ಆಟೋ ಓಡಿಸುವ ಮೂಲಕ ಗಮನಸೆಳೆದ ಮೇಯರ್ ಕವಿತಾ ಸನಿಲ್
Saturday, April 1st, 2017ಮಂಗಳೂರು: ಮಂಗಳೂರಿನ ಮಹಾನಗರ ಪಾಲಿಕೆಯ ಮೇಯರ್ ಕವಿತಾ ಸನಿಲ್ ಬಡತನ ನಿರ್ಮೂಲನಾ ಕೋಶದ ಫಲಾನುಭವಿಗಳಿಗೆ ಅಟೋ ರಿಕ್ಷಾ ವಿತರಣೆ ಮಾಡಿದ ನಂತರ ಅದೇ ಆಟೋ ಓಡಿಸುವ ಮೂಲಕ ಗಮನಸೆಳೆದಿದ್ದಾರೆ. ಬಡತನ ನಿರ್ಮೂಲನಾ ಕೋಶದ ವಿವಿಧ ಯೋಜನೆಗಳಡಿ ವಿಕಲಚೇತನರಿಗೆ ವಿವಿಧ ಸವಲತ್ತುಗಳನ್ನು ವಿತರಿಸುವ ಕಾರ್ಯಕ್ರಮವು ನಿನ್ನೆ ಪುರಭವನದಲ್ಲಿ ನಡೆಯಿತು. 2016-17ನೇ ಸಾಲಿನ ಪಾಲಿಕೆಯ ಶೇ. 3ರ ವಿಕಲಚೇತನ ಕಲ್ಯಾಣ ಕಾರ್ಯಕ್ರಮ, ಶೇ. 7.25 ಇತರೆ ಬಡಜನರ ಕಾರ್ಯಕ್ರಮ, ಶೇ. 24.10 ಎಸ್ಸಿ-ಎಸ್ಟಿ ಮೀಸಲು ನಿಧಿಯಡಿ 952 ಫಲಾನುಭವಿಗಳಿಗೆ 88.71 […]