ್ತರಿಂದ ಯಕ್ಷಗಾನ ನರಕಾಸುರ ಮೋಕ್ಷ, ಮೈಂದ -ದ್ವಿವಿದ ಕಾಳಗ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿತ್ತು.  ಪತ್ರಕರ್ತರ  ಯಕ್ಷಗಾನ ಪ್ರದರ್ಶನದ ಸಂದರ್ಭದಲ್ಲೇ ಮೈಕ್, ಲೈಟ್ ತೆಗೆದು ಅವಮಾನ ಮಾಡಿದವರು ಅಲ್ಲಿನ ಕೆಲಸಗಾರರು. ಮಂಗಳೂರಿನ […]

ಲಂಡನ್‌ ನಲ್ಲಿ ಹಿಂಸಾಚಾರದಲ್ಲಿ ಹೌಸ್‌ ಆಫ್‌ ರೀವ್‌ ಗೆ ಬೆಂಕಿ

Wednesday, August 10th, 2011
London-Riot/ಲಂಡನ್‌ ನಲ್ಲಿ ಹಿಂಸಾಚಾರ

ಲಂಡನ್‌ : ಲಂಡನ್‌ ನಲ್ಲಿ ಕಳೆದ ಮೂರು ದಿನಗಳಿಂದ ಭುಗಿಲೆದ್ದಿರುವ ಹಿಂಸಾಚಾರಕ್ಕೆ ಉಪ ನಗರದಲ್ಲಿರುವ ಶತಮಾನದಷ್ಟು ಹಳೆಯ ಅಂಗಡಿ ಬೆಂಕಿಗಾಹುತಿಯಾಗಿದೆ. ಕ್ರೋಯ್‌ಡೋನ್‌ನಲ್ಲಿದ್ದ ಹೌಸ್‌ ಆಫ್‌ ರೀವ್‌ 144 ವರ್ಷಗಳಿಂದಲೂ ಕಾರ್ಯನಿರ್ವಹಿಸುತ್ತಿತ್ತು. ನಗರದಾದ್ಯಂತ ಹಿಂಸಾಚಾರ ನಡೆಸುತ್ತಿದ್ದ ದುಷ್ಕರ್ಮಿಗಳು ಈ ಅಂಗಡಿಯನ್ನು ಮಂಗಳವಾರ ಲೂಟಿ ಮಾಡಿ ಬೆಂಕಿ ಹಚ್ಚಿದ್ದಾರೆ. ಅಂಗಡಿ ಬೆಂಕಿಗಾಹುತಿಯಾಗಿದ್ದರಿಂದ ಮನನೊಂದು ಗದ್ಗದಿತರಾಗಿ ಮಾತನಾಡಿದ ಅಂಗಡಿಯ ಮಾಲೀಕ ಗ್ರಾಹಂ ರೀವ್ಸ್‌, ನಾನು ಈ ಅಂಗಡಿಯನ್ನು ನಡೆಸುತ್ತಿದ್ದ ಐದನೇ ತಲೆಮಾರಿನವರು, ನನಗೂ ಇಬ್ಬರು ಹೆಣ್ಣುಮಕ್ಕಳಿದ್ದು, ಅವರು ಆರನೇ ಪೀಳಿಗೆಯವರಾಗಿದ್ದಾರೆ ಎಂದು […]