ಕುಖ್ಯಾತ ರೌಡಿ ವಾಮಂಜೂರು ರೋಹಿಯ ಮಗನ ಹತ್ಯೆ
Tuesday, July 25th, 2017ಮಂಗಳೂರು : ಕುಖ್ಯಾತ ರೌಡಿ ವಾಮಂಜೂರು ರೋಹಿಯ ಮಗ ಪವನ್ ಕುಮಾರ್ ಶೆಟ್ಟಿ (23) ಎಂಬವರನ್ನು ವಾಮಂಜೂರು ಸಮೀಪದ ಕುಕ್ಕಿ ಪಲ್ಕೆ ಎಂಬಲ್ಲಿ ಕೊಚ್ಚಿ ಕೊಲೆಮಾಡಿದ ಘಟನೆ ಮಂಗಳವಾರ ಬೆಳಗ್ಗಿನ ಜಾವ ನಡೆದಿದೆ. ಮೂರು ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಪವನ್ ಇತ್ತೀಚೆಗೆ ಜೈಲಿನಿಂದ ಹೊರಬಂದಿದ್ದ. ಮಂಗಳವಾರ ಬೆಳಗ್ಗೆ ಸುಮಾರು 2.30 ರ ವೇಳೆಗೆ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಮಾಡಿ ಪರಾರಿಯಾಗಿದ್ದಾರೆ. 2009 ಪವನ್ ತಂದೆ ವಾಮಂಜೂರು ರೋಹಿ ಹತ್ಯೆಯಾಗಿತ್ತು. ಆದರೆ ಪವನ್ ಹತ್ಯೆಯ ಹಿಂದಿನ ಕಾರಣ ತಿಳಿದು ಬಂದಿಲ್ಲ. ಹತ್ತು ಮಂದಿಯ ಪರಿಚಿತರ ತಂಡವೇ ಗಾಂಜಾ ಸೇವೆನೆ ಮಾಡಿ, ಕ್ಷುಲ್ಲಕ […]