Blog Archive

ಭಾರತಕ್ಕೆ ಇನ್ನೊಂದು ಚಿನ್ನ,ಜಾವಲಿನ್‌ನಲ್ಲಿ ಝಝಾರಿಯಾ ಕಮಾಲ್‌

Wednesday, September 14th, 2016
devendra-jhajharia

ರಿಯೋ ಡಿ ಜನೈರೋ : ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಇನ್ನೊಂದು ಚಿನ್ನದ ಪದಕ ಲಭಿಸಿದ್ದು, ಜಾವಲಿನ್‌ ಎಸೆತದಲ್ಲಿ ದೇವೇಂದ್ರ ಝಝಾರಿಯಾ ಅವರು ಚಿನ್ನದ ಪದಕ ಗೆದ್ದು ದಾಖಲೆ ಬರೆದಿದ್ದಾರೆ. ತಮ್ಮದೆ ಎಫ್ 4‌6 ಪ್ಯಾರಾಲಿಂಪಿಕ್ಸ್‌ ದಾಖಲೆ ಅಳಿಸಿ ಹಾಕಿದ ದೇವೇಂದ್ರ ಅವರು ಪದಕ ಗೆದ್ದು 2 ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಅಥ್ಲೀಟ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 2004 ರ ಅಥೆ‌ನ್ಸ್‌ ಗೇಮ್ಸ್‌ನಲ್ಲಿ 62.15 ಮೀಟರ್‌ ಎಸೆದಿದ್ದ ದೇವೆಂದ್ರ ಈ ಬಾರಿ 63.97 ಮೀಟನ್‌ ದೂರ ಜಾವ್‌ಲಿನ್‌ […]

ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಭಾರತದ ಒಟ್ಟು ಪದಕಗಳ ಸಂಖ್ಯೆ 9ಕ್ಕೆ ಏರಿಕೆ

Tuesday, July 29th, 2014
Commonwealth Games 2014

ಗ್ಲಾಸ್ಗೋ: ಭಾರತದ ವೇಟ್‌ಲಿಫ್ಟರ್‌ ಸತೀಶ್‌ ಶಿವಲಿಂಗಂ ತಮ್ಮ ಪದಾರ್ಪಣಾ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲೇ ಚಿನ್ನದ ಪದಕದಿಂದ ಸಿಂಗಾರಗೊಂಡು ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅವರು ಪುರುಷರ 77 ಕೆಜಿ ವಿಭಾಗದ ವೇಟ್‌ಲಿಫ್ಟಿಂಗ್‌ನಲ್ಲಿ ಈ ಸಾಧನೆಗೈದರು. ಇದೇ ವಿಭಾಗದ ರಜತ ಪದಕ ಭಾರತದ ಮತ್ತೂಬ್ಬ ಸ್ಪರ್ಧಿ ರವಿ ಕಾಟುಲು ಪಾಲಾಯಿತು. ಕಳೆದ ವರ್ಷ ನಡೆದ ಕಾಮನ್‌ವೆಲ್ತ್‌ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಜಯಿಸಿದ್ದ ತಮಿಳುನಾಡಿನ ವೆಲ್ಲೂರಿನವರಾದ 22ರ ಹರೆಯದ ಸತೀಶ್‌ ಶಿವಲಿಂಗಂ, ರವಿವಾರ ತಡರಾತ್ರಿ ನಡೆದ ಸ್ಪರ್ಧೆಯಲ್ಲಿ ಒಟ್ಟು 328 ಕೆಜಿ (149+179) […]

ಅಶ್ವಿನಿ ಅಮಾಯಕಿ ಮದ್ದು ಸೇವಿಸಿ ಗೆಲ್ಲುವ ಅಗತ್ಯವಿಲ್ಲ :ಚಿಂದಾನಂದ್ ಶೆಟ್ಟಿ

Tuesday, July 5th, 2011
Ashwini Akkunje/ಅಶ್ವಿನಿ ಅಕ್ಕುಂಜಿ

ಮಂಗಳೂರು: ನನ್ನ ಮಗಳಿಗೆ ಮದ್ದು ಸೇವಿಸಿ ಗೆಲ್ಲುವ ಅಗತ್ಯವಿಲ್ಲ  ಡೋಪಿಂಗ್ ವಿವಾದದಲ್ಲಿ ಸಿಲುಕಿದ ಅಶ್ವಿನಿ ಅಕ್ಕುಂಜಿ ಅಮಾಯಕಳಾಗಿದ್ದಾಳೆ ಎಂದು ಅಶ್ವಿನಿ ತಂದೆ ಚಿಂದಾನಂದ್ ಶೆಟ್ಟಿ ಹೇಳಿದ್ದಾರೆ. ಅಶ್ವಿನಿ ತನ್ನ ಪ್ರತಿಭೆಯಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ತೋರಿದ್ದಾರೆ. ಶೀಘ್ರದಲ್ಲಿ ಆರೋಪ ಮುಕ್ತಳಾಗುವ ವಿಶ್ವಾಸವಿದೆ ಎಂದು ಶೆಟ್ಟಿ ತಿಳಿಸಿದ್ದಾರೆ. ಡೋಪಿಂಗ್ ವಿವಾದದಿಂದಾಗಿ ಅಶ್ವಿನಿ ಕ್ರೀಡಜೀವನದ ಮೇಲೆ ಪರಿಣಾಮ ಬೀರದಿರಲಿ ಎಂದು ಹಾರೈಸುವುದಾಗಿ ತಿಳಿಸಿದ್ದಾರೆ.ಇಂತಹ ವಿವಾದಗಳಿಂದ ದೂರವಿರುವಂತೆ ಎಚ್ಚರಿಸಿದ್ದೆ. ಆದರೆ ಸುದ್ದಿ ತಿಳಿದು ಆಘಾತವಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಕಾಮನ್‌ವೆಲ್ತ್ ಗೇಮ್ಸ್ ಮತ್ತು […]

“ನಮ್ಮ ಕುಡ್ಲ” ಗೂಡುದೀಪ ಸ್ಪರ್ಧೆ

Thursday, October 28th, 2010
"ನಮ್ಮ ಕುಡ್ಲ" ಗೂಡುದೀಪ

ಮಂಗಳೂರು: ನಮ್ಮ ಕುಡ್ಲ ವತಿಯಿಂದ ನವೆಂಬರ್ 4 ರಂದು ಗುರುವಾರ ಸಂಜೆ 5 ಗಂಟೆಗೆ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಗೂಡು ದೀಪ ಸ್ಪರ್ಧೆ ನಡೆಯಲಿದೆ, ಮೂರುವಿಭಾಗಗಳಲ್ಲಿ ನಡೆಯುವ ಈ ಸ್ಪರ್ಧೆಯಲ್ಲಿ ಸಾಂಪ್ರದಾಯಿಕ, ಆಧುನಿಕ ಹಾಗೂ ವಿಶೇಷ ಮಾದರಿಯ ಗೂಡು ದೀಪಗಳಿಗೆ ಸ್ಪರ್ಧೆಗೆ ಅವಕಾಶ ನೀಡಲಾಗಿದೆ ಎಂದು ಕಾರ್ಯಕ್ರಮದ ನಿರ್ವಾಹಕ ಕದ್ರಿ ನವನೀತ್ ಶೆಟ್ಟಿ ಇಂದು ಪತ್ರಿಕಾಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಪ್ರಥಮ ಹಾಗೂ ದ್ವತೀಯ ಸ್ಥಾನ ಪಡೆಯುವ ಗೂಡುದೀಪಗಳಿಗೆ ಚಿನ್ನದ ಪದಕವನ್ನು ಬಹುಮಾನವಾಗಿ ನೀಡಲಾಗುವುದು. ತೀಪುಗಾರರಿಗೆ […]